ETV Bharat / state

ಮೀನುಗಾರರ ಮುಖಂಡ ಮತ್ತು ಬೈಂದೂರು ಶಾಸಕ ನಡುವೆ ಜಟಾಪಟಿ: ವಿಡಿಯೋ ವೈರಲ್​​

ನಾನು ಹತ್ತು ವರ್ಷ ಯಡಿಯೂರಪ್ಪನವರ ಬಳಿ ಫೈಲ್ ಹಿಡಿದು ತಿರುಗಾಡಿದ್ದೇನೆ. ಯಡಿಯೂರಪ್ಪ ನಿಮ್ಮ ಗುರುಗಳು, ಕೆಲಸ ಮಾಡಬೇಕಾಗಿತ್ತಲ್ಲ. ಕರಾವಳಿಯವರ ವೋಟು ಬೇಡವೆ ನಿಮಗೆ ಎಂದು ಮೀನುಗಾರರ ಮಖಂಡ ಜಿ.ಶಂಕರ್ ಬೈಂದೂರು ಶಾಸಕ ಸುಕುಮಾರ ಶೆಟ್ಟಿಯವರಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ.

author img

By

Published : Apr 20, 2019, 4:53 PM IST

ಜಿ.ಶಂಕರ್ ಮತ್ತು ಬೈಂದೂರು ಶಾಸಕ ಸುಕುಮಾರ ಶೆಟ್ಟಿ ನಡುವೆ ನಡೆದ ಜಟಾಪಟಿ

ಉಡುಪಿ: ಮೀನುಗಾರರ ಮಖಂಡ ಜಿ.ಶಂಕರ್ ಮತ್ತು ಬೈಂದೂರು ಶಾಸಕ ಸುಕುಮಾರ ಶೆಟ್ಟಿ ನಡುವೆ ನಡೆದ ಜಟಾಪಟಿಯ ವಿಡಿಯೋ ಇದೀಗ ಸಖತ್​ ವೈರಲ್ ಆಗುತ್ತಿದೆ.

ಬೈಂದೂರಿನಲ್ಲಿ ನಡೆದ ಸ್ಟೇಜ್ ಕಾರ್ಯಕ್ರಮದ ಬಳಿಕ ಮುಖಾಮುಖಿಯಾದಂತೆ ಕಾಣುವ ವಿಡಿಯೋದಲ್ಲಿ ಜಿ.ಶಂಕರ್ ಏರುಧ್ವನಿಯಲ್ಲಿ ಸುಕುಮಾರ್ ಶೆಟ್ಟಿ ಅವರಿಗೆ ಉಡಾಫೆ ಮಾತನಾಡಬೇಡಿ, ಇದೆಲ್ಲಾ ನಡೆಯುವುದಿಲ್ಲ. ನಿಮಗೆ ನೆತ್ತಿಗೆ ಏರಿದೆಯೇ? ನಾನು ಹೇಳಿದ್ದು ಮಾಡುತ್ತೇನೆ. ಕಾಂಗ್ರೆಸ್​ನವರನ್ನು ಬಿಟ್ಟುಬಿಡಿ. ನೀವು ಏನು ಮಾಡಿದ್ರಿ ಹೇಳಿ ಎಂದು ಕ್ಲಾಸ್​ ತೆಗೆದುಕೊಂಡಿದ್ದಾರೆ.

ಜಿ.ಶಂಕರ್ ಮತ್ತು ಬೈಂದೂರು ಶಾಸಕ ಸುಕುಮಾರ ಶೆಟ್ಟಿ ನಡುವೆ ನಡೆದ ಜಟಾಪಟಿ

ನಾನು ಹತ್ತು ವರ್ಷ ಯಡಿಯೂರಪ್ಪನವರ ಬಳಿ ಫೈಲ್ ಹಿಡಿದು ತಿರುಗಾಡಿದ್ದೇನೆ. ಯಡಿಯೂರಪ್ಪ ನಿಮ್ಮ ಗುರುಗಳು, ಕೆಲಸ ಮಾಡಬೇಕಾಗಿತ್ತಲ್ಲ. ಕರಾವಳಿಯವರ ವೋಟು ಬೇಡವೆ ನಿಮಗೆ?. ನೀವು ಬಂದು ಏನು‌ ಮಾಡಿದ್ರಿ ಹೇಳಿ. 9 ರೂಪಾಯಿ ಡಿಸೇಲ್ ಸಬ್ಸಿಡಿ ಕೊಟ್ರು ಮೀನುಗಾರರಿಗೆ. ನಿಮ್ಮ ಹತ್ರ ದೊಡ್ಡ ದೊಡ್ಡ ಕ್ಷಿಪಣಿ ಎಲ್ಲಾ ಇದೆ. ಏಳು ಜನ ಮೀನುಗಾರರನ್ನು ಹುಡುಕಲು ಆಗಿಲ್ಲಾ ಅಂದರೆ ಮೋದಿ ಏನು ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ.

