ETV Bharat / bharat

2 ಗುಂಪುಗಳ ನಡುವೆ ಘರ್ಷಣೆ: ಎಂಎಲ್​ಸಿ ಸೇರಿ 6 ಮಂದಿ ಬಂಧನ

ಉತ್ತರ ಪ್ರದೇಶದ ಔರಯಾ ನಗರದ ನಾರಾಯಣಪುರದಲ್ಲಿ 2 ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಎಂಎಲ್​ಸಿ ಕಮಲೇಶ್​ ಪಾಠಕ್​ ಸೇರಿದಂತೆ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

author img

By

Published : Mar 16, 2020, 12:07 PM IST

2 killed in confrontation between two sides in UP, SP MLC among 6 detained
2 ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಸಾವು: ಎಂಎಲ್​ಸಿ ಸೇರಿ 6 ಮಂದಿಯ ಬಂಧನ

ಔರಯಾ(ಉತ್ತರ ಪ್ರದೇಶ): ನಗರದ ನಾರಾಯಣಪುರದಲ್ಲಿ ಶನಿವಾರ 2 ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಇನ್ನೂ ಘಟನೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಎಂಎಲ್​ಸಿ ಕಮಲೇಶ್​ ಪಾಠಕ್​ ಸೇರಿದಂತೆ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಕಾರಣ, ಇನ್ನುಳಿದ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.

ಗಲಾಟೆ ವೇಳೆ ಸಮಾಜವಾದಿ ಪಕ್ಷದ ಎಂಎಲ್​ಸಿ ಕಮಲೇಶ್​ ಪಾಠಕ್ ಸಹೋದರ ಸಂತೋಷ್​ ಪಾಠಕ್​ ಇಬ್ಬರ ಮೇಲೆ ಗುಂಡು ಹಾರಿಸಿದ್ದಾನೆ. ಸದ್ಯ ಎಂಎಲ್​ಸಿ ಕಮಲೇಶ್​ ಪಾಠಕ್ ಸೇರಿದಂತೆ 6 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಔರಯಾ ಎಸ್​ಪಿ ಸುನಿತಿ ಹೇಳಿದ್ದಾರೆ.

ಔರಯಾ(ಉತ್ತರ ಪ್ರದೇಶ): ನಗರದ ನಾರಾಯಣಪುರದಲ್ಲಿ ಶನಿವಾರ 2 ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಇನ್ನೂ ಘಟನೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಎಂಎಲ್​ಸಿ ಕಮಲೇಶ್​ ಪಾಠಕ್​ ಸೇರಿದಂತೆ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಕಾರಣ, ಇನ್ನುಳಿದ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.

ಗಲಾಟೆ ವೇಳೆ ಸಮಾಜವಾದಿ ಪಕ್ಷದ ಎಂಎಲ್​ಸಿ ಕಮಲೇಶ್​ ಪಾಠಕ್ ಸಹೋದರ ಸಂತೋಷ್​ ಪಾಠಕ್​ ಇಬ್ಬರ ಮೇಲೆ ಗುಂಡು ಹಾರಿಸಿದ್ದಾನೆ. ಸದ್ಯ ಎಂಎಲ್​ಸಿ ಕಮಲೇಶ್​ ಪಾಠಕ್ ಸೇರಿದಂತೆ 6 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಔರಯಾ ಎಸ್​ಪಿ ಸುನಿತಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.