thumbnail

ಆರ್​ಜೆಡಿ ‘ವಿಧಾನಸಭಾ ಮುತ್ತಿಗೆ’ ಪ್ರತಿಭಟನೆ ವೇಳೆ ಗದ್ದಲ : ತೇಜಸ್ವಿ ಯಾದವ್ ಪೊಲೀಸ್ ವಶಕ್ಕೆ

By

Published : Mar 23, 2021, 5:01 PM IST

ಪಾಟ್ನಾ (ಬಿಹಾರ): ಆರ್​​​ಜೆಡಿ ಪಕ್ಷ ರಾಜ್ಯಾದ್ಯಂತ ಕರೆ ನೀಡಿದ್ದ ‘ವಿಧಾನಸಭಾ ಮುತ್ತಿಗೆ’ ಹಿಂಸೆಗೆ ತಿರುಗಿದೆ. ಆರ್​​ಜೆಡಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್​ ಮಾಡಿದ್ದಾರೆ. ಬ್ಯಾರಿಕೇಡ್​ ತಳ್ಳಿ ಮುನ್ನುಗ್ಗುತ್ತಿದ್ದಾಗ ತಡೆಯಲು ಬಂದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ. ಇದರಿಂದ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಈ ಹಿನ್ನೆಲೆ ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ಹಾಗೂ ತೇಜ್ ಪ್ರತಾಪ್ ಯಾದವ್​ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.