ETV Bharat / city

ಗ್ರಾಪಂ ಚುನಾವಣೆಗಾಗಿ ಹಣ ಕೊಡಲಿಲ್ಲವೆಂದು ಪತ್ನಿಯನ್ನೇ ಹೆಣವಾಗಿಸಿದ ಪತಿ!

author img

By

Published : Nov 14, 2020, 7:40 PM IST

ಗ್ರಾಮ ಪಂಚಾಯತ್​ ಸದಸ್ಯನೊಬ್ಬ ಚುನಾವಣೆಗಾಗಿ ಹಣ ನೀಡಲಿಲ್ಲ ಎಂದು ತನ್ನ ಹೆಂಡತಿಯನ್ನು ಸೀಮೆಎಣ್ಣೆ ಸುರಿದು ಸುಟ್ಟು ಹತ್ಯೆಗೈದ ಘಟನೆ ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನಲ್ಲಿ ಜರುಗಿದೆ.

doddamulagudu-grama-panchayat-member-killed-his-wife
ಹೆಂಡತಿ ಪತ್ನಿ ಕೊಂದ ಪತಿ

ಮೈಸೂರು: ಗ್ರಾಮ ಪಂಚಾಯತ್​ ಚುನಾವಣಾಗೆ ದುಡ್ಡ ಕೊಡಲಿಲ್ಲವೆಂದು ಪತ್ನಿ‌ಯನ್ನು ಪತಿ ಸೀಮೆಎಣ್ಣೆ ಸುರಿದು ಸುಟ್ಟು ಹಾಕಿದ ಘಟನೆ ತಿ.ನರಸೀಪುರ ತಾಲೂಕಿನ ದೊಡ್ಡಮುಲಗೂಡು ಗ್ರಾಮದಲ್ಲಿ ನಡೆದಿದೆ.

ತಿ.ನರಸೀಪುರ ತಾಲೂಕಿನ ದೊಡ್ಡಮುಲಗೂಡು ಗ್ರಾಮ ಪಂಚಾಯತ್​ ಸದಸ್ಯ ರಮೇಶ್ (30) ಪತ್ನಿ‌‌ ಶಾಂತಮ್ಮಳನ್ನು (22) ಸೀಮೆಎಣ್ಣೆ ಸುರಿದು ಸುಟ್ಟು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಆರೋಪಿ ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಬನ್ನೂರು ಪೊಲೀಸರು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ.

ಮೈಸೂರು: ಗ್ರಾಮ ಪಂಚಾಯತ್​ ಚುನಾವಣಾಗೆ ದುಡ್ಡ ಕೊಡಲಿಲ್ಲವೆಂದು ಪತ್ನಿ‌ಯನ್ನು ಪತಿ ಸೀಮೆಎಣ್ಣೆ ಸುರಿದು ಸುಟ್ಟು ಹಾಕಿದ ಘಟನೆ ತಿ.ನರಸೀಪುರ ತಾಲೂಕಿನ ದೊಡ್ಡಮುಲಗೂಡು ಗ್ರಾಮದಲ್ಲಿ ನಡೆದಿದೆ.

ತಿ.ನರಸೀಪುರ ತಾಲೂಕಿನ ದೊಡ್ಡಮುಲಗೂಡು ಗ್ರಾಮ ಪಂಚಾಯತ್​ ಸದಸ್ಯ ರಮೇಶ್ (30) ಪತ್ನಿ‌‌ ಶಾಂತಮ್ಮಳನ್ನು (22) ಸೀಮೆಎಣ್ಣೆ ಸುರಿದು ಸುಟ್ಟು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಆರೋಪಿ ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಬನ್ನೂರು ಪೊಲೀಸರು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.