ವಿಚಾರದ ಗಂಭೀರತೆಯನ್ನು ಅರಿತ ಬಿಜೆಪಿ ಪದಾಧಿಕಾರಿಗಳು ಮತ್ತು ಮೀನುಗಾರರ ಮುಖಂಡರು ಇಬ್ಬರನ್ನು ಸಂತೈಸಿದ್ದಾರೆ.

ಉಡುಪಿ: ಮೀನುಗಾರರ ಮಖಂಡ ಜಿ.ಶಂಕರ್ ಮತ್ತು ಬೈಂದೂರು ಶಾಸಕ ಸುಕುಮಾರ ಶೆಟ್ಟಿ ನಡುವೆ ನಡೆದ ಜಟಾಪಟಿಯ ವಿಡಿಯೋ ಇದೀಗ ಸಖತ್​ ವೈರಲ್ ಆಗುತ್ತಿದೆ.

ಬೈಂದೂರಿನಲ್ಲಿ ನಡೆದ ಸ್ಟೇಜ್ ಕಾರ್ಯಕ್ರಮದ ಬಳಿಕ ಮುಖಾಮುಖಿಯಾದಂತೆ ಕಾಣುವ ವಿಡಿಯೋದಲ್ಲಿ ಜಿ.ಶಂಕರ್ ಏರುಧ್ವನಿಯಲ್ಲಿ ಸುಕುಮಾರ್ ಶೆಟ್ಟಿ ಅವರಿಗೆ ಉಡಾಫೆ ಮಾತನಾಡಬೇಡಿ, ಇದೆಲ್ಲಾ ನಡೆಯುವುದಿಲ್ಲ. ನಿಮಗೆ ನೆತ್ತಿಗೆ ಏರಿದೆಯೇ? ನಾನು ಹೇಳಿದ್ದು ಮಾಡುತ್ತೇನೆ. ಕಾಂಗ್ರೆಸ್​ನವರನ್ನು ಬಿಟ್ಟುಬಿಡಿ. ನೀವು ಏನು ಮಾಡಿದ್ರಿ ಹೇಳಿ ಎಂದು ಕ್ಲಾಸ್​ ತೆಗೆದುಕೊಂಡಿದ್ದಾರೆ.

ಜಿ.ಶಂಕರ್ ಮತ್ತು ಬೈಂದೂರು ಶಾಸಕ ಸುಕುಮಾರ ಶೆಟ್ಟಿ ನಡುವೆ ನಡೆದ ಜಟಾಪಟಿ

ನಾನು ಹತ್ತು ವರ್ಷ ಯಡಿಯೂರಪ್ಪನವರ ಬಳಿ ಫೈಲ್ ಹಿಡಿದು ತಿರುಗಾಡಿದ್ದೇನೆ. ಯಡಿಯೂರಪ್ಪ ನಿಮ್ಮ ಗುರುಗಳು, ಕೆಲಸ ಮಾಡಬೇಕಾಗಿತ್ತಲ್ಲ. ಕರಾವಳಿಯವರ ವೋಟು ಬೇಡವೆ ನಿಮಗೆ?. ನೀವು ಬಂದು ಏನು‌ ಮಾಡಿದ್ರಿ ಹೇಳಿ. 9 ರೂಪಾಯಿ ಡಿಸೇಲ್ ಸಬ್ಸಿಡಿ ಕೊಟ್ರು ಮೀನುಗಾರರಿಗೆ. ನಿಮ್ಮ ಹತ್ರ ದೊಡ್ಡ ದೊಡ್ಡ ಕ್ಷಿಪಣಿ ಎಲ್ಲಾ ಇದೆ. ಏಳು ಜನ ಮೀನುಗಾರರನ್ನು ಹುಡುಕಲು ಆಗಿಲ್ಲಾ ಅಂದರೆ ಮೋದಿ ಏನು ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ.

