ETV Bharat / state

ವರದಾ ನದಿಯಲ್ಲಿ ಅನಾಹುತ: ಎತ್ತಿನ ಮೈತೊಳೆಯಲು ಹೋದ ಇಬ್ಬರು ನೀರುಪಾಲು

author img

By

Published : Oct 24, 2019, 11:22 AM IST

ಎತ್ತಿನ ಮೈತೊಳೆಯಲು ಹೋಗಿದ್ದ 16 ವರ್ಷದ ಬಾಲಕ ಪ್ರಶಾಂತ ನೀರಿನಲ್ಲಿ ಮುಳುಗುವುದನ್ನು ನೋಡಿದ ಪರಮೇಶಪ್ಪ ಆತನನ್ನು ಬದುಕಿಸಲು ಹೋಗಿ ತಾನೂ ನೀರಿನಲ್ಲಿ ಕೊಚ್ಚಿ ಹೋದ ದುರ್ಘಟನೆ ನಡೆದಿದೆ.

ಮೃತ ದುರ್ದೈವಿಗಳಾದ ಪರಮೇಶಪ್ಪ ಹಾಗೂ ಪ್ರಶಾಂತ

ಹಾವೇರಿ: ಎತ್ತಿನ ಮೈತೊಳೆಯಲು ಹೋಗಿದ್ದ ಇಬ್ಬರು ನೀರು ಪಾಲಾದ ಘಟನೆ ಹಾವೇರಿ ತಾಲೂಕಿನ ಹಂದಿಗೆನೂರು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಪರಮೇಶಪ್ಪ ಕಮ್ಮಾರ (62) ಮತ್ತು ಪ್ರಶಾಂತ ಕೊಂಚಿಗೇರಿ (16) ಎಂದು ಗುರುತಿಸಲಾಗಿದೆ.

ವರದಾ ನದಿಯಲ್ಲಿ ಎತ್ತಿನ ಮೈತೊಳೆಯಲು ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.

ಎತ್ತಿನ ಮೈತೊಳೆಯಲು ಹೋದ ಇಬ್ಬರು ನೀರು ಪಾಲಾಗಿದ್ದಾರೆ.

ಸಂಬಂಧಿಕರ ಜೊತೆ ನದಿಗೆ ತೆರಳಿದ್ದ ಪ್ರಶಾಂತ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಪ್ರಶಾಂತ ನೀರಲ್ಲಿ ಮುಳುಗುತ್ತಿರುವುದನ್ನು ಕಂಡು ಪರಮೇಶಪ್ಪ ಆತನ ರಕ್ಷಣೆಗೆ ನೀರಿಗಿಳಿದಿದ್ದಾರೆ. ಪರಿಣಾಮ ಅವರೂ ಕೂಡಾ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.

ಪರಮೇಶಪ್ಪ ಮತ್ತು ಪ್ರಶಾಂತ ಮೃತದೇಹಕ್ಕಾಗಿ ಶೋಧಕಾರ್ಯ ಆರಂಭವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ನೀರಿನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಹಾವೇರಿ: ಎತ್ತಿನ ಮೈತೊಳೆಯಲು ಹೋಗಿದ್ದ ಇಬ್ಬರು ನೀರು ಪಾಲಾದ ಘಟನೆ ಹಾವೇರಿ ತಾಲೂಕಿನ ಹಂದಿಗೆನೂರು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಪರಮೇಶಪ್ಪ ಕಮ್ಮಾರ (62) ಮತ್ತು ಪ್ರಶಾಂತ ಕೊಂಚಿಗೇರಿ (16) ಎಂದು ಗುರುತಿಸಲಾಗಿದೆ.

ವರದಾ ನದಿಯಲ್ಲಿ ಎತ್ತಿನ ಮೈತೊಳೆಯಲು ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.

ಎತ್ತಿನ ಮೈತೊಳೆಯಲು ಹೋದ ಇಬ್ಬರು ನೀರು ಪಾಲಾಗಿದ್ದಾರೆ.

ಸಂಬಂಧಿಕರ ಜೊತೆ ನದಿಗೆ ತೆರಳಿದ್ದ ಪ್ರಶಾಂತ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಪ್ರಶಾಂತ ನೀರಲ್ಲಿ ಮುಳುಗುತ್ತಿರುವುದನ್ನು ಕಂಡು ಪರಮೇಶಪ್ಪ ಆತನ ರಕ್ಷಣೆಗೆ ನೀರಿಗಿಳಿದಿದ್ದಾರೆ. ಪರಿಣಾಮ ಅವರೂ ಕೂಡಾ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.

ಪರಮೇಶಪ್ಪ ಮತ್ತು ಪ್ರಶಾಂತ ಮೃತದೇಹಕ್ಕಾಗಿ ಶೋಧಕಾರ್ಯ ಆರಂಭವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ನೀರಿನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

Intro:ಎತ್ತಿನ ಮೈತೊಳೆಯಲು ಹೋಗಿದ್ದ ಇಬ್ಬರು ನೀರುಪಾಲಾದ ಘಟನೆ ಹಾವೇರಿ ತಾಲೂಕಿನ ಹಂದಿಗೆನೂರು ಗ್ರಾಮದಲ್ಲಿ ನಡೆದಿದೆ. ಮೃತರನ್ನ ೬೨ ವರ್ಷದ
ಪರಮೇಶಪ್ಪ ಕಮ್ಮಾರ ಮತ್ತು ೧೬ ವರ್ಷದ ಪ್ರಶಾಂತ ಕೊಂಚಿಗೇರಿ ಎಂದು ಗುರುತಿಸಲಾಗಿದೆ. ವರದಾ ನದಿಯಲ್ಲಿ
ಎತ್ತಿನ ಮೈತೊಳೆಯಲು ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಸಂಬಂಧಿಕರ ಜೊತೆ ನದಿಗೆ ತೆರಳಿದ್ದ ಪ್ರಶಾಂತ
ಕಾಲು ಜಾರಿ ನದಿಗೆ ಬಿದ್ದಿದ್ದಾನೆ.ಪ್ರಶಾಂತ ನೀರಲ್ಲಿ ಮುಳುಗುತ್ತಿದ್ದನ್ನ ಕಂಡು ಪರಮೇಶಪ್ಪ ರಕ್ಷಣೆಗೆ ನೀರಿಗೆ ಇಳಿದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಪರಮೇಶಪ್ಪ ಮತ್ತು ಪ್ರಶಾಂತ ಮೃತದೇಹ ಶೋಧನೆ ಕಾರ್ಯ ಆರಂಭವಾಗಿದೆ.
ಅಗ್ನಿಶಾಮಕ ದಳ, ಪೊಲೀಸರು ಮತ್ತು ಸ್ಥಳೀಯರಿಂದ ಶೋಧಕಾರ್ಯ ನಡೆದಿದ್ದು
ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.Body:sameConclusion:same

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.