ETV Bharat / state

ಶುದ್ಧ ನೀರಿನ ಘಟಕಗಳ ಪರಿಶೀಲನೆ: ಮಾಜಿ ಕಾರ್ಪೊರೇಟರ್ ಪುತ್ರನ ಚಳಿ ಬಿಡಿಸಿದ ಆಯುಕ್ತ

ಶುದ್ಧ ಕುಡಿಯುವ ನೀರಿನ ಘಟಕಗಳ ಪರಿಶೀಲನೆಗೆ ಅಡ್ಡಿಪಡಿಸಲು ಯತ್ನಿಸಿದ ಮಾಜಿ ಕಾರ್ಪೊರೇಟ್ ಪುತ್ರನಿಗೆ ಮಹಾನಗರ ಪಾಲಿಕೆ ಆಯುಕ್ತರು ಕಿವಿ ಹಿಂಡಿದ್ದಾರೆ.

author img

By

Published : May 9, 2019, 1:44 PM IST

ಮಹಾನಗರ ‌ಪಾಲಿಕೆ ಆಯುಕ್ತ

ತುಮಕೂರು: ಸರಿಯಾಗಿ ಕಾರ್ಯನಿರ್ವಹಿಸದ ಶುದ್ದ ನೀರಿನ ಘಟಕಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ವಶಕ್ಕೆ ಪಡೆಯುವ ವೇಳೆ ಪ್ರಶ್ನಿಸಲು ಮುಂದಾದ ಮಾಜಿ ಕಾರ್ಪೋರೇಟರ್ ಪುತ್ರನನ್ನು ತುಮಕೂರು ಮಹಾನಗರ ‌ಪಾಲಿಕೆ ಆಯುಕ್ತ ಭೂಬಾಲನ್‌ ತೀವ್ರ ತರಾಟೆಗೆ ತೆಗೆದುಕೊಂಡರು.

ಕಾರ್ಪೊರೇಟರ್ ಪುತ್ರ ಹಾಗು ಮಹಾನಗರ ‌ಪಾಲಿಕೆ ಆಯುಕ್ತರ ನಡುವಿನ ವಾಗ್ವಾದ

ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಘಟಕಗಳನ್ನು ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ನೀರಿನ ಘಟಕಗಳನ್ನು ವಶಕ್ಕೆ ಪಡೆಯಲು ಪಾಲಿಕೆ ಅಧಿಕಾರಿಗಳು ಮುಂದಾದ್ರು. ಈ ವೇಳೆ 24ನೇ ವಾರ್ಡ್​ನ ನೀರಿನ ಘಟಕದ ನಿರ್ವಹಣೆಯ ಉಸ್ತುವಾರಿವಹಿಸಿರುವ ವಸೀಂಖಾನ್ ಶೇರಾನಿ ಎಂಬುವರು 'ನಾನು ಮಾಜಿ ಕಾರ್ಪೋರೇಟರ್ ಮಗ' ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೋಪಗೊಂಡ ಪಾಲಿಕೆ ಆಯುಕ್ತ ಭೂಬಾಲನ್‌ 'ಏನಿವಾಗ ಮಾಜಿ ಕಾರ್ಪೋರೇಟರ್ ಮಗ ಅಂದ್ರೆ ಕೊಂಬಿದಿಯಾ' ಎಂದು ಚಳಿ ಬಿಡಿಸಿದರು.

ತುಮಕೂರು: ಸರಿಯಾಗಿ ಕಾರ್ಯನಿರ್ವಹಿಸದ ಶುದ್ದ ನೀರಿನ ಘಟಕಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ವಶಕ್ಕೆ ಪಡೆಯುವ ವೇಳೆ ಪ್ರಶ್ನಿಸಲು ಮುಂದಾದ ಮಾಜಿ ಕಾರ್ಪೋರೇಟರ್ ಪುತ್ರನನ್ನು ತುಮಕೂರು ಮಹಾನಗರ ‌ಪಾಲಿಕೆ ಆಯುಕ್ತ ಭೂಬಾಲನ್‌ ತೀವ್ರ ತರಾಟೆಗೆ ತೆಗೆದುಕೊಂಡರು.

