ಕೋಲಾರ: ಸಚಿವ ಸ್ಥಾನದಿಂದ ನಾಗೇಶ್ ಹೊರಬರುವ ಹಿನ್ನೆಲೆ ಸ್ವಕ್ಷೇತ್ರ ಮುಳಬಾಗಿಲಿನಲ್ಲಿ ವಿರೋಧಿಗಳು ಸಂಭ್ರಮಾಚರಣೆ ಮಾಡಿದರು. ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನಕ್ಕೆ ಹೆಚ್.ನಾಗೇಶ್ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ನಗರದ ಸೌಂದರ್ಯ ಸರ್ಕಲ್ನಲ್ಲಿ ವಿರೋಧಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ :ನಾಗೇಶ್ ಸಚಿವ ಸ್ಥಾನ ಕಿತ್ತುಕೊಂಡಿದ್ದು ಆ ಒಂದು ಟ್ವೀಟ್..?