ETV Bharat / state

ಏನ್ರೀ, ಒಂದೆರಡು ದಿನ ರೆಸ್ಟ್ ತಗೊಂಡ್ ಬರೋಕೂ ನೀವ್ ಬಿಡಲ್ವಾ? : ಜಿ. ಪರಮೇಶ್ವರ್ ಪ್ರಶ್ನೆ

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಮ್ಮ ಕೆಲಸಗಳು ಕಡಿಮೆ ಇದೆ. ಸಿಎಂ ಕುಮಾರಸ್ವಾಮಿ ಅವರು ಆರೋಗ್ಯವಾಗಿದ್ದು, ರೆಸ್ಟ್ ಪಡೆಯಲಷ್ಟೇ ರೆಸಾರ್ಟ್​ಗೆ ತೆರಳಿದ್ದಾರೆ. ಎರಡು ಬಾರಿ ರೆಸಾರ್ಟ್​ಗೆ ಹೋಗಿದ್ದಾರೆ ಅನ್ನೋದನ್ನೇ ಮಾಧ್ಯಮದವರು ದೊಡ್ಡದಾಗಿ ಪ್ರಸ್ತಾಪಿಸುತ್ತಿದೆ ಎಂದರು.

author img

By

Published : May 11, 2019, 12:54 PM IST

ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್

ತುಮಕೂರು: ನಾನೂ ಸಹ ವಿಶ್ರಾಂತಿ ಪಡೆಯಲು ರೆಸಾರ್ಟ್​ಗೆ ಹೋಗಬೇಕು ಎಂದುಕೊಂಡಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ, ಸಿಎಂ ಪದೇಪದೆ ರೆಸಾರ್ಟ್​ಗೆ ಹೋಗುತ್ತಿದ್ದಾರೆ ಏಕೆ? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಎಚ್‌ ಡಿ ಕುಮಾರಸ್ವಾಮಿ ಚುನಾವಣೆ ಪ್ರಚಾರದಲ್ಲಿ ಓಡಾಡಿ ದಣಿದಿದ್ದಾರೆ. ಹೀಗಾಗಿ ವಿಶ್ರಾಂತಿ ಪಡೆಯಲು ರೆಸಾರ್ಟ್​ಗೆ ಹೋಗಿದ್ದಾರೆ ಎಂದರು.

ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಸುದ್ದಿಗೋಷ್ಠಿ

ಅಲ್ಲದೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಮ್ಮ ಕೆಲಸಗಳು ಕಡಿಮೆ ಇದೆ. ಸಿಎಂ ಕುಮಾರಸ್ವಾಮಿ ಅವರು ಆರೋಗ್ಯವಾಗಿದ್ದು, ರೆಸ್ಟ್ ಪಡೆಯಲಷ್ಟೇ ರೆಸಾರ್ಟ್​ಗೆ ತೆರಳಿದ್ದಾರೆ. ಎರಡು ಬಾರಿ ರೆಸಾರ್ಟ್​ಗೆ ಹೋಗಿದ್ದಾರೆ ಅನ್ನೋದನ್ನೇ ಮಾಧ್ಯಮದವರು ದೊಡ್ಡದಾಗಿ ಪ್ರಸ್ತಾಪಿಸುತ್ತಿದ್ದೀರಿ ಎಂದ ಅವರು, ಒಂದೆರಡು ದಿನ ರೆಸ್ಟ್ ತಗೊಂಡ್ ಬರೋಕೂ ನೀವ್ ಬಿಡಲ್ಲಾ ಅಂದ್ರೇ ಹೆಂಗೆ ಎಂದರು. ಹಾಗೆಯೇ ನಾನೂ ಸಹ ವಿಶ್ರಾಂತಿಗೆ ತೆರಳುವ ಆಲೋಚನೆಯಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

