ETV Bharat / bharat

ಸೆಲ್ಫ್​ ಕ್ವಾರಂಟೈನ್​ಗೆ ಒಳಗಾದ ಕೇರಳದ ಕೃಷಿ ಸಚಿವ ವಿ.ಎಸ್​ ಸುನಿಲ್​ ಕುಮಾರ್​

author img

By

Published : Jun 22, 2020, 11:34 AM IST

ಕೊರೊನಾ ಪರಿಶೀಲನಾ ಸಭೆಯಲ್ಲಿ ಭಾಗಿಯಾಗಿದ್ದ ಕೇರಳದ ಕೃಷಿ ಸಚಿವ ವಿ.ಎಸ್​ ಸುನಿಲ್​ ಕುಮಾರ್​ ಸೆಲ್ಫ್​ ಕ್ವಾರೆಂಟೈನ್​ಗೆ ಒಳಗಾಗಿದ್ದಾರೆ.

ಕೃಷಿ ಸಚಿವ ವಿ.ಎಸ್​ ಸುನಿಲ್​ ಕುಮಾರ್​
ಕೃಷಿ ಸಚಿವ ವಿ.ಎಸ್​ ಸುನಿಲ್​ ಕುಮಾರ್​

ತಿರುವನಂತಪುರಂ: ಕೇರಳದ ಕೃಷಿ ಸಚಿವ ವಿ.ಎಸ್​ ಸುನಿಲ್​ ಕುಮಾರ್​ ಸೆಲ್ಫ್​ ಕ್ವಾರೆಂಟೈನ್​ಗೆ ಒಳಗಾಗಿದ್ದಾರೆ.

ಜೂನ್​ 15ರಂದು ತ್ರಿಶೂರ್​ನ ಕಾರ್ಪೊರೇಷನ್‌ನಲ್ಲಿ ಕೊರೊನಾ ಪರಿಶೀಲನಾ ಸಭೆ ನಡೆಸಲಾಗಿತ್ತು. ಅಲ್ಲಿ ಭಾಗಿಯಾಗಿದ್ದ ಆರೋಗ್ಯ ಕಾರ್ಯಕರ್ತನಿಗೆ ಕೊರೊನಾ ಇರುವುದಾಗಿ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಚಿವರು ಹಾಗೂ ಪರ್ಸನಲ್​​ ಅಸಿಸ್ಟೆಂಟ್​ ಸೆಲ್ಫ್​ ಕ್ವಾರೆಂಟೈನ್​ಗೆ ಒಳಗಾಗಿದ್ದಾರೆ.

ಕೊರೊನಾ ಪರಿಶೀಲನಾ ಸಭೆಯಲ್ಲಿ 13 ಜನರು ಭಾಗಿಯಾಗಿದ್ದು, ಅವರೆಲ್ಲರನ್ನೂ ಕ್ವಾರೆಂಟೈನ್​ಗೆ ಒಳಗಾಗುವಂತೆ ಸೂಚಿಸಲಾಗಿದೆ.

ತಿರುವನಂತಪುರಂ: ಕೇರಳದ ಕೃಷಿ ಸಚಿವ ವಿ.ಎಸ್​ ಸುನಿಲ್​ ಕುಮಾರ್​ ಸೆಲ್ಫ್​ ಕ್ವಾರೆಂಟೈನ್​ಗೆ ಒಳಗಾಗಿದ್ದಾರೆ.

ಜೂನ್​ 15ರಂದು ತ್ರಿಶೂರ್​ನ ಕಾರ್ಪೊರೇಷನ್‌ನಲ್ಲಿ ಕೊರೊನಾ ಪರಿಶೀಲನಾ ಸಭೆ ನಡೆಸಲಾಗಿತ್ತು. ಅಲ್ಲಿ ಭಾಗಿಯಾಗಿದ್ದ ಆರೋಗ್ಯ ಕಾರ್ಯಕರ್ತನಿಗೆ ಕೊರೊನಾ ಇರುವುದಾಗಿ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಚಿವರು ಹಾಗೂ ಪರ್ಸನಲ್​​ ಅಸಿಸ್ಟೆಂಟ್​ ಸೆಲ್ಫ್​ ಕ್ವಾರೆಂಟೈನ್​ಗೆ ಒಳಗಾಗಿದ್ದಾರೆ.

ಕೊರೊನಾ ಪರಿಶೀಲನಾ ಸಭೆಯಲ್ಲಿ 13 ಜನರು ಭಾಗಿಯಾಗಿದ್ದು, ಅವರೆಲ್ಲರನ್ನೂ ಕ್ವಾರೆಂಟೈನ್​ಗೆ ಒಳಗಾಗುವಂತೆ ಸೂಚಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.