ETV Bharat / state

ದೇಣಿಗೆ ಸಂಗ್ರಹಿಸಿಲ್ಲ, ಎಲ್ಲ ಖರ್ಚು ನಾನೇ ಭರಿಸುವೆ: ಉಪೇಂದ್ರ - ತುಮಕೂರು

ಇದು ಹಣ ಬಲವಿಲ್ಲದೆಯೂ ನಾವು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಬಹುದು ಎಂಬ ಸಂದೇಶ ಸಾರುವ ಪ್ರಯತ್ನ - ನಟ ಉಪೇಂದ್ರ

ಉತ್ತಮ ಪ್ರಜಾಕೀಯ
author img

By

Published : Apr 5, 2019, 6:02 AM IST

ತುಮಕೂರು: ಸಂಪೂರ್ಣ ಬದಲಾವಣೆ ಉತ್ತಮ ಪ್ರಜಾಕೀಯ ಪಕ್ಷದ ಪ್ರಯತ್ನವಾಗಿದ್ದು, ಯಾವುದೇ ರೀತಿಯಿಂದಲೂ ದೇಣಿಗೆ ಸಂಗ್ರಹಿಸದ ಪಕ್ಷವಾಗಿದೆ. ಎಷ್ಟೇ ಖರ್ಚು ಬಂದರೂ ಅದನ್ನು ನಾನೇ ಭರಿಸುತ್ತಿದ್ದೇನೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಹಾಗೂ ನಟ ಉಪೇಂದ್ರ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಣ ಬಲವಿಲ್ಲದೆಯೂ ನಾವು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಬಹುದು ಎಂಬ ಸಂದೇಶ ಸಾರುವ ಪ್ರಯತ್ನವಾಗಿದೆ ಎಂದರು.

ಉತ್ತಮ ಪ್ರಜಾಕೀಯ

ಇದಕ್ಕಾಗಿ ಎಲ್ಲ ವರ್ಗದಿಂದಲೂ ಜನರನ್ನು ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ತುಮಕೂರು ಲೋಕಸಭಾ ಅಭ್ಯರ್ಥಿ ಛಾಯಾ ಮೋಹನ್ ಹಾಜರಿದ್ದರು.

ತುಮಕೂರು: ಸಂಪೂರ್ಣ ಬದಲಾವಣೆ ಉತ್ತಮ ಪ್ರಜಾಕೀಯ ಪಕ್ಷದ ಪ್ರಯತ್ನವಾಗಿದ್ದು, ಯಾವುದೇ ರೀತಿಯಿಂದಲೂ ದೇಣಿಗೆ ಸಂಗ್ರಹಿಸದ ಪಕ್ಷವಾಗಿದೆ. ಎಷ್ಟೇ ಖರ್ಚು ಬಂದರೂ ಅದನ್ನು ನಾನೇ ಭರಿಸುತ್ತಿದ್ದೇನೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಹಾಗೂ ನಟ ಉಪೇಂದ್ರ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಣ ಬಲವಿಲ್ಲದೆಯೂ ನಾವು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಬಹುದು ಎಂಬ ಸಂದೇಶ ಸಾರುವ ಪ್ರಯತ್ನವಾಗಿದೆ ಎಂದರು.

ಉತ್ತಮ ಪ್ರಜಾಕೀಯ

ಇದಕ್ಕಾಗಿ ಎಲ್ಲ ವರ್ಗದಿಂದಲೂ ಜನರನ್ನು ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ತುಮಕೂರು ಲೋಕಸಭಾ ಅಭ್ಯರ್ಥಿ ಛಾಯಾ ಮೋಹನ್ ಹಾಜರಿದ್ದರು.

Intro:ಸಂಪೂರ್ಣ ಬದಲಾವಣೆಗೆ ಉತ್ತಮ ಪ್ರಜಾಕೀಯ ಪಕ್ಷ.....
ಚಿತ್ರನಟ ಉಪೇಂದ್ರ ಹೇಳಿಕೆ.....

ತುಮಕೂರು
ಸಂಪೂರ್ಣ ಬದಲಾವಣೆಯು ಉತ್ತಮ ಪ್ರಜಾಕೀಯ ಪಕ್ಷದ ಪ್ರಯತ್ನವಾಗಿದ್ದು ಯಾವದೇ ರೀತಿಯಿಂದಲೂ ದೇಣಿಗೆ ಸಂಗ್ರಹಿಸದ ಪಕ್ಷವಾಗಿದೆ. ಎಷ್ಟೇ ಖರ್ಚು ಬಂದರೂ ಅದನ್ನು ನಾನೇ ಭರಿಸುತ್ತಿದ್ದೇನೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಮುಖಂದ ಹಾಗೂ ಚಿತ್ರನಟ ಉಪೇಂದ್ರ ತಿಳಿಸಿದ್ದಾರೆ.

ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಣ ಬಲವಿಲ್ಲದೆಯೂ ನಾವು ಚುನಾವಣೆ ಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಬಹುದು ಎಂಬ ಸಂದೇಶ ಸಾರುವ ಪ್ರಯತ್ನವಾಗಿದೆ ಎಂದರು.

ಇದಕ್ಕಾಗಿ ಎಲ್ಲ ವರ್ಗದಿಂದಲೂ ಜನರನ್ನು ಆಯ್ಕೆ ಮಾಡಿದ್ದೇವೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಲೋಕಸಭೆ ಅಭ್ಯರ್ಥಿ ಛಾಯಾ ಮೋಹನ್ ಹಾಜರಿದ್ದರು.


Body:t


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.