ETV Bharat / state

ರಬಕವಿಯಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ-ಮಾರಾಟ ಯತ್ನ ಆರೋಪ: ಮಹಿಳೆಗೆ ಹಿಗ್ಗಾಮುಗ್ಗಾ ಥಳಿತ!

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಹಾಗೂ ಮಾರಾಟ ಯತ್ನ ಆರೋಪ ಹಿನ್ನೆಲೆ ಮಹಿಳೆಯೊಬ್ಬಳಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಪಟ್ಟಣದಲ್ಲಿ ನಡೆದಿದೆ.

author img

By

Published : Dec 28, 2019, 5:45 PM IST

allegations-of-sexual-harassment-and-attempt-to-sell-dot-people-hit-the-a-woman
ಅಪ್ರಾಪ್ತೆ ಮೇಲೆ ಲೈಂಗಿಕ ಕಿರುಕುಳ ಮತ್ತು ಮಾರಾಟ ಯತ್ನ ಆರೋಪ...ಮಹಿಳೆಗೆ ಹಿಗ್ಗಾಮುಗ್ಗ ಥಳಿಸಿದ ಜನ್ರು!

ಬಾಗಲಕೋಟೆ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಹಾಗೂ ಮಾರಾಟ ಯತ್ನ ಆರೋಪ ಹಿನ್ನೆಲೆ ಮಹಿಳೆಯೊಬ್ಬಳಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಪಟ್ಟಣದಲ್ಲಿ ನಡೆದಿದೆ.

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಮತ್ತು ಮಾರಾಟ ಯತ್ನ ಆರೋಪ: ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ ಜನ!

ರಬಕವಿ ಪಟ್ಟಣದ ವಿದ್ಯಾನಗರ ಪ್ರದೇಶದ ನಿವಾಸಿ, ಬಸಯ್ಯ ಮಠಪತಿ ಹಾಗೂ ಪತ್ನಿ ಜಯಶ್ರೀ ಮಠಪತಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡುವುದರ ಜೊತೆಗೆ ಮಾರಾಟಕ್ಕೆ ಯತ್ನಿಸಿದ್ದರಂತೆ. ಇದನ್ನ ಪ್ರಶ್ನಿಸಲು ಹೋದ ಸ್ಥಳೀಯ ಮಹಿಳೆಯರಿಗೆ, ಜಯಶ್ರೀ ಮಠಪತಿ ಆವಾಜ್ ಹಾಕಿದ್ದಾಳೆ. ಇದರಿಂದ ಆಕ್ರೋಶಗೊಂಡ ಮಹಿಳೆಯರು ಜಡೆ ಹಿಡಿದು, ಆಕೆಗೆ ಥಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಛೀಮಾರಿ ಹಾಕಿದ್ದಾರೆ.

ದಾವಣಗೆರೆ ಮೂಲದ ಅಪ್ರಾಪ್ತೆಯನ್ನು ಕರೆತಂದು ಮೂರು ತಿಂಗಳಿಂದ ಮನೆಯಲ್ಲಿಟ್ಟಿಟ್ಟುಕೊಂಡಿದ್ದ ಬಸಯ್ಯ ಮಠಪತಿ ಹಾಗೂ ಪತ್ನಿ ಜಯಶ್ರೀ ಮೇಲೆ ತೇರದಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬಾಗಲಕೋಟೆ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಹಾಗೂ ಮಾರಾಟ ಯತ್ನ ಆರೋಪ ಹಿನ್ನೆಲೆ ಮಹಿಳೆಯೊಬ್ಬಳಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಪಟ್ಟಣದಲ್ಲಿ ನಡೆದಿದೆ.

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಮತ್ತು ಮಾರಾಟ ಯತ್ನ ಆರೋಪ: ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ ಜನ!

ರಬಕವಿ ಪಟ್ಟಣದ ವಿದ್ಯಾನಗರ ಪ್ರದೇಶದ ನಿವಾಸಿ, ಬಸಯ್ಯ ಮಠಪತಿ ಹಾಗೂ ಪತ್ನಿ ಜಯಶ್ರೀ ಮಠಪತಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡುವುದರ ಜೊತೆಗೆ ಮಾರಾಟಕ್ಕೆ ಯತ್ನಿಸಿದ್ದರಂತೆ. ಇದನ್ನ ಪ್ರಶ್ನಿಸಲು ಹೋದ ಸ್ಥಳೀಯ ಮಹಿಳೆಯರಿಗೆ, ಜಯಶ್ರೀ ಮಠಪತಿ ಆವಾಜ್ ಹಾಕಿದ್ದಾಳೆ. ಇದರಿಂದ ಆಕ್ರೋಶಗೊಂಡ ಮಹಿಳೆಯರು ಜಡೆ ಹಿಡಿದು, ಆಕೆಗೆ ಥಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಛೀಮಾರಿ ಹಾಕಿದ್ದಾರೆ.

