ETV Bharat / state

ಪೌರತ್ವ ತಿದ್ದುಪಡಿ ಕಾಯಿದೆ, ಯಾವುದೇ ತಾರತಮ್ಯವಿಲ್ಲ: ಪ್ರೀತಂ ಗೌಡ

2019ರ ಪೌರತ್ವ ತಿದ್ದುಪಡಿ ಕಾಯಿದೆಯಲ್ಲಿ ವಿನಾಯಿತಿ ನೀಡಿದ್ದು, ಯಾವ ತಾರತಮ್ಯ ಮಾಡಿರುವುದಿಲ್ಲ ಎಂದು ವಿರೋಧ ಮಾಡುತ್ತಿರುವ ಓಟ್ ಬ್ಯಾಂಕ್ ರಾಜಕಾರಣಿಗಳಿಗೆ ಶಾಸಕ ಪ್ರೀತಂ ಜೆ. ಗೌಡ ಟಾಂಗ್ ನೀಡಿದ್ದಾರೆ.

author img

By

Published : Jan 3, 2020, 10:42 PM IST

KN_HSN_04_03_PREETHAM_SPEECH_AVB_KA10026
ಪೌರತ್ವ ತಿದ್ದುಪಡಿ ಕಾಯಿದೆ, ಯಾವುದೇ ತಾರತಮ್ಯವಿಲ್ಲ: ಪ್ರೀತಂ ಗೌಡ

ಹಾಸನ: 2019ರ ಪೌರತ್ವ ತಿದ್ದುಪಡಿ ಕಾಯಿದೆಯಲ್ಲಿ ವಿನಾಯಿತಿ ನೀಡಿದ್ದು, ಯಾವ ತಾರತಮ್ಯ ಮಾಡಿರುವುದಿಲ್ಲ ಎಂದು ವಿರೋಧ ಮಾಡುತ್ತಿರುವ ಓಟ್ ಬ್ಯಾಂಕ್ ರಾಜಕಾರಣಿಗಳಿಗೆ ಶಾಸಕ ಪ್ರೀತಂ ಜೆ. ಗೌಡ ಟಾಂಗ್ ನೀಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯಿದೆ, ಯಾವುದೇ ತಾರತಮ್ಯವಿಲ್ಲ: ಪ್ರೀತಂ ಗೌಡ

ಭಾರತೀಯ ಜನತಾ ಪಾರ್ಟಿಯಿಂದ ಹಮ್ಮಿಕೊಳ್ಳಲಾಗಿದ್ದ ಪೌರತ್ವ ತಿದ್ದುಪಡಿ ಕಾಯಿದೆ ಕುರಿತು ತಾಲೂಕು ಮಟ್ಟದ ಕಾರ್ಯಗಾರದಲ್ಲಿ ಸಿಎಎ ಹಾಗು ಎನ್.ಆರ್.ಸಿ ವಿಷಯ ಇಟ್ಟುಕೊಂಡು ಕಾಂಗ್ರೆಸ್ ಪಕ್ಷದವರು ಸೇರಿದಂತೆ ವಿರೋಧ ಪಕ್ಷಗಳು ಷಢ್ಯಂತರವನ್ನು ಮಾಡುತ್ತಿದೆ. ಕಾಯಿದೆಯು ಮೂರು ದೇಶದಿಂದ ಯಾರು ಬಂದಿದ್ದಾರೆ ಅವರು 11 ವರ್ಷದ ಬದಲು 6 ವರ್ಷ ವಾಸವಿದ್ದರೇ ಸಾಕು ಎನ್ನುವ ವಿನಾಯಿತಿಯನ್ನು ಕೊಟ್ಟಿದ್ದೇವೆ ವಿನಃ ಬೇರೆ ಯಾವ ರೀತಿಯ ತಾತ್ಸರವಾಗಲೀ, ತಾರತಮ್ಯವಾಲೀ ಮಾಡಿರುವುದಿಲ್ಲ ಎಂದು ಅರ್ಥೈಸಿದರು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಎರಡು ಮೂರು ಘಟನಾವಳಿಗಳು ನಡೆದ ಪರಿಣಾಮವಾಗಿ ಕೆಲ ಒಪ್ಪಂದಗಳು ನಡೆಯಿತು. ಅದರ ತಪ್ಪುಗಳ ತಿದ್ದುಪಡಿಯನ್ನು ಏಳು ದಶಕಗಳ ನಂತರ ಕೇಂದ್ರದಲ್ಲಿ ರಾಷ್ಟ್ರೀಯತೆ ಇರುವ ಸದೃಢ ಸರಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ ಎಂದರು.

ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದು, ಏನಾದರೂ ಸಂದೇಹಗಳಿದ್ದರೇ ಪ್ರಶ್ನಿಸುವುದರ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಉತ್ತಮ ವೇದಿಕೆಯಾಗಿದೆ. ಜನರಿಗೆ ಸಿಟಿಜನ್ ಶಿಪ್ ಎಂದರೇ ಗೊತ್ತಿಲ್ಲದೇ ನನ್ನ ಸದಸ್ಯತ್ವವೇ ಹೋಗುತ್ತದೆ ಎಂದು ಕಾಂಗ್ರೆಸ್, ಜೆಡಿಎಸ್ ಹಾಗೂ ಸೆಕ್ಯೂಲರ್ ಪಾರ್ಟಿಗಳು ತಮ್ಮ ಮತ ಬ್ಯಾಂಕನ್ನು ಭದ್ರ ಮಾಡಿಕೊಳ್ಳುವುದಕ್ಕೆ ನಮ್ಮ ಅಲ್ಪಸಂಖ್ಯಾತರಲ್ಲಿ ತಪ್ಪು ಮಾಹಿತಿ ಕೊಡುವುದಕ್ಕೆ ಮುಂದಾಗಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು. ನಾವೇಷ್ಟು ಭಾರತೀಯರು ಅಷ್ಟೆ 130 ಕೋಟಿ ಜನರು ಎಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನು ಪ್ರತಿಯೊಬ್ಬರಿಗೂ ಮುಟ್ಟಿಸುವ ಕೆಲಸ ಮಾಡಬೇಕು ಎಂದು ವಿರೋಧ ಮಾಡುವವರಿಗೆ ಕಿವಿಮಾತು ಹೇಳಿದರು.

ಹಾಸನ: 2019ರ ಪೌರತ್ವ ತಿದ್ದುಪಡಿ ಕಾಯಿದೆಯಲ್ಲಿ ವಿನಾಯಿತಿ ನೀಡಿದ್ದು, ಯಾವ ತಾರತಮ್ಯ ಮಾಡಿರುವುದಿಲ್ಲ ಎಂದು ವಿರೋಧ ಮಾಡುತ್ತಿರುವ ಓಟ್ ಬ್ಯಾಂಕ್ ರಾಜಕಾರಣಿಗಳಿಗೆ ಶಾಸಕ ಪ್ರೀತಂ ಜೆ. ಗೌಡ ಟಾಂಗ್ ನೀಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯಿದೆ, ಯಾವುದೇ ತಾರತಮ್ಯವಿಲ್ಲ: ಪ್ರೀತಂ ಗೌಡ

