ಕರ್ನಾಟಕ

karnataka

Karnataka News - Karnataka Today Live : ಕರ್ನಾಟಕ ವಾರ್ತೆ Wed Sep 18 2024 ಇತ್ತೀಚಿನ ಸುದ್ದಿ

By Karnataka Live News Desk

Published : Sep 18, 2024, 7:15 AM IST

Updated : Sep 18, 2024, 11:03 PM IST

Etv Bharat
Etv Bharat (Etv Bharat)

11:02 PM, 18 Sep 2024 (IST)

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯಲ್ಲಿ ರಾಜಾರೋಷವಾಗಿ ಫ್ಲೈಓವರ್ ದಾಟಿದ ಚಿರತೆ - leopard crossing road

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಟೋಲ್ ಪ್ಲಾಜಾ ಬಳಿ ಚಿರತೆಯೊಂದು ಫ್ಲೈಓವರ್ ದಾಟಿ ಹೋಗಿದೆ. | Read More

ETV Bharat Live Updates - BENGALURU

10:57 PM, 18 Sep 2024 (IST)

HSRP ಹಾಕಿಸದವರಿಗೆ ತಾತ್ಕಾಲಿಕ ರಿಲೀಫ್: ನ.20 ರವರೆಗೂ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚನೆ - Temporary relief for HSRP

ಹೆಚ್​​ಎಸ್​​ಆರ್​ಪಿ ಅಳವಡಿಸಿಕೊಳ್ಳದವರಿಗೆ ಹೈಕೋರ್ಟ್​​ ಸದ್ಯಕ್ಕೆ ಬಿಗ್​ ರಿಲೀಫ್​ ನೀಡಿದೆ. ಮುಂದಿನ ವಿಚಾರಣೆವರೆಯೂ ಯಾವುದೇ ದಂಡ ವಸೂಲಿ ಮಾಡದಂತೆ ಆದೇಶ ನೀಡಿದೆ. | Read More

ETV Bharat Live Updates - KARNATAKA HIGH COURT

10:15 PM, 18 Sep 2024 (IST)

ಶಾಸಕ ಮುನಿರತ್ನ ಜಾಮೀನು ಅರ್ಜಿ ವಿಚಾರಣೆ: ನಾಳೆಗೆ ಆದೇಶ ಕಾಯ್ದಿರಿಸಿದ ಜನಪ್ರತಿನಿಧಿಗಳ‌ ನ್ಯಾಯಾಲಯ - Court reserved order for tomorrow

ಶಾಸಕ ಮುನಿರತ್ನ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ಕೋರ್ಟ್​, ಎರಡೂ ಕಡೆ ವಾದ- ಪ್ರತಿವಾದ ಆಲಿಸಿ ನಾಳೆಗೆ ತೀರ್ಪು ಕಾಯ್ದಿರಿಸಿದೆ. | Read More

ETV Bharat Live Updates - MUNIRATNA BAIL APPLICATION HEARING

09:45 PM, 18 Sep 2024 (IST)

ಒಂದು ದೇಶ, ಒಂದು ಚುನಾವಣೆ ಪ್ರಸ್ತಾಪ ಒಕ್ಕೂಟ ವ್ಯವಸ್ಥೆಗೆ ವಿರುದ್ಧ: ಸಿಎಂ ಸಿದ್ದರಾಮಯ್ಯ - One country one election

ಪ್ರಧಾನ ಮಂತ್ರಿಗಳು ಒಂದು ದೇಶ, ಒಂದು ಚುನಾವಣೆ ಎಂಬ ಗಿಮಿಕ್ ಮೂಲಕ ಜನರ ಗಮನವನ್ನು ಬೇರೆ ಕಡೆ ಸೆಳೆದು ತಮ್ಮ ವೈಫಲ್ಯ ಮುಚ್ಚಿಹಾಕಲು ಹೊರಟಿದ್ದಾರೆ. ಬಿಜೆಪಿ ಪಕ್ಷದ ಗುಪ್ತ ಅಜೆಂಡಾವನ್ನು ನಮ್ಮ ಪಕ್ಷ ಸಂಸತ್​ನ ಒಳಗೆ ಮತ್ತು ಹೊರಗೆ ಎದುರಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. | Read More

