'ರಾಷ್ಟ್ರೀಯ ಅರಿಶಿಣ ಮಂಡಳಿ' ರಚನೆಗೆ ಲೋಕಸಭೆಯಲ್ಲಿ ಬಚ್ಚೇಗೌಡ ಆಗ್ರಹ

By

Published : Mar 16, 2021, 12:45 PM IST

thumbnail

ನವದೆಹಲಿ : ಭಾರತದಲ್ಲೇ ತೆಲಂಗಾಣದಲ್ಲಿ ಮಾತ್ರ ಅರಿಶಿಣ ಬೆಳೆ ಮಂಡಳಿಯಿದೆ. ಕರ್ನಾಟಕದಲ್ಲೂ ಅರಿಶಿಣ ಬೆಳಗಾರರಿದ್ದಾರೆ. ಚಾಮರಾಜನಗರ ಸೇರಿ ಕರ್ನಾಟಕದ ಹಲವೆಡೆ ವ್ಯಾಪಕವಾಗಿ ಅರಿಶಿಣ ಬೆಳೆಯಲಾಗುತ್ತದೆ. ಹೀಗಾಗಿ 'ರಾಷ್ಟ್ರೀಯ ಅರಿಶಿಣ ಮಂಡಳಿ'ಯನ್ನು ರಚಿಸಬೇಕು ಎಂದು ಇಂದಿನ ಲೋಕಸಭಾ ಕಲಾಪದಲ್ಲಿ ಚಿಕ್ಕಬಳ್ಳಾಪುರ ಸಂಸದ ಬಿ ಎನ್​ ಬಚ್ಚೇಗೌಡ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.