ಭಾರತೀಯ ಜನತಾ ಪಾರ್ಟಿಯಿಂದ ಹಮ್ಮಿಕೊಳ್ಳಲಾಗಿದ್ದ ಪೌರತ್ವ ತಿದ್ದುಪಡಿ ಕಾಯಿದೆ ಕುರಿತು ತಾಲೂಕು ಮಟ್ಟದ ಕಾರ್ಯಗಾರದಲ್ಲಿ ಸಿಎಎ ಹಾಗು ಎನ್.ಆರ್.ಸಿ ವಿಷಯ ಇಟ್ಟುಕೊಂಡು ಕಾಂಗ್ರೆಸ್ ಪಕ್ಷದವರು ಸೇರಿದಂತೆ ವಿರೋಧ ಪಕ್ಷಗಳು ಷಢ್ಯಂತರವನ್ನು ಮಾಡುತ್ತಿದೆ. ಕಾಯಿದೆಯು ಮೂರು ದೇಶದಿಂದ ಯಾರು ಬಂದಿದ್ದಾರೆ ಅವರು 11 ವರ್ಷದ ಬದಲು 6 ವರ್ಷ ವಾಸವಿದ್ದರೇ ಸಾಕು ಎನ್ನುವ ವಿನಾಯಿತಿಯನ್ನು ಕೊಟ್ಟಿದ್ದೇವೆ ವಿನಃ ಬೇರೆ ಯಾವ ರೀತಿಯ ತಾತ್ಸರವಾಗಲೀ, ತಾರತಮ್ಯವಾಲೀ ಮಾಡಿರುವುದಿಲ್ಲ ಎಂದು ಅರ್ಥೈಸಿದರು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಎರಡು ಮೂರು ಘಟನಾವಳಿಗಳು ನಡೆದ ಪರಿಣಾಮವಾಗಿ ಕೆಲ ಒಪ್ಪಂದಗಳು ನಡೆಯಿತು. ಅದರ ತಪ್ಪುಗಳ ತಿದ್ದುಪಡಿಯನ್ನು ಏಳು ದಶಕಗಳ ನಂತರ ಕೇಂದ್ರದಲ್ಲಿ ರಾಷ್ಟ್ರೀಯತೆ ಇರುವ ಸದೃಢ ಸರಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ ಎಂದರು.

ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದು, ಏನಾದರೂ ಸಂದೇಹಗಳಿದ್ದರೇ ಪ್ರಶ್ನಿಸುವುದರ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಉತ್ತಮ ವೇದಿಕೆಯಾಗಿದೆ. ಜನರಿಗೆ ಸಿಟಿಜನ್ ಶಿಪ್ ಎಂದರೇ ಗೊತ್ತಿಲ್ಲದೇ ನನ್ನ ಸದಸ್ಯತ್ವವೇ ಹೋಗುತ್ತದೆ ಎಂದು ಕಾಂಗ್ರೆಸ್, ಜೆಡಿಎಸ್ ಹಾಗೂ ಸೆಕ್ಯೂಲರ್ ಪಾರ್ಟಿಗಳು ತಮ್ಮ ಮತ ಬ್ಯಾಂಕನ್ನು ಭದ್ರ ಮಾಡಿಕೊಳ್ಳುವುದಕ್ಕೆ ನಮ್ಮ ಅಲ್ಪಸಂಖ್ಯಾತರಲ್ಲಿ ತಪ್ಪು ಮಾಹಿತಿ ಕೊಡುವುದಕ್ಕೆ ಮುಂದಾಗಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು. ನಾವೇಷ್ಟು ಭಾರತೀಯರು ಅಷ್ಟೆ 130 ಕೋಟಿ ಜನರು ಎಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನು ಪ್ರತಿಯೊಬ್ಬರಿಗೂ ಮುಟ್ಟಿಸುವ ಕೆಲಸ ಮಾಡಬೇಕು ಎಂದು ವಿರೋಧ ಮಾಡುವವರಿಗೆ ಕಿವಿಮಾತು ಹೇಳಿದರು.