ETV Bharat Live Updates - ONE COUNTRY ONE ELECTION

09:43 PM, 18 Sep 2024 (IST)

3 ವರ್ಷದ ಬಳಿಕ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆ: ಹವಾಮಾನ ಇಲಾಖೆ - More rainfall in the state

ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ ಎಂದು ಹವಾಮಾನ ಇಲಾಖೆ ಅಂಕಿ- ಅಂಶ ನೀಡಿದೆ. | Read More

ETV Bharat Live Updates - MANSOON

08:37 PM, 18 Sep 2024 (IST)

ತುಮಕೂರು: ಆಂಬ್ಯುಲೆನ್ಸ್ ಸಿಗದೇ ತಂದೆ ಮೃತದೇಹ ಬೈಕ್‌ನಲ್ಲೇ ಸಾಗಿಸಿದ ಪುತ್ರರು! - Two sons shifted father dead body

ಆಂಬ್ಯುಲೆನ್ಸ್ ಸಿಗದೇ ತಮ್ಮ ತಂದೆಯ ಶವವನ್ನು ಪುತ್ರರು ಬೈಕ್‌ನಲ್ಲೇ ತಮ್ಮೂರಿಗೆ ಸಾಗಿಸಿದ ಘಟನೆ ಪಾವಗಡದಿಂದ ವರದಿ ಆಗಿದೆ. | Read More

ETV Bharat Live Updates - UNAVAILABILITY OF AMBULANCE

08:05 PM, 18 Sep 2024 (IST)

ಡಿ.ಕೆ.ಶಿವಕುಮಾರ್​ರನ್ನು ಮುಖ್ಯಮಂತ್ರಿಯಾಗಿಸಿ, ಒಕ್ಕಲಿಗರೆಲ್ಲರು ಒಗ್ಗೂಡಿ ಪಕ್ಷ ಕಟ್ಟೋಣ: ಶಾಸಕ ಕದಲೂರು ಉದಯ್ - MLA Kadalur Uday

ಮದ್ದೂರು ತಾಲೂಕು ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಂಸದ ಡಿ.ಕೆ.ಸುರೇಶ್​, ಮುಂಬರುವ ತಾ.ಪಂ. ಹಾಗೂ ಜಿ.ಪಂ ಚುನಾವಣೆಗಳಲ್ಲಿ ಕಾಂಗ್ರೆಸ್​ ಪಕ್ಷವೇ ಗೆಲುವು ಸಾಧಿಸುವಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಹುರಿದುಂಬಿಸಿದರು. | Read More

ETV Bharat Live Updates - MANDYA

07:55 PM, 18 Sep 2024 (IST)

ಮೈಸೂರು ಚಿತ್ರನಗರಿಗೆ 110 ಎಕರೆ ಕೆಐಎಡಿಬಿ ಭೂಮಿ ಹಸ್ತಾಂತರಿಸಲು ಸಿಎಂ ಸೂಚನೆ - Mysuru Film city

ಮೈಸೂರಿನ ಇಮ್ಮಾವು ಗ್ರಾಮದಲ್ಲಿ ಚಿತ್ರನಗರಿ ನಿರ್ಮಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಕೆಲವು ಸೂಚನೆಗಳನ್ನು ನೀಡಿದ್ದಾರೆ. ಈಗಾಗಲೇ ಗುರುತಿಸಲಾದ 110 ಎಕರೆ ಕೆಐಎಡಿಬಿ ಭೂಮಿ ಹಸ್ತಾಂತರಿಸಿ ಆದೇಶ ಹೊರಡಿಸುವಂತೆ ಸೂಚಿಸಿದರು. | Read More

ETV Bharat Live Updates - CM SIDDARAMAIAH

07:41 PM, 18 Sep 2024 (IST)

ಅನಂತ್ ಕುಮಾರ್​ ಹೆಗಡೆಗೆ ಟಿಕೆಟ್​ ಕೊಡದಂತೆ ನಾನೇ ಮುಖಂಡರಿಗೆ ಹೇಳಿದ್ದೆ: ಛಲವಾದಿ ನಾರಾಯಣಸ್ವಾಮಿ - Chalavadi Narayanaswamy

