ETV Bharat / bharat

ಅಪರಿಚಿತ ವಾಹನ ಡಿಕ್ಕಿ... ಹಾರಿ ಹೋಯ್ತು ಮೂವರು ಸ್ನೇಹಿತರ ಪ್ರಾಣ!

ಅಪರಿಚಿತ ವಾಹನವೊಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ನೇಹಿತರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ ನಡೆದಿದೆ.

author img

By

Published : Sep 7, 2020, 12:43 PM IST

Three person killed in road accident, Three person killed in road accident at Rayadurgam, Rayadurgam road accident, Rayadurgam road accident news, Rayadurgam road accident 2020, Rayadurgam road accident 2020 news, ರಸ್ತೆ ಅಪಘಾತದಲ್ಲಿ ಮೂವರು ಸಾವು, ರಾಯದುರ್ಗಂನಲ್ಲಿ ರಸ್ತೆ ಅಪಘಾತದಲ್ಲಿ ಮೂವರು ಸಾವು, ರಾಯದುರ್ಗಂ ರಸ್ತೆ ಅಪಘಾತ, ರಾಯದುರ್ಗಂ ರಸ್ತೆ ಅಪಘಾತ 2020, ರಾಯದುರ್ಗಂ ರಸ್ತೆ ಅಪಘಾತ 2020 ಸುದ್ದಿ, ರಾಯದುರ್ಗಂ ರಸ್ತೆ ಅಪಘಾತ ಸುದ್ದಿ,
ಅಪಘಾತದಲ್ಲಿ ಹಾರಿ ಹೋದ ಮೂವರು ಸ್ನೇಹಿತ ಪ್ರಾಣ

ರಾಯದುರ್ಗಂ(ಆಂಧ್ರಪ್ರದೇಶ): ಅನಂತಪುರಂ ಜಿಲ್ಲೆಯ ರಾಯದುರ್ಗಂ ತಾಲೂಕಿನ ಕದರಂಪಲ್ಲಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಸ್ನೇಹಿತರು ಸಾವನ್ನಪ್ಪಿದ್ದಾರೆ.

ಅಪರಿಚಿತ ವಾಹನವೊಂದು ಬೈಕ್​ಗೆ ಡಿಕ್ಕಿ ಹೊಡೆದ ಹಿನ್ನೆಲೆ ಮೂವರು ಯುವಕರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಮೂವರು ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಹಾರಿ ಹೋದ ಮೂವರು ಸ್ನೇಹಿತರ ಪ್ರಾಣ

ಮೃತರನ್ನು ಸುರೇಶ್​ (28), ಚಾಕಲಿ ಕೃಷ್ಣ (30) ಮತ್ತು ಬೆಂಗಳೂರು ನಿವಾಸಿ ಸಿದ್ಧನಗೌಡ (30) ಎಂದು ಗುರುತಿಸಲಾಗಿದೆ. ಈ ಘಟನೆ ಕುರಿತು ರಾಯದುರ್ಗಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ರಾಯದುರ್ಗಂ(ಆಂಧ್ರಪ್ರದೇಶ): ಅನಂತಪುರಂ ಜಿಲ್ಲೆಯ ರಾಯದುರ್ಗಂ ತಾಲೂಕಿನ ಕದರಂಪಲ್ಲಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಸ್ನೇಹಿತರು ಸಾವನ್ನಪ್ಪಿದ್ದಾರೆ.

ಅಪರಿಚಿತ ವಾಹನವೊಂದು ಬೈಕ್​ಗೆ ಡಿಕ್ಕಿ ಹೊಡೆದ ಹಿನ್ನೆಲೆ ಮೂವರು ಯುವಕರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಮೂವರು ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಹಾರಿ ಹೋದ ಮೂವರು ಸ್ನೇಹಿತರ ಪ್ರಾಣ

ಮೃತರನ್ನು ಸುರೇಶ್​ (28), ಚಾಕಲಿ ಕೃಷ್ಣ (30) ಮತ್ತು ಬೆಂಗಳೂರು ನಿವಾಸಿ ಸಿದ್ಧನಗೌಡ (30) ಎಂದು ಗುರುತಿಸಲಾಗಿದೆ. ಈ ಘಟನೆ ಕುರಿತು ರಾಯದುರ್ಗಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.