ETV Bharat / sitara

ಕಿರುತೆರೆಗೆ ಲಗ್ಗೆಯಿಟ್ಟ ಹರಿಪ್ರಿಯಾ: ಧಾರಾವಾಹಿ ಮುನ್ನಡೆಸುತ್ತಿರುವ ಸೂಜಿದಾರ ಸುಂದರಿ

ಸೂಜಿದಾರ ಸುಂದರಿ ಹರಿಪ್ರಿಯಾ ಕಿರುತೆರೆಯಲ್ಲಿ ಪ್ರಸಾರವಾಗಲಿರುವ 'ನಾಯಕಿ' ಎಂಬ ಧಾರಾವಾಹಿಗೆ ರಾಯಭಾರಿ ಆಗಿ ಒಪ್ಪಿಗೆ ನೀಡಿದ್ದಾರೆ. ಧಾರಾವಾಹಿ ಇದೇ ತಿಂಗಳ 17 ರಿಂದ ಪ್ರಸಾರವಾಗಲಿದೆ.

author img

By

Published : Jun 12, 2019, 3:51 PM IST

ಹರಿಪ್ರಿಯ

ನಟಿ ಹರಿಪ್ರಿಯಾ ಇದೀಗ ಕಿರುತೆರೆಗೂ ಕಾಲಿರಿಸಿದ್ದಾರೆ. ಇದೇನಪ್ಪಾ ಸಿನಿಮಾಗಳಲ್ಲಿ ಸ್ಟಾರ್ ಆಗಿ ಮೆರೆಯುತ್ತಿರುವ ಹರಿಪ್ರಿಯಾ ಕಿರುತೆರೆಯತ್ತ ಏಕೆ ಮುಖ ಮಾಡುತ್ತಿದ್ದಾರೆ. ಯಾವುದಾದರೂ ಕಾರ್ಯಕ್ರಮ ನಡೆಸಿಕೊಡಲಿದ್ದಾರಾ ಎಂಬ ಅನುಮಾನ ಕಾಡುವುದು ಖಂಡಿತ.

nayaki
'ನಾಯಕಿ' ಧಾರಾವಾಹಿ

ಉದಯ ಟಿವಿಯಲ್ಲಿ ಇದೇ ತಿಂಗಳ 17ರಿಂದ ಪ್ರಸಾರವಾಗುತ್ತಿರುವ 'ನಾಯಕಿ' ಧಾರಾವಾಹಿಗೆ ಹರಿಪ್ರಿಯಾ ರಾಯಭಾರಿ ಆಗಿ (ಸೀರಿಯಲ್ ಪ್ರಚಾರಕಿ ಅಂತಲೂ ಹೇಳಬಹುದು) ಒಪ್ಪಿಗೆ ನೀಡಿದ್ದಾರೆ. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೂ ಸಂಜೆ 7 ಗಂಟೆಗೆ ಪ್ರಸಾರವಾಗುವ ಧಾರಾವಾಹಿ ಹರಿಪ್ರಿಯಾ ಅವರ ಆಗಮನದಿಂದಲೇ ಪ್ರಾರಂಭ ಆಗಲಿದೆ. ಇದೇ 17ರಂದು ‘ನಾಯಕಿ’ ಪ್ರಸಾರ ಆಗಲಿದೆ. ಇತರ ಧಾರಾವಾಹಿಗಳಿಗಿಂತ ಇದು ಬಹಳ ವಿಭಿನ್ನ ಧಾರಾವಾಹಿ ಎಂದು ಚಿತ್ರತಂಡ ಹೇಳಿದೆ.

