ETV Bharat / state

ಮಲಪ್ರಭಾ ನದಿಯಲ್ಲಿ ಕಂಡ ಎರಡೆರಡು ಮೊಸಳೆ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ!

author img

By

Published : Oct 17, 2019, 6:09 AM IST

Updated : Oct 17, 2019, 6:24 AM IST

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಹರಿಯುವ ಮಲಪ್ರಭಾ ನದಿಯಲ್ಲಿ ಎರಡು ಮೊಸಳೆಗಳು ಕಾಣಿಸಿಕೊಂಡಿವೆ. ಇದರಿಂದ ನದಿ ಪಾತ್ರದ ಜನರಲ್ಲಿ ಆತಂಕ ಉಂಟಾಗಿದೆ.

ಮಲಪ್ರಭಾ ನದಿಯಲ್ಲಿ ಎರಡು ಮೊಸಳೆ

ಬೆಳಗಾವಿ: ಭೀಕರ ಪ್ರವಾಹದಿಂದ ಶಾಂತವಾಗಿರುವ ಮಲಪ್ರಭಾ ನದಿಯಲ್ಲಿ ಮತ್ತೊಂದು ಸಮಸ್ಯೆ ಉದ್ಭವವಾಗಿದೆ. ಮಳೆಯ ನೀರಿನಲ್ಲಿ ನದಿಗೆ ಎರಡು ಮೊಸಳೆಗಳು ತೇಲಿ ಬಂದಿದ್ದು ಕೊಣ್ಣೂರ ಗ್ರಾಮದ ಜನರನ್ನು ಮತ್ತಷ್ಟು ಆತಂಕಕ್ಕೆ ಒಡ್ಡಿದೆ.

ಮಲಪ್ರಭಾ ನದಿಯಲ್ಲಿ ಎರಡು ಮೊಸಳೆ

ಈಗಷ್ಟೇ ಪ್ರವಾಹ ಎದುರಿಸಿದ್ದ ಜನರು ಸಧ್ಯ ಮೊಸಳೆಯ ತೊಂದರೆಗೆ ಒಳಗಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾಗಳು ಭೇಟಿ ನೀಡಿದ್ದು, ಬಿಸಿಲಿನ ತಾಪ ಕಡಿಮೆಯಾದ ನಂತರ ಮೊಸಳೆ ಹಿಡಿಯುವುದಾಗಿ ತಿಳಿಸಿದ್ದಾರೆ.

ಬೆಳಗಾವಿ: ಭೀಕರ ಪ್ರವಾಹದಿಂದ ಶಾಂತವಾಗಿರುವ ಮಲಪ್ರಭಾ ನದಿಯಲ್ಲಿ ಮತ್ತೊಂದು ಸಮಸ್ಯೆ ಉದ್ಭವವಾಗಿದೆ. ಮಳೆಯ ನೀರಿನಲ್ಲಿ ನದಿಗೆ ಎರಡು ಮೊಸಳೆಗಳು ತೇಲಿ ಬಂದಿದ್ದು ಕೊಣ್ಣೂರ ಗ್ರಾಮದ ಜನರನ್ನು ಮತ್ತಷ್ಟು ಆತಂಕಕ್ಕೆ ಒಡ್ಡಿದೆ.

ಮಲಪ್ರಭಾ ನದಿಯಲ್ಲಿ ಎರಡು ಮೊಸಳೆ

ಈಗಷ್ಟೇ ಪ್ರವಾಹ ಎದುರಿಸಿದ್ದ ಜನರು ಸಧ್ಯ ಮೊಸಳೆಯ ತೊಂದರೆಗೆ ಒಳಗಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾಗಳು ಭೇಟಿ ನೀಡಿದ್ದು, ಬಿಸಿಲಿನ ತಾಪ ಕಡಿಮೆಯಾದ ನಂತರ ಮೊಸಳೆ ಹಿಡಿಯುವುದಾಗಿ ತಿಳಿಸಿದ್ದಾರೆ.

Intro:ಮಲಪ್ರಭಾ ನದಿಯಲ್ಲಿ ತೇಲಿಬಂದ ಎರಡು ಮೊಸಳೆ : ಗ್ರಾಮಸ್ಥರಲ್ಲಿ ಭಯದ ವಾತಾವರಣ

ಬೆಳಗಾವಿ : ಭೀಕರ ಪ್ರವಾಹದಿಂದ ಈಗ ಶಾಂತವಾಗಿದ್ದ ಮಲಪ್ರಭಾ ನದಿಯನ್ನು ಮತ್ತೊಂದು ಸಮಸ್ಯೆ ಉದ್ಭವಿಸಿದ್ದು ಮತ್ತೆ ನದಿ ಪಾತ್ರದ ಜನರಿಗೆ ಸಮಸ್ಯೆ ಉಂಟಾಗಿದೆ. ಮಳೆಯ ನೀರಿನಲ್ಲಿ ಎರಡು ಮೊಸಳೆಗಳು ತೇಲೆಬಂದಿದ್ದು ಕೊಣ್ಣೂರ ಗ್ರಾಮದ ಜನರನ್ನು ಮತ್ತಷ್ಟು ಆತಂಕಕ್ಕೆ ಒಡ್ಡಿದೆ.

Body:ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಹರಿಯುವ ಮಲಪ್ರಭಾ ನದಿಯಲ್ಲಿ ಎರಡು ಮೊಸಳೆಗಳು ತೇಲಿ ಬಂದಿದ್ದು ನದಿ ಪಾತ್ರದ ಜನರನ್ನು ಆತಂಕಕ್ಕೆ ಒಡ್ಡಿದೆ. ಈಗಷ್ಟೇ ಪ್ರವಾಹ ಎದುರಿಸಿದ್ದ ಜನರು ಸಧ್ಯ ಮೊಸಳೆಯ ತೊಂದರೆಗೆ ಒಳಗಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾಗಳು ಸ್ಥಳಕ್ಕೆ ಭೇಟಿ ನೀಡಿದ್ದು ಬಿಸಿಲಿನ ತಾಪ ಕಡಿಮೆಯಾದ ನಂತರ ಮೊಸಳೆ ಹಿಡಿಯುದಾಗಿ ತಿಳಿಸಿದ್ದಾರೆ.

Conclusion:ವಿನಾಯಕ ಮಠಪತಿ
ಬೆಳಗಾವಿ

Last Updated : Oct 17, 2019, 6:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.