Intro:ಹಾಸನ: ೨೦೧೯ರ ಪೌರತ್ವ ತಿದ್ದುಪಡಿ ಕಾಯಿದೆಯಲ್ಲಿ ವಿನಾಯಿತಿ ನೀಡಿದೆ ವರತು ಯಾವ ತಾರತಮ್ಯ ಮಾಡಿರುವುದಿಲ್ಲ ಎಂದು ಕಾಯಿದೆ ವಿರೋಧ ಮಾಡುತ್ತಿರುವ ಓಟ್ ಬ್ಯಾಂಕ್ ರಾಜಕಾರಣಿಗಳಿಗೆ ಶಾಸಕ ಪ್ರೀತಮ್ ಜೆ. ಗೌಡ ಟಾಂಗ್ ನೀಡಿದರು.
    ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಹಮ್ಮಿಕೊಳ್ಳಲಾಗಿದ್ದ ಪೌರತ್ವ ತಿದ್ದುಪಡಿ ಕಾಯಿದೆ ಕುರಿತು ತಾಲೂಕು ಮಟ್ಟದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಸಿಎಎ ಯಲ್ಲಿ ಎನ್.ಆರ್.ಸಿಯನ್ನು ಬೆರೆಸಲು ವಿಷಯ ಇಟ್ಟುಕೊಂಡು ಕಾಂಗ್ರೆಸ್ ಪಕ್ಷದವರು ಸೇರಿದಂತೆ ವಿರೋಧ ಪಕ್ಷಗಳು ಷಢ್ಯಂತರವನ್ನು ಮಾಡುತ್ತಿದೆ ಎಂದರು.
 ೨೦೧೯ರಲ್ಲಿ ಜಾರಿಗೆ ತಂದಿರುವ ಕಾಯಿದೆಯು ಈ ಮೂರು ದೇಶದಿಂದ ಯಾರು ಬಂದಿದ್ದಾರೆ ಅವರು ೧೧ ವರ್ಷದ ಬದಲು ೬ ವರ್ಷ ವಾಸವಿದ್ದರೇ ಸಾಕು ಎನ್ನುವ ವಿನಾಯಿತಿಯನ್ನು ಕೊಟ್ಟಿದ್ದೇವೆ ವರತು ಬೇರೆ ಯಾವ ರೀತಿಯ ತಾತ್ಸರವಾಗಲೀ, ತಾರತಮ್ಯವಾಲೀ ಮಾಡಿರುವುದಿಲ್ಲ ಎಂದು ಅರ್ಥಯಿಸಿದರು.
 ೧೯೪೭ ರಲ್ಲಿ ಭಾರತಕ್ಕೆ  ಸ್ವಾತಂತ್ರ್ಯ ಬಂದ ನಂತರ ಎರಡು ಮೂರು ಘಟನಾವಳಿಗಳು ನಡೆದ ಪರಿಣಾಮವಾಗಿ ಕೆಲ ಒಪ್ಪಂದಗಳು ನಡೆಯಿತು. ಒಪ್ಪಂದದ ಆಗುಹೋಗುಗಳು ಗಮನಿಸಿದರೇ ನಿರಾಶದಾಯಕವಾದ ಬೆಳವಣಿಗೆಗಳು ದೇಶದಲ್ಲಿ ಮತ್ತು ವಿಗಡಣೆಯಾದ ದೇಶದಲ್ಲಿ ಸಂಭವಿಸಿದೆ. ಅದರ ತಪ್ಪುಗಳ ತಿದ್ದುಪಡಿಯನ್ನು ಏಳು ದಶಕಗಳ ನಂತರ ಕೇಂದ್ರದಲ್ಲಿ ರಾಷ್ಟ್ರೀಯತೆ ಇರುವ ಸದೃಢ ಸರಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ ಎಂದರು.    
