ETV Bharat / state

ಮೆಜೆಸ್ಟಿಕ್​, ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣಗಳಲ್ಲಿ ಪಾರಿವಾಳಗಳ ಬಿಂದಾಸ್​ ಹಾರಾಟ- ವಿಡಿಯೋ

ಕೊರೊನಾ ಭೀತಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಜನತಾ ಕರ್ಫ್ಯೂಗೆ ಕರೆ ನೀಡಿದ್ದು, ಎಲ್ಲವೂ ಸ್ತಬ್ಧವಾಗಿವೆ. ಆದರೆ ನಗರದ ಮೆಜೆಸ್ಟಿಕ್​​, ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ನೂರಾರು ಪಾರಿವಾಳಗಳು ಕಂಡು ಬಂದವು.

author img

By

Published : Mar 22, 2020, 6:52 PM IST

More doves found in KSRTC Bus stand and Majestic
ಪಾರಿವಾಳಗಳ ಅಡ್ಡವಾದ ಮೆಜೆಸ್ಟಿಕ್, ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ

ಬೆಂಗಳೂರು: ಕೊರೊನಾ ನಿಯಂತ್ರಿಸಲು ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ರಾಜ್ಯದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ.

ಪಾರಿವಾಳಗಳ ಅಡ್ಡಾ ಆದ ಮೆಜೆಸ್ಟಿಕ್, ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ

ಸದಾ ಜನಸಂದಣಿಯಿಂದ ತುಂಬಿರುತ್ತಿದ್ದ ನಗರದ ಮೆಜೆಸ್ಟಿಕ್​​, ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣಗಳು ಸಂಪೂರ್ಣ ಸ್ತಬ್ಧವಾಗಿವೆ. ಆದರೆ ಇಂದು ಇಲ್ಲಿ ಜನರಿಂದ ಮುಕ್ತವಾಗಿದ್ದ ಈ ಸ್ಥಳಗಳಲ್ಲಿ ಬಸ್​ ನಿಲ್ದಾಣದಲ್ಲಿ ನೂರಾರು ಪಾರಿವಾಳಗಳ ಕಾರುಬಾರು ಜೋರಾಗಿತ್ತು. ಯಾರ ಹಂಗಿಲ್ಲದೇ ತಮ್ಮ ಇಚ್ಛೆಯಂತೆ ಹಾರಾಟ ನಡೆಸುತ್ತಿದ್ದ ದೃಶ್ಯಗಳು ಕಂಡು ಬಂದವು.

ಬೆಂಗಳೂರು: ಕೊರೊನಾ ನಿಯಂತ್ರಿಸಲು ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ರಾಜ್ಯದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ.

ಪಾರಿವಾಳಗಳ ಅಡ್ಡಾ ಆದ ಮೆಜೆಸ್ಟಿಕ್, ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ

ಸದಾ ಜನಸಂದಣಿಯಿಂದ ತುಂಬಿರುತ್ತಿದ್ದ ನಗರದ ಮೆಜೆಸ್ಟಿಕ್​​, ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣಗಳು ಸಂಪೂರ್ಣ ಸ್ತಬ್ಧವಾಗಿವೆ. ಆದರೆ ಇಂದು ಇಲ್ಲಿ ಜನರಿಂದ ಮುಕ್ತವಾಗಿದ್ದ ಈ ಸ್ಥಳಗಳಲ್ಲಿ ಬಸ್​ ನಿಲ್ದಾಣದಲ್ಲಿ ನೂರಾರು ಪಾರಿವಾಳಗಳ ಕಾರುಬಾರು ಜೋರಾಗಿತ್ತು. ಯಾರ ಹಂಗಿಲ್ಲದೇ ತಮ್ಮ ಇಚ್ಛೆಯಂತೆ ಹಾರಾಟ ನಡೆಸುತ್ತಿದ್ದ ದೃಶ್ಯಗಳು ಕಂಡು ಬಂದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.