ETV Bharat / state

ರಮೇಶ್​ ನಿವಾಸದಲ್ಲಿ ಪಕ್ಷೇತರರು ಪ್ರತ್ಯಕ್ಷ: ಕುತೂಹಲ ಮೂಡಿಸಿದ 'ಬಂಡಾಯ'ದ ನಡೆ!

ಪಕ್ಷೇತರ ಶಾಸಕರಿಬ್ಬರು, ರಮೇಶ್​ ಜಾರಕಿಹೊಳಿ ನಿವಾಸದಲ್ಲಿ ಪ್ರತ್ಯಕ್ಷರಾಗಿದ್ದು ಬಂಡಾಯ ನಾಯಕರ ನಡೆ ಅಚ್ಚರಿಗೆ ಕಾರಣವಾಗಿದೆ.

author img

By

Published : May 29, 2019, 1:34 PM IST

ರಮೇಶ್​ ನಿವಾದಲ್ಲಿ ಪಕ್ಷೇತರ ಶಾಸಕರು ಪ್ರತ್ಯಕ್ಷ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಕಾಣಿಸಿಕೊಂಡ ಪಕ್ಷೇತರ ಶಾಸಕ ನಾಗೇಶ್ ಮತ್ತು ಆರ್.ಶಂಕರ್ ತೀವ್ರ ಅಚ್ಚರಿ ಮೂಡಿಸಿದ್ದಾರೆ.

ಬೆಂಗಳೂರಿನ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟ್ರಸ್​ ನಲ್ಲಿ ರಮೇಶ್​ ಜಾರಕಿಹೊಳಿ​ ಭೇಟಿಯಾದ ಪಕ್ಷೇತರರಿಗೆ ಶಾಸಕ ಮಹೇಶ್ ಕುಮಠಳ್ಳಿ ಸಾಥ್ ನೀಡಿದ್ದಾರೆ.

BNG
ರಮೇಶ್​ ನಿವಾದಲ್ಲಿ ಪಕ್ಷೇತರ ಶಾಸಕರು ಪ್ರತ್ಯಕ್ಷ!

ನಿನ್ನೆ ಡಿ.ಕೆ.ಶಿವಕುಮಾರ್​ ಕಾಣಿಸಿಕೊಂಡ ಮುಳಬಾಗಿಲು ಶಾಸಕ ನಾಗೇಶ್ ಇಂದು ಮತ್ತೊಂದು ಪಾಳಯದಲ್ಲಿ ಕಾಣಿಸಿಕೊಂಡಿದ್ದು‌ ಕುತೂಹಲ ಕೆರಳಿಸಿದ್ದಾರೆ.
ಸಿದ್ದರಾಮಯ್ಯ ಜೊತೆ ದೆಹಲಿಯಲ್ಲಿ ಕಾಣಿಸಿಕೊಂಡಿದ್ದ ಆರ್.ಶಂಕರ್, ಇತ್ತ ಕುಮಾರ ಕೃಪಾ ಅತಿಥಿಗೃಹದಲ್ಲಿ ಕಾಂಗ್ರೆಸ್ ಸಭೆ ನಡೆಯುತ್ತಿರುವ ಹೊತ್ತಲ್ಲೇ ರಮೇಶ್​ ನಿವಾಸದಲ್ಲಿ ಕಾಣಿಸಿಕೊಂಡು ಹುಬ್ಬೇರಿಸಿದ್ದಾರೆ. ಜೊತೆಗೆ ಮೈತ್ರಿ ನಾಯಕರ ಎದೆಬಡಿತವನ್ನೂ ಮತ್ತಷ್ಟು ಹೆಚ್ಚಿಸಿದ್ದಾರೆ.

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಕಾಣಿಸಿಕೊಂಡ ಪಕ್ಷೇತರ ಶಾಸಕ ನಾಗೇಶ್ ಮತ್ತು ಆರ್.ಶಂಕರ್ ತೀವ್ರ ಅಚ್ಚರಿ ಮೂಡಿಸಿದ್ದಾರೆ.

ಬೆಂಗಳೂರಿನ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟ್ರಸ್​ ನಲ್ಲಿ ರಮೇಶ್​ ಜಾರಕಿಹೊಳಿ​ ಭೇಟಿಯಾದ ಪಕ್ಷೇತರರಿಗೆ ಶಾಸಕ ಮಹೇಶ್ ಕುಮಠಳ್ಳಿ ಸಾಥ್ ನೀಡಿದ್ದಾರೆ.

