thumbnail

By

Published : Sep 25, 2020, 12:29 PM IST

ETV Bharat / Videos

ಧಾರವಾಡದಲ್ಲಿ ಸಿಡಿದೆದ್ದ ರೈತರಿಂದ ರಸ್ತೆ ರೋಖೋ: ಗ್ರೌಂಡ್​ ರಿಪೋರ್ಟ್​

ಭೂಸುಧಾರಣಾ ಕಾಯ್ದೆ ಹಾಗೂ ನೂತನ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ‌ ಕರೆ ನೀಡಿರುವ ಕರ್ನಾಟಕ ಬಂದ್​​​​​​​​​​ಗೆ ಧಾರವಾಡದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಧಾರವಾಡದ ರಾಯಾಪೂರ ಬಳಿ ರೈತರು ರಸ್ತೆ ರೋಖೋ‌ ನಡೆಸಿ ಪ್ರತಿಭಟನೆ ನಡೆಸಿದರು. ಇದರಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ರೈತರು ಆಕ್ರೋಶ ಹೊರಹಾಕಿದ್ದಾರೆ. ಈ‌ ಕುರಿತು ಗ್ರೌಂಡ್​ ರಿಪೋರ್ಟ್ ಇಲ್ಲಿದೆ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.