ವಿಚಾರದ ಗಂಭೀರತೆಯನ್ನು ಅರಿತ ಬಿಜೆಪಿ ಪದಾಧಿಕಾರಿಗಳು ಮತ್ತು ಮೀನುಗಾರರ ಮುಖಂಡರು ಇಬ್ಬರನ್ನು ಸಂತೈಸಿದ್ದಾರೆ.

Intro:
ಸ್ಲಗ್                           : ಜಿ.ಶಂಕರ್ ಬಿಜೆಪಿ ವಿರುದ್ಧ ಹೇಳಿಕೆ‌ ಜಟಾಪಟಿ ವೈರಲ್
ಸ್ಥಳ                            : ಉಡುಪಿ
ದಿ                           : 20/04/2019
---------------------------------------
ಆಂಕರ್ : ಉಡುಪಿಯ ಮೀನುಗಾರರ ಮಖಂಡ ಜಿ.ಶಂಕರ್ ಮತ್ತು ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಜಟಾಪಟಿ ನಡೆಸಿ ವಿಡಿಯೋ ಸದ್ಯ ಕಾಡ್ಗೀಚ್ಚಿನಂತೆ ವೈರಲ್ ಆಗುತ್ತಿದೆ. ಬೈಂದೂರು ನಲ್ಲಿ ನಡೆದ ಸ್ಟೇಜ್ ಕಾರ್ಯಕ್ರಮದ ಬಳಿಕ ಮುಖಾಮುಖಿಯಾದಂತೆ ಕಾಣುವ ವಿಡಿಯೋ ದಲ್ಲಿ ಜಿ.ಶಂಕರ್ ಏರುದನಿಯಲ್ಲಿ ಸುಕುಮಾರ್ ಶೆಟ್ಟಿ ಅವರಿಗೆ ಉಡಾಫೆ ಮಾತನಾಡಬೇಡಿ, ಇದೆಲ್ಲಾ ನಡೆಯುದಿಲ್ಲಾ ಇನ್ನು. ನಿಮಗೆ ನೆತ್ತಿಗೆ ಏರಿದೆಯೇ, ನಾನು ಹೇಳಿದ್ದು ಮಾಡುತ್ತೇನೆ. ಕಾಂಗ್ರೆಸ್ ನವರನ್ನು ಬಿಟ್ಟು ಬಿಡಿ ನೀವು ಏನು ಮಾಡಿದ್ರಿ ಹೇಳಿ. ನಾನು ಹತ್ತು ವರ್ಷ ಯಡಿಯೂರಪ್ಪ ನವರ ಬಳಿ ಫೈಲ್ ಹಿಡಿದು ತಿರುಗಾಡಿದ್ದೇನೆ. ಯಡಿಯೂರಪ್ಪ ನಿಮ್ಮ ಗುರುಗಳು ಮಾಡಬೇಕಾಗಿತ್ತಲ್ಲಾ. ಕರಾವಳಿ ಅವರ ವೋಟು ಬೇಡವೆ ನಿಮಗೆ. ನೀವು ಬಂದು ಏನು‌ ಮಾಡಿದ್ರಿ ಹೇಳಿ , 9 ರೂಪಾಯಿ ಡಿಸೇಲ್ ಸಬ್ಸಿಡಿ ಕೊಟ್ರ ಮೀನುಗಾರರಿಗೆ. ನಿಮ್ಮ ಹತ್ರ ದೊಡ್ಡ ದೊಡ್ಡ ಕ್ಷಿಪಣಿ ಎಲ್ಲಾ ಇದೆ ಏಳು ಜನ ಮೀನುಗಾರರನ್ನು ಹುಡುಕಲು ಆಗಿಲ್ಲಾ ಅಂದರೆ ಮೋದಿ ಏನು ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ. ವಿಚಾರದ ಗಂಭೀರತೆಯನ್ನು ಅರಿತ ಬಿಜೆಪಿ ಪದಾಧಿಕಾರಿಗಳು ಮತ್ತು ಮೀನುಗಾರ ಮುಖಂಡರು ಇರ್ವರನ್ನು ಸಂತೈಸಿದ್ದಾರೆ.

ಹರ್ಷರಾಜ್ ಉಡುಪಿBody:ಶಂಕರ್Conclusion:ಶಂಕರ್

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.