ಮುಂಬೈ, ಒಡಿಶಾ, ಗುಜರಾತ್​ನಲ್ಲಿ ವರುಣನ ರೌದ್ರಾವತಾರ.. ಜನಜೀವನ ಅಸ್ತವ್ಯಸ್ತ

By

Published : Aug 3, 2019, 3:27 PM IST

thumbnail

ಮಹಾರಾಷ್ಟ್ರದ ಮುಂಬೈ, ಥಾಣೆ, ಒಡಿಶಾ, ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಸೇರಿದಂತೆ ದೇಶದ ಹಲವೆಡೆ ವರುಣನ ರೌದ್ರಾವತಾರ ಮುಂದುವರಿದಿದೆ. ಮಳೆಯ ಅವಾಂತರಕ್ಕೆ ವ್ಯಾಪಕ ಹಾನಿಯಾಗ್ತಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.