ETV Bharat / jagte-raho

ನೆಲಮಂಗಲದಲ್ಲಿ ಉತ್ತರ ಪ್ರದೇಶದ ವಲಸಿಗ ಕಾರ್ಮಿಕ ನೇಣಿಗೆ ಶರಣು

author img

By

Published : Oct 22, 2020, 3:40 AM IST

ಉತ್ತರ ಪ್ರದೇಶ ಮೂಲದ ವಲಸಿಗ ಕಾರ್ಮಿಕನೋರ್ವ ತಾಲೂಕಿನ ಮಾಕೇನಹಳ್ಳಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ನಡೆದಿದೆ.

secede
ನೇಣಿಗೆ ಶರಣು

ನೆಲಮಂಗಲ: ಉತ್ತರ ಪ್ರದೇಶ ಮೂಲದ ವಲಸಿಗ ಕಾರ್ಮಿಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ತಾಲೂಕಿನ ಮಾಕೇನಹಳ್ಳಿಯ ಸ್ಟೋನ್ ಕ್ರಷರ್​ನ ಶೆಡ್​ನಲ್ಲಿ ನೇಣಿಗೆ ಶರಣಾದವ ಕೇಶವ್ (25) ಎಂದು ಗುರುತಿಸಲಾಗಿದೆ.

secede
ನೇಣಿಗೆ ಶರಣಾದ ಕಾರ್ಮಿಕ

ಸ್ಯಾಂಡ್ರಕ್ ಅಗ್ರಿಗೇಡ್ಸ್ ಪ್ರೈವೇಟ್ ಲಿಮಿಟೆಡ್​​ನ​​​ ಸ್ಟೋನ್ ಕ್ರಷರ್​​ನಲ್ಲಿ ಮೃತ ವ್ಯಕ್ತಿ ಕೆಲಸ ಮಾಡುತ್ತಿದ್ದ. ಈ ಕ್ರಷರ್​​ ಸಚಿವೆ ಶಶಿಕಲಾ ಜೊಲ್ಲೆಯವರ ಆಪ್ತರಿಗೆ ಸೇರಿದ್ದು ಎನ್ನಲಾಗುತ್ತಿದೆ. ದಾಬಸ್​ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಲಮಂಗಲ: ಉತ್ತರ ಪ್ರದೇಶ ಮೂಲದ ವಲಸಿಗ ಕಾರ್ಮಿಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ತಾಲೂಕಿನ ಮಾಕೇನಹಳ್ಳಿಯ ಸ್ಟೋನ್ ಕ್ರಷರ್​ನ ಶೆಡ್​ನಲ್ಲಿ ನೇಣಿಗೆ ಶರಣಾದವ ಕೇಶವ್ (25) ಎಂದು ಗುರುತಿಸಲಾಗಿದೆ.

secede
ನೇಣಿಗೆ ಶರಣಾದ ಕಾರ್ಮಿಕ

ಸ್ಯಾಂಡ್ರಕ್ ಅಗ್ರಿಗೇಡ್ಸ್ ಪ್ರೈವೇಟ್ ಲಿಮಿಟೆಡ್​​ನ​​​ ಸ್ಟೋನ್ ಕ್ರಷರ್​​ನಲ್ಲಿ ಮೃತ ವ್ಯಕ್ತಿ ಕೆಲಸ ಮಾಡುತ್ತಿದ್ದ. ಈ ಕ್ರಷರ್​​ ಸಚಿವೆ ಶಶಿಕಲಾ ಜೊಲ್ಲೆಯವರ ಆಪ್ತರಿಗೆ ಸೇರಿದ್ದು ಎನ್ನಲಾಗುತ್ತಿದೆ. ದಾಬಸ್​ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.