ನವದೆಹಲಿ: ಮಾಜಿ ಕ್ರಿಕೆಟಿಗ ಕ್ರಿಕೆಟ್ನ ದಂತಕತೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತೆ ಡಿಆರ್ಎಸ್(ಡಿಸಿಶನ್ ರಿವ್ಯೂ ಸಿಸ್ಟಂ) ಬಗ್ಗೆ ಮಾತನಾಡಿದ್ದಾರೆ.
-
What % of the ball hits the stumps doesn’t matter, if DRS shows us that the ball is hitting the stumps, it should be given out, regardless of the on-field call. That's the motive of using technology in Cricket. As we know technology isn’t 100% right but neither are humans.#ENGvWI pic.twitter.com/8At80AtRs5
— Sachin Tendulkar (@sachin_rt) July 11, 2020 " class="align-text-top noRightClick twitterSection" data="
">What % of the ball hits the stumps doesn’t matter, if DRS shows us that the ball is hitting the stumps, it should be given out, regardless of the on-field call. That's the motive of using technology in Cricket. As we know technology isn’t 100% right but neither are humans.#ENGvWI pic.twitter.com/8At80AtRs5
— Sachin Tendulkar (@sachin_rt) July 11, 2020What % of the ball hits the stumps doesn’t matter, if DRS shows us that the ball is hitting the stumps, it should be given out, regardless of the on-field call. That's the motive of using technology in Cricket. As we know technology isn’t 100% right but neither are humans.#ENGvWI pic.twitter.com/8At80AtRs5
— Sachin Tendulkar (@sachin_rt) July 11, 2020
ಈ ಹಿಂದೆ ಹಲವು ಬಾರಿ ಈ ಕುರಿತು ಮಾತನಾಡಿದ್ದ ಸಚಿನ್ ಈ ಬಾರಿ ಡಿಆರ್ಎಸ್ ಮೂಲಕ ಎಲ್ಬಿಎಬ್ಲ್ಯೂ ನೀಡುವ ಬಗ್ಗೆ ಟ್ವೀಟ್ ಮಾಡಿದ್ದಾರೆ. ಎಲ್ಬಿಡಬ್ಲ್ಯೂ ನಿರ್ಧಾರದ ಪರಿಶೀಲನೆಗಾಗಿ ತಂಡ ಕರೆ ನೀಡಿದಾಗ ಅಂಪೈರ್ ಕರೆಗೆ ಅಂಟಿಕೊಳ್ಳುವ ನಿಬಂಧನೆಯನ್ನು ದೂರವಿಡುವ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಸಚಿನ್ ಒತ್ತಾಯಿಸಿದ್ದಾರೆ.
ಚೆಂಡು ಯಾವ ಸ್ಟಂಪ್ಗೆ ಬಡಿದರೂ ಪರವಾಗಿಲ್ಲ. ಸ್ಟಂಪ್ನ ಯಾವ ಭಾಗಕ್ಕೆ ತಾಕಿರುವುದನ್ನು ಡಿಆರ್ಎಸ್ ನಮಗೆ ತೋರಿಸಿದರೆ, ಆನ್-ಫೀಲ್ಡ್ ಕರೆಯನ್ನು ಲೆಕ್ಕಿಸದೆ ಅದನ್ನು ಔಟ್ ಎಂದು ನೀಡಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಇದು ಕ್ರಿಕೆಟ್ನಲ್ಲಿ ಬಳೆಸುವ ತಂತ್ರಜ್ಞಾನವಾಗಿದ್ದು, ನನಗೆ ತಿಳಿದಿರುವಂತೆ ಈ ತಂತ್ರಜ್ಞಾನವು 100% ಸರಿಯಾಗಿಲ್ಲ ಎಂದು, ಇದಕ್ಕೆ ವೆಸ್ಟ್ ಇಂಡೀಸ್ ದಂತಕಥೆ ಶ್ರೇಷ್ಠ ಬ್ರಿಯಾನ್ ಲಾರಾ ಅವರ ವೀಡಿಯೊವನ್ನು ಹಾಕಿದ್ದಾರೆ.
ಚೆಂಡು ಸ್ಟಂಪ್ಗೆ ಯಾವುದೇ ಯಾಂಗಲ್ನಲ್ಲೂ ಬಡಿದರೂ ಅದನ್ನು ಔಟ್ ಎಂದು ಘೋಷಿಸುವ ಮೂಲಕ, ಬೌಲರ್ ಪರವಾಗಿ ತೀರ್ಪು ನೀಡಬೇಕು. ಐಸಿಸಿಯ ನಾನು ಒಪ್ಪದ ಒಂದು ವಿಷಯವೆಂದರೆ ಅವರು ಡಿಆರ್ಎಸ್ನ ಎಲ್ಬಿಡಬ್ಲ್ಯೂ ನಿರ್ಧಾರದಲ್ಲಿ 50% ಕ್ಕಿಂತ ಹೆಚ್ಚು ಚೆಂಡು ಸ್ಟಂಪ್ಗೆ ಹೊಡೆದರೆ ಮಾತ್ರ ಔಟ್ ಎಂದು ಹೇಳುತ್ತಾರೆ ಎಂದರು.
ಸಚಿನ್ರ ಈ ಟ್ವೀಟ್ಗೆ ಭಾರತದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡಾ ಬೆಂಬಲ ವ್ಯಕ್ತಪಡಿಸಿದ್ದಾರೆ. ನೀವು ಹೇಳಿರುವುದು ಶೇ.100 ಸತ್ಯ, ಚೆಂಡು ಸ್ಟಂಪ್ ಅ ನ್ನ ಸ್ಪರ್ಶಿಸಿದರೆ ಸಾಕು ಅದನ್ನ ಔಟ್ ನೀಡಬೇಕು ಎಂದು ಹರ್ಭಜನ್ ಟ್ವೀಟ್ ಮಾಡಿದ್ದಾರೆ.