ಈ ಧಾರಾವಾಹಿಯಲ್ಲಿ ‘ಬಡ್ಡಿ ಬಂಗಾರಮ್ಮ’ ಆಗಿ ಹಿರಿಯ ನಟಿ ಹೇಮಾ ಚೌಧರಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾವ್ಯ ಸೌಂದರ್ಯ ಎಂಬ ಕಥಾ ನಾಯಕಿಯಾಗಿ ನಟಿಸುತ್ತಿದ್ದಾರೆ. ದೀಪಕ್ ನಾಯಕನಾಗಿ ಸಿದ್ದಾರ್ಥ್ ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಶ್ರೀ ಅನಘ ಕ್ರಿಯೇಷನ್ ಅಡಿಯಲ್ಲಿ ಶಶಿಧರ್ ಕೆ. ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.

ನಟಿ ಹರಿಪ್ರಿಯಾ ಇದೀಗ ಕಿರುತೆರೆಗೂ ಕಾಲಿರಿಸಿದ್ದಾರೆ. ಇದೇನಪ್ಪಾ ಸಿನಿಮಾಗಳಲ್ಲಿ ಸ್ಟಾರ್ ಆಗಿ ಮೆರೆಯುತ್ತಿರುವ ಹರಿಪ್ರಿಯಾ ಕಿರುತೆರೆಯತ್ತ ಏಕೆ ಮುಖ ಮಾಡುತ್ತಿದ್ದಾರೆ. ಯಾವುದಾದರೂ ಕಾರ್ಯಕ್ರಮ ನಡೆಸಿಕೊಡಲಿದ್ದಾರಾ ಎಂಬ ಅನುಮಾನ ಕಾಡುವುದು ಖಂಡಿತ.

nayaki
'ನಾಯಕಿ' ಧಾರಾವಾಹಿ

ಉದಯ ಟಿವಿಯಲ್ಲಿ ಇದೇ ತಿಂಗಳ 17ರಿಂದ ಪ್ರಸಾರವಾಗುತ್ತಿರುವ 'ನಾಯಕಿ' ಧಾರಾವಾಹಿಗೆ ಹರಿಪ್ರಿಯಾ ರಾಯಭಾರಿ ಆಗಿ (ಸೀರಿಯಲ್ ಪ್ರಚಾರಕಿ ಅಂತಲೂ ಹೇಳಬಹುದು) ಒಪ್ಪಿಗೆ ನೀಡಿದ್ದಾರೆ. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೂ ಸಂಜೆ 7 ಗಂಟೆಗೆ ಪ್ರಸಾರವಾಗುವ ಧಾರಾವಾಹಿ ಹರಿಪ್ರಿಯಾ ಅವರ ಆಗಮನದಿಂದಲೇ ಪ್ರಾರಂಭ ಆಗಲಿದೆ. ಇದೇ 17ರಂದು ‘ನಾಯಕಿ’ ಪ್ರಸಾರ ಆಗಲಿದೆ. ಇತರ ಧಾರಾವಾಹಿಗಳಿಗಿಂತ ಇದು ಬಹಳ ವಿಭಿನ್ನ ಧಾರಾವಾಹಿ ಎಂದು ಚಿತ್ರತಂಡ ಹೇಳಿದೆ.

ಈ ಧಾರಾವಾಹಿಯಲ್ಲಿ ‘ಬಡ್ಡಿ ಬಂಗಾರಮ್ಮ’ ಆಗಿ ಹಿರಿಯ ನಟಿ ಹೇಮಾ ಚೌಧರಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾವ್ಯ ಸೌಂದರ್ಯ ಎಂಬ ಕಥಾ ನಾಯಕಿಯಾಗಿ ನಟಿಸುತ್ತಿದ್ದಾರೆ. ದೀಪಕ್ ನಾಯಕನಾಗಿ ಸಿದ್ದಾರ್ಥ್ ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಶ್ರೀ ಅನಘ ಕ್ರಿಯೇಷನ್ ಅಡಿಯಲ್ಲಿ ಶಶಿಧರ್ ಕೆ. ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.