   ಪೌರತ್ವ ತಿದ್ದುಪಡಿ ಕಾಯಿದೆ ಯಾವ ಕಾರಣಕ್ಕಾಗಿ ತರಲಾಗಿದೆ ಎಂಬುದನ್ನು ಅರ್ಥಯಿಸುವುದು ನಮ್ಮ ಉದ್ದೇಶವಾಗಿದೆ. ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದು, ಏನಾದರೂ ಸಂದೇಹಗಳಿದ್ದರೇ ಪ್ರಶ್ನಿಸುವುದರ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಉತ್ತಮ ವೇದಿಕೆಯಾಗಿದೆ. ಜನರಿಗೆ ಸಿಟಿಜನ್ ಶಿಪ್ ಎಂದರೇ ಗೊತ್ತಿಲ್ಲದೇ ನನ್ನ ಸದಸ್ಯತ್ವವೇ ಹೋಗುತ್ತದೆ ಎಂದು ಕಾಂಗ್ರೆಸ್, ಜೆಡಿಎಸ್ ಹಾಗೂ ಸೆಕ್ಯೂಲರ್ ಪಾರ್ಟಿ ಯಾರಿದ್ದಾರೆ ಅವರು ತಮ್ಮ ಮತ ಬ್ಯಾಂಕನ್ನು ಭದ್ರ ಮಾಡಿಕೊಳ್ಳುವುದಕ್ಕೆ ನಮ್ಮ ಅಲ್ಪಸಂಖ್ಯಾತ ಬಂದುಗಳಲ್ಲಿ ಒಂದು ಸಂದೇಹವನ್ನು ಉಂಟು ಮಾಡಿ ತಪ್ಪು ಮಾಹಿತಿ ಕೊಡುವುದಕ್ಕೆ ಮುಂದಾಗಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು.
ನಾವೇಷ್ಟು ಭಾರತೀಯರು ಅಷ್ಟೆ ೧೩೦ ಕೋಟಿ ಜನರು ಎಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ.
ಮುಸಲ್ಮಾನರು, ಕ್ರಿಶ್ಚನರು, ಹಿಂದುಗಳು ಪಾರ್ಶಿಕರು ಇರಲಿ ಯಾರಿಗೂ ಈ ಬಿಲ್ಲಿಗೂ ಸಂಬಂಧವಿಲ್ಲ. ಇದರಿಂದ ಭಾರತ ಬಿಟ್ಟು ಪಕ್ಕದಲ್ಲಿರುವ ಮೂರು ದೇಶಗಳಲ್ಲಿ ಯಾರು ಶರಣಾರ್ಥಿಗಳಿದ್ದಾರೆ ಪಾಕಿಸ್ತಾನವಾಗಿರಬಹುದು, ಬಾಂಗ್ಲಾದೇಶ ಹಾಗೂ ಅಪಘಾನಿಸ್ತಾನವಾಗಿರಬಹುದು. ಮೂರು ದೇಶದಿಂದ ಬಂದವರು ೨೦೧೪ ಡಿಸೆಂಬರ್ ೩೧ ಕ್ಕೆ ಮೊದಲು ಯಾರು ಭಾರತದ ಪೌರತ್ವ ಬೇಕೆಂದು ಅರ್ಜಿ ಸಲ್ಲಿಸಿದ್ದಾರೆ ಅವರಿಗೆ ೧೧ ವರ್ಷಗಳು ಆಗಿರಬೇಕು ಎನ್ನುವ ನಿಯಮವಿತ್ತು. ಆದರೇ ೬ ವರ್ಷಗಳು ಇದ್ದರೇ ಸಾಕು ಅವರಿಗೆ ಪೌರತ್ವ ಕೊಡುತ್ತೇವೆ ಎಂಬುದು ಈ ಕಾಯಿದೆಯ ಉದ್ದೇಶಗಳಾಗಿದೆ ಇದರಲ್ಲಿ ಬೇರೆ ಯಾವ ಉದ್ದೇಶಗಳಿಲ್ಲ. ಇದನ್ನು ಪ್ರತಿಯೊಬ್ಬರಿಗೂ ಮುಟ್ಟಿಸುವ ಕೆಲಸ ಮಾಡಬೇಕು ಎಂದು ವಿರೋಧ ಮಾಡುವವರಿಗೆ ಕಿವಿಮಾತು ಹೇಳಿದರು.

ಬೈಟ್ : ಪ್ರೀತಂ ಜೆ. ಗೌಡ, ಶಾಸಕ.

- ಅರಕೆರೆ ಮೊಹನಕುಮಾರ, ಈಟಿವಿ ಭಾರತ, ಹಾಸನ.


Body:0


Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.