ETV Bharat / state

ಕೋವಿಡ್-19: ಶವಸಂಸ್ಕಾರ ಮಾಡೋರ ಬದುಕಿಗೆ ಬೇಕಿದೆ ಸುರಕ್ಷತೆ

author img

By

Published : Jun 7, 2021, 8:20 PM IST

ಕೋವಿಡ್​ ಎರಡನೇ ಅಲೆಯಲ್ಲಿ ಸಾವು-ನೋವು ಹೆಚ್ಚಾಗಿ ಸಂಭವಿಸಿದೆ. ಹೀಗೆ ಮೃತಪಡುವವರ ಶವಸಂಸ್ಕಾರ ನಡೇಸೋವ್ರಿಗೆ ಕನಿಷ್ಠ ಸುರಕ್ಷತಾ ಸೌಲಭ್ಯಗಳು ತಲುಪಿವೆಯೇ?, ಅವರು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ? ಎನ್ನುವುದರ ಕುರಿತು ಇಲ್ಲಿದೆ ವರದಿ.

How safe are cremation workers in these covid times?
ಶವಸಂಸ್ಕಾರ ಮಾಡೋವ್ರಿಗೆ ಬೇಕಿದೆ ಸುರಕ್ಷತಾ ಸೌಲಭ್ಯ

ದೇಶಕ್ಕೆ ಅತ್ಯಂತ ಮಾರಕವಾಗಿರುವ ಕೊರೊನಾಗೆ ಕೊನೆಯುಸಿರೆಳೆದವ್ರು ಅದೆಷ್ಟೋ ಮಂದಿ. ಮೃತದೇಹಗಳ ಬಳಿ ತೆರಳಲು ಸಂಬಂಧಿಕರೇ ಭಯಪಡುವ ಈ ಸಂದರ್ಭದಲ್ಲಿ, ಶವಸಂಸ್ಕಾರ ಮಾಡ್ತಿರೋ ಕಾರ್ಮಿಕರ ಸೇವೆ ಮಹತ್ವದ್ದು.

How safe are cremation workers in these covid times?
ಸಂಗ್ರಹ ಚಿತ್ರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ ಶವಗಳಿಗೆ ಅಂತ್ಯಸಂಸ್ಕಾರ ನಡೆಸುವಾಗ ಅವಶ್ಯವಿರುವ ಸುರಕ್ಷತಾ ಕ್ರಮಗಳಿಗೆ ಒತ್ತು ನೀಡಲಾಗುತ್ತಿದೆ. ಜಿಲ್ಲೆಯಲ್ಲಿರುವ ಹಲವು ಸ್ಮಶಾನಗಳಲ್ಲಿನ ಕಾರ್ಮಿಕರೊಂದಿಗೆ ಸಾಮಾಜಿಕ ಕಾರ್ಯಕರ್ತರೂ ಕೈಜೋಡಿಸಿದ್ದಾರೆ. ಜಿಲ್ಲಾಡಳಿತದ ಮುತುವರ್ಜಿಯಿಂದ ಇವರಿಗೆಲ್ಲ ಲಸಿಕೆ ಕೂಡ ಹಾಕಿಸಲಾಗಿದೆ. ಪಾಲಿಕೆ ವತಿಯಿಂದ ಅಂತ್ಯಕ್ರಿಯೆ ನಡೆಸಲಾಗ್ತಿದ್ದು, ಜನರಿಗೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ.

How safe are cremation workers in these covid times?
ಸಂಗ್ರಹ ಚಿತ್ರ

ವಿಜಯಪುರ ನಗರದಲ್ಲಿ ಕೇವಲ ಒಂದೇ ಒಂದು ಸ್ಮಶಾನದಲ್ಲಿ ಕೋವಿಡ್​ನಿಂದ ಮೃತಪಡುವವರ ಶವಸಂಸ್ಕಾರ ನಡೆಸಲಾಗ್ತಿದೆ. ಶಂಕರ ಎಂಬಾತ ಸ್ಮಶಾನದಲ್ಲಿಯೇ ಚಿಕ್ಕ ಮನೆಯಲ್ಲಿ ಜೀವನ ಸಾಗಿಸ್ತಿದ್ದು, ಈತನಿಗೆ ಸರ್ಕಾರದ ವತಿಯಿಂದ ಸಾವುದೇ ಸೌಲಭ್ಯ ಸಿಗುತ್ತಿಲ್ಲ.

How safe are cremation workers in these covid times?
ಸಂಗ್ರಹ ಚಿತ್ರ

ಸ್ಮಶಾನ‌ ಅಭಿವೃದ್ಧಿ ಸಮಿತಿ ವತಿಯಿಂದಲೇ ಕಾರ್ಮಿಕ ಶಂಕರನಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಲಾಗಿದೆ. ನಮಗೂ ಸರ್ಕಾರದ ವತಿಯಿಂದ ಯಾವುದೇ ಸೌಲಭ್ಯವಿಲ್ಲ. ಸರ್ಕಾರ ನಮ್ಮ ನೆರವಿಗೆ ಬರಬೇಕಿದೆಯೆಂದು ಸ್ಮಶಾನ‌ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹೇಳುತ್ತಾರೆ.