ದಾವಣಗೆರೆ ಮೂಲದ ಅಪ್ರಾಪ್ತೆಯನ್ನು ಕರೆತಂದು ಮೂರು ತಿಂಗಳಿಂದ ಮನೆಯಲ್ಲಿಟ್ಟಿಟ್ಟುಕೊಂಡಿದ್ದ ಬಸಯ್ಯ ಮಠಪತಿ ಹಾಗೂ ಪತ್ನಿ ಜಯಶ್ರೀ ಮೇಲೆ ತೇರದಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Intro:AnchorBody:ಬಾಗಲಕೋಟೆ --ಅಪ್ರಾಪ್ತೆಯ ಮೇಲೆ ಲೈಂಗಿಕ ಕಿರುಕುಳ ಹಾಗೂ ಮಾರಾಟ ಯತ್ನ ಆರೋಪ ಹಿನ್ನೆಲೆ ಮಹಿಳೆಯೊಬ್ಬಳನ್ನು ಹಿಗ್ಗಾಮುಗ್ಗಾ ಥಳಿಸಿದ ಬಾಗಲಕೋಟೆ ಜಿಲ್ಲೆಯ ರಬಕವಿ ಪಟ್ಟಣದಲ್ಲಿ ಜರುಗಿದೆ.

ಜಡೆ ಹಿಡಿದು, ಚಪ್ಪಲಿ ಏಟುಯನ್ನು ಮಹಿಳೆಯರೇ ಮಹಿಳೆಗೆ ಥಳಿಸಿ,ವಿದ್ಯುತ್ ಕಂಬಕ್ಕೆ ಕಟ್ಟಿ ಛೀಮಾರಿ ಹಾಕಿದ್ದಾರೆ.

ರಬಕವಿ ಪಟ್ಟಣದ ವಿದ್ಯಾನಗರ ಪ್ರದೇಶದ ನಿವಾಸಿ,ಬಸಯ್ಯ ಮಠಪತಿ ಹಾಗೂ ಪತ್ನಿ ಜಯಶ್ರಿ ಮಠಪರಿ ಮೇಲೆ ಅಪ್ರಾಪ್ತೆ ಮಾರಾಟ ಯತ್ನ ಆರೋಪ ಮಾಡಲಾಗಿದೆ.

ಬಸಯ್ಯ ಮಠಪತಿಯಿಂದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಎಂದ ಸ್ಥಳೀಯರು ಆರೋಪಿಸಿದ್ದಾರೆ.
ಕಳೆದ ರಾತ್ರಿ ಅಪ್ರಾಪ್ತೆಗೆ ಬಸಯ್ಯನಿಂದ ಲೈಂಗಿಕ ಕಿರುಕುಳ ನೀಡಲಾಗಿದೆ

ಪ್ರಶ್ನಿಸಲು ಹೋದ ಸ್ಥಳೀಯ ಮಹಿಳೆಯರಿಗೆ ಬಸಯ್ಯ ಪತ್ನಿಯಿಂದ ಆವಾಜ್ ಹಾಕಿದ ಹಿನ್ನಲೆ ಆಕ್ರೋಶಗೊಂಡು ನಾರಿಯರು‌ ಥಳಿಸಿದ್ದಾರೆ.
ದಾವಣಗೆರೆ ಮೂಲದ ಅಪ್ರಾಪ್ತೆ ಯನ್ನು ಕರೆತಂದು ಮೂರು ತಿಂಗಳಿಂದ ಮನೆಯಲ್ಲಿಟ್ಟಿದ್ದ ಬಸಯ್ಯ ಮಠಪತಿ ಹಾಗೂ ಪತ್ನಿ‌ ಜಯಶ್ರಿ ಎಂಬುವವರ ಮೇಲೆ ದೂರು ದಾಖಲಿಸಿ,ತನಿಖೆ ನಡೆಸಲಾಗಿದೆ. ತೇರದಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸಲಾಗುತ್ತಿದೆ..Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.