BNG
ರಮೇಶ್​ ನಿವಾದಲ್ಲಿ ಪಕ್ಷೇತರ ಶಾಸಕರು ಪ್ರತ್ಯಕ್ಷ!

ನಿನ್ನೆ ಡಿ.ಕೆ.ಶಿವಕುಮಾರ್​ ಕಾಣಿಸಿಕೊಂಡ ಮುಳಬಾಗಿಲು ಶಾಸಕ ನಾಗೇಶ್ ಇಂದು ಮತ್ತೊಂದು ಪಾಳಯದಲ್ಲಿ ಕಾಣಿಸಿಕೊಂಡಿದ್ದು‌ ಕುತೂಹಲ ಕೆರಳಿಸಿದ್ದಾರೆ.
ಸಿದ್ದರಾಮಯ್ಯ ಜೊತೆ ದೆಹಲಿಯಲ್ಲಿ ಕಾಣಿಸಿಕೊಂಡಿದ್ದ ಆರ್.ಶಂಕರ್, ಇತ್ತ ಕುಮಾರ ಕೃಪಾ ಅತಿಥಿಗೃಹದಲ್ಲಿ ಕಾಂಗ್ರೆಸ್ ಸಭೆ ನಡೆಯುತ್ತಿರುವ ಹೊತ್ತಲ್ಲೇ ರಮೇಶ್​ ನಿವಾಸದಲ್ಲಿ ಕಾಣಿಸಿಕೊಂಡು ಹುಬ್ಬೇರಿಸಿದ್ದಾರೆ. ಜೊತೆಗೆ ಮೈತ್ರಿ ನಾಯಕರ ಎದೆಬಡಿತವನ್ನೂ ಮತ್ತಷ್ಟು ಹೆಚ್ಚಿಸಿದ್ದಾರೆ.

Intro:newsBody:ಭಾರೀ ಕುತೂಹಲ‌ ಮೂಡಿಸಿದ ಅತೃಪ್ತರ ಮೀಟ್

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೋಳಿ ನಿವಾಸದಲ್ಲಿ ಕಾಣಿಸಿಕೊಂಡ ಪಕ್ಷೇತರ ಶಾಸಕ ನಾಗೇಶ್, ಆರ್ ಶಂಕರ್ ತೀವ್ರ ಅಚ್ಚರಿ ಮೂಡಿಸಿದ್ದಾರೆ.
ಬೆಂಗಳೂರಿನ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್ ನಲ್ಲಿ ಭೇಟಿಯಾದ ಪಕ್ಷೇತರರಿಗೆ ಶಾಸಕ ಮಹೇಶ್ ಕುಮಟಳ್ಳಿ ಸಾಥ್ ನೀಡಿದ್ದಾರೆ.
ರಮೇಶ್ ಜಾರಕಿಹೋಳಿ ನಿವಾಸದಲ್ಲಿ ಭೇಟಿಯಾಗಿರುವ ಪಕ್ಷೇತರರು‌ ಅಚ್ಚರಿ ಮೂಡಿಸಿದ್ದಾರೆ. ಇವರ ಈ ನಡೆ ಕುತೂಹಲ ಮೂಡಿಸಿದೆ. ನಿನ್ನೆ ಡಿಕೆಶಿ ಜೊತೆ ಇದ್ದ ಮುಳಬಾಗಿಲು ನಾಗೇಶ್ ಇಂದು ಇನ್ನೊಂದು ಪಾಳಯದಲ್ಲಿ ಕಾಣಿಸಿಕೊಂಡಿದ್ದು‌ ಅಚ್ಚರಿಗೆ ಕಾರಣವಾಗಿದೆ.
ಸಿದ್ದರಾಮಯ್ಯ ಜೊತೆ ದೆಹಲಿಯಲ್ಲಿ ಕಾಣಿಸಿಕೊಂಡಿದ್ದ ಆರ್ ಶಂಕರ್ ಇತ್ತ ಕುಮಾರಕೃಪ ಅತಿಥಿಗೃಹದಲ್ಲಿ ಕಾಂಗ್ರೆಸ್ ಸಭೆ ನಡೆಯುತ್ತಿರುವ ಹೊತ್ತಲ್ಲೇ ಕಾಣಿಸಿಕೊಂಡು ಆತಂಕ ಮೂಡಿಸಿದ್ದಾರೆ.Conclusion:news

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.