ETV Bharat / state

ಕೇಂದ್ರ ಸಚಿವ ರಮೇಶ ಜಿಗಜಿಣಗಿ ಪುತ್ರ ಆನಂದ ಜಿಗಜಿಣಗಿ ಕಾರಿಗೆ ಲಾರಿ ಡಿಕ್ಕಿ

ಆನಂದ ಜಿಗಜಿಣಗಿ ಕಾರಿಗೆ ಲಾರಿ ಡಿಕ್ಕಿ. ಅಪಾಯದಿಂದ ಪಾರಾದ ಸಂಸದ ಪುತ್ರ. ಯಲ್ಲಾಪುರದ ಬಳಿ ಘಟನೆ.

author img

By

Published : May 2, 2019, 4:09 AM IST

ಆನಂದ ಜಿಗಜಿಣಗಿ ಕಾರಿಗೆ ಲಾರಿ ಡಿಕ್ಕಿ

ಶಿರಸಿ: ವಿಜಯಪುರದ ಸಂಸದ, ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರ ಮಗ ಆನಂದ ರಮೇಶ ಜಿಗಜಿಣಗಿ ಅವರ ಕಾರಿಗೆ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭಸಿಲ್ಲ.

ಆನಂದ ಜಿಗಜಿಣಗಿ ಕಾರಿಗೆ ಲಾರಿ ಡಿಕ್ಕಿ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ-63, ಕೆ.ಮಿಲನ್ ಹೋಟೆಲ್ ಸಮೀಪ ಆನಂದ ಜಿಗಜಿಣಗಿ ಅವರು ಕುಟುಂಬ ಸಮೇತ ಕಾರಿನಲ್ಲಿ ಹೋಗುವಾಗ ಈ ಘಟನೆ ನಡೆದಿದೆ.

ಆನಂದ ಜಿಗಜಿಣಗಿ ತಮ್ಮ ಕಾರಿನಲ್ಲಿ ( ಕೆ.ಎ-04/ಎಮ್.ಟಿ-3247 ) ಉಡುಪಿಯಿಂದ ವಿಜಯಪುರಕ್ಕೆ ಪ್ರಯಾಣ ಮಾಡುತ್ತಿದ್ದರು. ಅಂಕೋಲಾ ಕಡೆಯಿಂದ ಬಂದ ಲಾರಿ (ಕೆ.ಎ -30/ಎ -1299 ) ಡಿಕ್ಕಿ ಹೊಡೆದಿದೆ. ಘಟನೆಯಿಂದ ಕಾರು ಜಖಂ ಗೊಂಡಿದೆ. ಯಲ್ಲಾಪುರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಶಿರಸಿ: ವಿಜಯಪುರದ ಸಂಸದ, ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರ ಮಗ ಆನಂದ ರಮೇಶ ಜಿಗಜಿಣಗಿ ಅವರ ಕಾರಿಗೆ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭಸಿಲ್ಲ.

ಆನಂದ ಜಿಗಜಿಣಗಿ ಕಾರಿಗೆ ಲಾರಿ ಡಿಕ್ಕಿ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ-63, ಕೆ.ಮಿಲನ್ ಹೋಟೆಲ್ ಸಮೀಪ ಆನಂದ ಜಿಗಜಿಣಗಿ ಅವರು ಕುಟುಂಬ ಸಮೇತ ಕಾರಿನಲ್ಲಿ ಹೋಗುವಾಗ ಈ ಘಟನೆ ನಡೆದಿದೆ.

ಆನಂದ ಜಿಗಜಿಣಗಿ ತಮ್ಮ ಕಾರಿನಲ್ಲಿ ( ಕೆ.ಎ-04/ಎಮ್.ಟಿ-3247 ) ಉಡುಪಿಯಿಂದ ವಿಜಯಪುರಕ್ಕೆ ಪ್ರಯಾಣ ಮಾಡುತ್ತಿದ್ದರು. ಅಂಕೋಲಾ ಕಡೆಯಿಂದ ಬಂದ ಲಾರಿ (ಕೆ.ಎ -30/ಎ -1299 ) ಡಿಕ್ಕಿ ಹೊಡೆದಿದೆ. ಘಟನೆಯಿಂದ ಕಾರು ಜಖಂ ಗೊಂಡಿದೆ. ಯಲ್ಲಾಪುರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.