ತುಮಕೂರು: ನಾನೂ ಸಹ ವಿಶ್ರಾಂತಿ ಪಡೆಯಲು ರೆಸಾರ್ಟ್​ಗೆ ಹೋಗಬೇಕು ಎಂದುಕೊಂಡಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ, ಸಿಎಂ ಪದೇಪದೆ ರೆಸಾರ್ಟ್​ಗೆ ಹೋಗುತ್ತಿದ್ದಾರೆ ಏಕೆ? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಎಚ್‌ ಡಿ ಕುಮಾರಸ್ವಾಮಿ ಚುನಾವಣೆ ಪ್ರಚಾರದಲ್ಲಿ ಓಡಾಡಿ ದಣಿದಿದ್ದಾರೆ. ಹೀಗಾಗಿ ವಿಶ್ರಾಂತಿ ಪಡೆಯಲು ರೆಸಾರ್ಟ್​ಗೆ ಹೋಗಿದ್ದಾರೆ ಎಂದರು.

ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಸುದ್ದಿಗೋಷ್ಠಿ

ಅಲ್ಲದೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಮ್ಮ ಕೆಲಸಗಳು ಕಡಿಮೆ ಇದೆ. ಸಿಎಂ ಕುಮಾರಸ್ವಾಮಿ ಅವರು ಆರೋಗ್ಯವಾಗಿದ್ದು, ರೆಸ್ಟ್ ಪಡೆಯಲಷ್ಟೇ ರೆಸಾರ್ಟ್​ಗೆ ತೆರಳಿದ್ದಾರೆ. ಎರಡು ಬಾರಿ ರೆಸಾರ್ಟ್​ಗೆ ಹೋಗಿದ್ದಾರೆ ಅನ್ನೋದನ್ನೇ ಮಾಧ್ಯಮದವರು ದೊಡ್ಡದಾಗಿ ಪ್ರಸ್ತಾಪಿಸುತ್ತಿದ್ದೀರಿ ಎಂದ ಅವರು, ಒಂದೆರಡು ದಿನ ರೆಸ್ಟ್ ತಗೊಂಡ್ ಬರೋಕೂ ನೀವ್ ಬಿಡಲ್ಲಾ ಅಂದ್ರೇ ಹೆಂಗೆ ಎಂದರು. ಹಾಗೆಯೇ ನಾನೂ ಸಹ ವಿಶ್ರಾಂತಿಗೆ ತೆರಳುವ ಆಲೋಚನೆಯಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

Intro:ನಾನೂ ರೆಸಾಟ್೯ಗೆ ಹೋಗ್ಬೇಕು ಅಂದುಕೊಂಡಿದ್ದೇನೆ....
ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ......

ತುಮಕೂರು
ನಾನೂ ರೆಸ್ಟ್ ಮಾಡಲು ರೆಸಾಟ್೯ಗೆ ಹೋಗ್ಬೇಕುಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಅಂದುಕೊಂಡಿದ್ದೇನೆ ಎಂದು ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪರಿಯಿದು.
ತುಮಕೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿ ವೇಳೆ,
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಚುನಾವಣೆಯಲ್ಲಿ ದಣಿದಿದ್ದಾರೆ. ಪ್ರಚಾರಕ್ಕಾಗಿ ಓಡಾಡಿದ್ದಾರೆ. ಅಲ್ಲದೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರಕಾರದಲ್ಲಿ ನಮ್ಮ ಕೆಲಸಗಳು ಕಡಿಮೆ ಇದೆ ಎಂದರು.
ಸಿಎಂ ಕುಮಾರಸ್ವಾಮಿ ಆರೋಗ್ಯ ವಾಗಿದ್ದಾರೆ. ರೆಸ್ಟ್ ಗೂ ಆರೋಗ್ಯಕ್ಕೂ ಏನ್ ಸಂಬಂಧವಿದೆ. ಎರಡು ಸಾರಿ ಹೋಗಿದ್ದಾರೆ ಅದನ್ನೇ ಮಾಧ್ಯಮದವರು ಪದೇ ಪದೇ ಪ್ರಸ್ತಾಪಿಸುತ್ತಿರಾ ಎಂದರು.
ಒಂದೆರಡು ದಿನ ರೆಸ್ಟ್ ತಗೊಂಡ್ ಬರೋಕೂ ನೀವ್ ಬಿಡಲ್ಲಾ ಆಂದ್ರೆ ಹೆಂಗೆ ಎಂದರು.Body:TumakuruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.