ಶವಸಂಸ್ಕಾರ ಮಾಡೋವ್ರಿಗೆ ಬೇಕಿದೆ ಸುರಕ್ಷತಾ ಸೌಲಭ್ಯ

ಸೋಂಕಿತರು, ಮೃತದೇಹದ ಬಳಿಗೆ ತೆರಳಲು ಸ್ವತಃ ಕುಟುಂಬಸ್ಥರೇ ಹಿಂಜರಿಯುವಾಗ ಕೋವಿಡ್​ನಿಂದ ಮೃತಪಟ್ಟವರ ಶವಸಂಸ್ಕಾರ ಮಾಡೋವ್ರ ಸೇವೆ ಸಣ್ಣದಲ್ಲ. ಸರ್ಕಾರ ಸ್ಮಶಾನದಲ್ಲಿ ಕೆಲಸ ಮಾಡುವ ಕಾರ್ಮಿಕ ಅಹವಾಲುಗಳಿಗೆ ಶೀಘ್ರ ಸ್ಪಂದಿಸಬೇಕಿದೆ.

ದೇಶಕ್ಕೆ ಅತ್ಯಂತ ಮಾರಕವಾಗಿರುವ ಕೊರೊನಾಗೆ ಕೊನೆಯುಸಿರೆಳೆದವ್ರು ಅದೆಷ್ಟೋ ಮಂದಿ. ಮೃತದೇಹಗಳ ಬಳಿ ತೆರಳಲು ಸಂಬಂಧಿಕರೇ ಭಯಪಡುವ ಈ ಸಂದರ್ಭದಲ್ಲಿ, ಶವಸಂಸ್ಕಾರ ಮಾಡ್ತಿರೋ ಕಾರ್ಮಿಕರ ಸೇವೆ ಮಹತ್ವದ್ದು.

How safe are cremation workers in these covid times?
ಸಂಗ್ರಹ ಚಿತ್ರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ ಶವಗಳಿಗೆ ಅಂತ್ಯಸಂಸ್ಕಾರ ನಡೆಸುವಾಗ ಅವಶ್ಯವಿರುವ ಸುರಕ್ಷತಾ ಕ್ರಮಗಳಿಗೆ ಒತ್ತು ನೀಡಲಾಗುತ್ತಿದೆ. ಜಿಲ್ಲೆಯಲ್ಲಿರುವ ಹಲವು ಸ್ಮಶಾನಗಳಲ್ಲಿನ ಕಾರ್ಮಿಕರೊಂದಿಗೆ ಸಾಮಾಜಿಕ ಕಾರ್ಯಕರ್ತರೂ ಕೈಜೋಡಿಸಿದ್ದಾರೆ. ಜಿಲ್ಲಾಡಳಿತದ ಮುತುವರ್ಜಿಯಿಂದ ಇವರಿಗೆಲ್ಲ ಲಸಿಕೆ ಕೂಡ ಹಾಕಿಸಲಾಗಿದೆ. ಪಾಲಿಕೆ ವತಿಯಿಂದ ಅಂತ್ಯಕ್ರಿಯೆ ನಡೆಸಲಾಗ್ತಿದ್ದು, ಜನರಿಗೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ.

How safe are cremation workers in these covid times?
ಸಂಗ್ರಹ ಚಿತ್ರ

ವಿಜಯಪುರ ನಗರದಲ್ಲಿ ಕೇವಲ ಒಂದೇ ಒಂದು ಸ್ಮಶಾನದಲ್ಲಿ ಕೋವಿಡ್​ನಿಂದ ಮೃತಪಡುವವರ ಶವಸಂಸ್ಕಾರ ನಡೆಸಲಾಗ್ತಿದೆ. ಶಂಕರ ಎಂಬಾತ ಸ್ಮಶಾನದಲ್ಲಿಯೇ ಚಿಕ್ಕ ಮನೆಯಲ್ಲಿ ಜೀವನ ಸಾಗಿಸ್ತಿದ್ದು, ಈತನಿಗೆ ಸರ್ಕಾರದ ವತಿಯಿಂದ ಸಾವುದೇ ಸೌಲಭ್ಯ ಸಿಗುತ್ತಿಲ್ಲ.

How safe are cremation workers in these covid times?
ಸಂಗ್ರಹ ಚಿತ್ರ

ಸ್ಮಶಾನ‌ ಅಭಿವೃದ್ಧಿ ಸಮಿತಿ ವತಿಯಿಂದಲೇ ಕಾರ್ಮಿಕ ಶಂಕರನಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಲಾಗಿದೆ. ನಮಗೂ ಸರ್ಕಾರದ ವತಿಯಿಂದ ಯಾವುದೇ ಸೌಲಭ್ಯವಿಲ್ಲ. ಸರ್ಕಾರ ನಮ್ಮ ನೆರವಿಗೆ ಬರಬೇಕಿದೆಯೆಂದು ಸ್ಮಶಾನ‌ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹೇಳುತ್ತಾರೆ.

ಶವಸಂಸ್ಕಾರ ಮಾಡೋವ್ರಿಗೆ ಬೇಕಿದೆ ಸುರಕ್ಷತಾ ಸೌಲಭ್ಯ

ಸೋಂಕಿತರು, ಮೃತದೇಹದ ಬಳಿಗೆ ತೆರಳಲು ಸ್ವತಃ ಕುಟುಂಬಸ್ಥರೇ ಹಿಂಜರಿಯುವಾಗ ಕೋವಿಡ್​ನಿಂದ ಮೃತಪಟ್ಟವರ ಶವಸಂಸ್ಕಾರ ಮಾಡೋವ್ರ ಸೇವೆ ಸಣ್ಣದಲ್ಲ. ಸರ್ಕಾರ ಸ್ಮಶಾನದಲ್ಲಿ ಕೆಲಸ ಮಾಡುವ ಕಾರ್ಮಿಕ ಅಹವಾಲುಗಳಿಗೆ ಶೀಘ್ರ ಸ್ಪಂದಿಸಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.