ಕಾರ್ಪೊರೇಟರ್ ಪುತ್ರ ಹಾಗು ಮಹಾನಗರ ‌ಪಾಲಿಕೆ ಆಯುಕ್ತರ ನಡುವಿನ ವಾಗ್ವಾದ

ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಘಟಕಗಳನ್ನು ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ನೀರಿನ ಘಟಕಗಳನ್ನು ವಶಕ್ಕೆ ಪಡೆಯಲು ಪಾಲಿಕೆ ಅಧಿಕಾರಿಗಳು ಮುಂದಾದ್ರು. ಈ ವೇಳೆ 24ನೇ ವಾರ್ಡ್​ನ ನೀರಿನ ಘಟಕದ ನಿರ್ವಹಣೆಯ ಉಸ್ತುವಾರಿವಹಿಸಿರುವ ವಸೀಂಖಾನ್ ಶೇರಾನಿ ಎಂಬುವರು 'ನಾನು ಮಾಜಿ ಕಾರ್ಪೋರೇಟರ್ ಮಗ' ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೋಪಗೊಂಡ ಪಾಲಿಕೆ ಆಯುಕ್ತ ಭೂಬಾಲನ್‌ 'ಏನಿವಾಗ ಮಾಜಿ ಕಾರ್ಪೋರೇಟರ್ ಮಗ ಅಂದ್ರೆ ಕೊಂಬಿದಿಯಾ' ಎಂದು ಚಳಿ ಬಿಡಿಸಿದರು.

Intro:ಶುದ್ಧ ನೀರಿನ ಘಟಕಗಳ ಪರಿಶೀಲನೆಗೆ ಅಡ್ಡಿಪಡಿಸಲು ಯತ್ನಿಸಿದ ಮಾಜಿ ಕಾರ್ಪೊರೇಟ್ ಮಗನಿಗೆ ಆವಾಜ್ ಹಾಕಿದ ಆಯುಕ್ತರು....

ತುಮಕೂರು
ಸರಿಯಾಗಿ ನಿರ್ವಹಿಸದ ಶುದ್ದ ನೀರಿನ ಘಟಕ ಗಳನ್ನ ಮಹಾನಗರ ಪಾಲಿಕೆ ಅಧಿಕಾರಿಗಳು ವಶಕ್ಕೆ ಪಡೆಯುವ ವೇಳೆ ಪ್ರಶ್ನಿಸಲು ಮುಂದಾದ ಮಾಜಿ ಉಪಮೇಯರ್ ಪುತ್ರನ ನನ್ನು
ತುಮಕೂರು ಮಹಾನಗರ ‌ಪಾಲಿಕೆ ಆಯುಕ್ತ ಭೂಬಾಲನ್‌ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
24 ನೇ ವಾರ್ಡ್ ನ ಶುದ್ಧ ನೀರಿನ ಘಟಕ ಉಸ್ತುವಾರಿ ವಹಿಸಿರೋ ವಸೀಂ ಖಾನ್ ಶೇರಾನಿ ಎಂಬುವರು ಮಾಜಿ ಕಾರ್ಫೊರೇಟರ್ ಮಗ ನಾನು ಎಂದು ಆಕ್ಷೇಪ ವ್ಯಕ್ತಪಡಿಸಿದರು. ವಿದ್ಯುತ್ ಬಿಲ್ ಸೇರಿದಂತೆ ಘಟಕ ಗಳನ್ನ ಸರಿಯಾಗಿ ನಿರ್ವಹಿಸದೇ ಹಿನ್ನೆಲೆ ವಶಕ್ಕೆ ಪಡೆಯಲು ಪಾಲಿಕೆ ಅಧಿಕಾರಿಗಳು ಮುಂದಾದ್ರು.
ಅಲ್ಲದೆ ಪೊಲೀಸರನ್ನು ಕರೆಸುವಂತೆ ಸಿಬ್ಬಂದಿಗಳಿಗೆ ಆಯುಕ್ತರು ಸೂಚಿಸಿದರು.
' ಏನಿವಾಗ ಮಾಜಿ ಕಾರ್ಪೋರೆಟರ್ ಮಗ ಅಂದ್ರೆ ಕೊಂಬಿದಿಯಾ' ಎಂದು ಆಯುಕ್ತರು ಚಳಿ ಬಿಡಿಸಿದರು.

ಶುದ್ದ ನೀರಿನ ಘಟಕ ಗಳು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ದೂರು ಬಂದಿತ್ತು.
ಪಾಲಿಕೆ ವಶಕ್ಕೆ ಪಡೆದು ಮೀಟರ್ ಫಿಕ್ಸ್ ಮಾಡಲು ಪರಿಶೀಲನೆ ನಡೆಸಿದರು.
ಒಟ್ಟು 21 ಶುದ್ಧ ನೀರಿನ ಘಟಕ ಗಳು ವಶಕ್ಕೆ ಪಡೆದಿರುವ ತುಮಕೂರು ಮಹಾನಗರ ಪಾಲಿಕೆ, ಇದುವರೆಗೂ ಖಾಸಗಿ ಏಜೆನ್ಸಿ ಗಳ ಮೂಲಕ ಕಾರ್ಯ ನಿರ್ವಹಿಸುತ್ತಿದ್ದ ಘಟಕಗಳಾಗಿವೆ.Body:TumakuruConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.