ನಾಯಕಿ ಹರಿಪ್ರಿಯಾ ನಾಯಕಿ ರಾಯಭಾರಿ – ನಟಿ ಹೇಮ ಚೌಧರಿ ಬಡ್ಡಿ ಬಂಗಾರಮ್ಮ

ಕನ್ನಡದ ಜನಪ್ರಿಯ ನಟಿ ಹರಿಪ್ರಿಯಾ ಪುಟ್ಟ ಪರದೆಗೆ ಒಂದು ರೀತಿಯಲ್ಲಿ ಲಗ್ಗೆ ಇಟ್ಟಿದ್ದಾರೆ. ಹರಿಪ್ರಿಯಾ ನಾಯಕಿ ಧಾರವಾಹಿಯ ರಾಯಭಾರಿ ಆಗಿ (ಸೀರಿಯಲ್ ಪ್ರಚಾರಕಿ ಅಂತಲೂ ಹೇಳಬಹುದು) ಒಪ್ಪಿಗೆ ನೀಡಿದ್ದಾರೆ.

ಹೆಸರಾಂತ ವಾಹಿನಿ ಉದಯ ಟಿ ವಿ ಅಲ್ಲಿ ಸೋಮವಾರ ಇಂದ ಶುಕ್ರವಾರ ಪ್ರಸಾರ ಆಗುವ ನಾಯಕಿ ಮೊದಲು ಹರಿಪ್ರಿಯಾ ಅವರ ಆಗಮನ ಇಂದ ಪ್ರಾರಂಭ ಆಗಲಿದೆ. ಇದೆ 17 ರಂದು ನಾಯಕಿ ಪ್ರಸಾರ ಆಗಲಿದೆ ಸಂಜೆ 7 ಘಂಟೆಗೆ.

ನಾಯಕಿ ಮಿಕ್ಕ ಎಲ್ಲ ಧಾರವಾಹಿಗಳಿಗಿಂತ ವಿಭಿನ್ನ. 25ನೇ ವರ್ಷಕ್ಕೆ ಕಾಲಿಟ್ಟಿರುವ ಉದಯ ವಾಹಿನಿ ನಾಯಕಿ ಪಾತ್ರದಲ್ಲಿ ಕಷ್ಟಗಳನ್ನು ಎದುರಿಸುವುದರ ಬದಲು ಹೆದರಿಸುವುದನ್ನು ಮಾಡುತ್ತಾರೆ. ಈ ಧಾರಾವಾಹಿ ಅಲ್ಲಿ ಬಡ್ಡಿ ಬಂಗಾರಮ್ಮ ಆಗಿ ಹಿರಿಯ ನಟಿ ಹೇಮ ಚೌಧರಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರ ರಂಗದಲ್ಲಿ ಬಡ್ಡಿ ಬಂಗಾರಮ್ಮ ಎಂದು ಖ್ಯಾತಿ ಪಡೆದವರು ದಿವಂಗತ ಉಮ ಶಿವಕುಮಾರ್. ಕಾವ್ಯ ಈ ಧಾರವಾಹಿಯ ಕಥಾ ನಾಯಕಿ. ಸೌಂದರ್ಯ ಪಾತ್ರದಲ್ಲಿ ಸೇಡು ತೀರಿಸಿಕೊಳ್ಳುವ ಪಾತ್ರ. ದೀಪಕ್ ನಾಯಕನಾಗಿ ಸಿದ್ದಾರ್ತ್ ಆಗಿ ಅಭಿನಯಿಸಿದ್ದಾರೆ.

ಶ್ರೀ ಅನಘ ಕ್ರಿಯೇಷನ್ ಅಡಿಯಲ್ಲಿ ಶಶಿಧರ್ ಕೆ ಈ ನಾಯಕಿ ನಿರ್ದೇಶಕರೂ. ಸಚಿನ್ ಛಾಯಾಗ್ರಹಣ, ಸತೀಶ್ ಕಲಾ ನಿರ್ದೇಶಕ, ವಿಶ್ವನಾಥ್ ಸಂಕಲನ ಕೆಲಸ ಮಾಡುತ್ತಿದ್ದಾರೆ. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.