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರ ಎಸ್​ಸಿ/ಎಸ್​ಟಿ ಮೀಸಲಾತಿ ವಿರೋಧಿ ಹೇಳಿಕೆಯನ್ನು ಖಂಡಿಸಿ, ಬಿಜೆಪಿ ರಾಯಚೂರು ಅಂಬೇಡ್ಕರ್​ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. | Read More

ETV Bharat Live Updates - RAICHUR

07:28 PM, 18 Sep 2024 (IST)

ಮೋದಿ ಭಯದಿಂದ 'ಒಂದು ದೇಶ, ಒಂದು ಚುನಾವಣೆ'ಗೆ ಕಾಂಗ್ರೆಸ್ ವಿರೋಧ: ಆರ್​​.ಅಶೋಕ್​ - One Nation One Election

ಒಂದು ದೇಶ, ಒಂದು ಚುನಾವಣೆ'ಗೆ ಕಾಂಗ್ರೆಸ್​ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಟೀಕಾಪ್ರಹಾರ ನಡೆಸಿದ್ದಾರೆ. ಕಾಂಗ್ರೆಸ್​​ನವರಿಗೆ ಪ್ರಧಾನಿ ಮೋದಿಯವರ ಭಯವಿದೆ ಎಂದು ಹೇಳಿದ್ದಾರೆ. | Read More

ETV Bharat Live Updates - BENGALURU

05:59 PM, 18 Sep 2024 (IST)

ರಾಹುಲ್ ಗಾಂಧಿ ಮುಗಿಸಲು ಬಿಜೆಪಿ ಸಂಚು: ಸಿಎಂ ಸಿದ್ದರಾಮಯ್ಯ ಆರೋಪ - cm siddaramaiah slams bjp

ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮುಗಿಸಲು ಬಿಜೆಪಿ ಸಂಚು ನಡೆಸುತ್ತಿದೆ. ರಾಜಕೀಯವಾಗಿಯೂ ಮುಗಿಸುವ ಜೊತೆಗೆ ಪ್ರಾಣ ಭಯ ಹುಟ್ಟಿಸುವ ಬಿಜೆಪಿ ಷಡ್ಯಂತ್ರ ಆತಂಕ ಹುಟ್ಟಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. | Read More

ETV Bharat Live Updates - BJP PLOT TO FINISH RAHUL GANDHI

05:48 PM, 18 Sep 2024 (IST)

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರಿಬ್ಬರ ನಡುವೆ ಗಲಾಟೆ: ಒಬ್ಬನ ಕೊಲೆಯಲ್ಲಿ ಅಂತ್ಯ - Quarrel ends in Murder

ಕೊಲೆಯಾದ ವ್ಯಕ್ತಿ ಹಾಗೂ ಕೊಲೆ ಮಾಡಿದಾತ ಇಬ್ಬರೂ ಬೇರೆ ಬೇರೆ ರಾಜ್ಯದವರಾಗಿದ್ದು, ಕೊಲೆ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ. ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ಎಸ್​ಪಿ ಸಿ.ಕೆ.ಬಾಬ ತಿಳಿಸಿದ್ದಾರೆ. | Read More

ETV Bharat Live Updates - BENGALURU

05:47 PM, 18 Sep 2024 (IST)

ಸರ್ಕಾರದ ಹಗರಣ ಮುಚ್ಚಿಕೊಳ್ಳಲು ಗಲಾಟೆ ಮಾಡಿಸುತ್ತಿದ್ದಾರೆ: ನಿಖಿಲ್​ ಕುಮಾರಸ್ವಾಮಿ - Nikhil Kumaraswamy

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇಂದು ಮೈಸೂರಿನ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡಿ, ಪೂಜೆ ನೆರವೇರಿಸಿದರು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಪ್ರವಾಸ ಮಾಡಿ ಸದಸ್ಯತ್ವ ನೊಂದಣಿ ಹಾಗೂ ಪಕ್ಷದ ಬಲವರ್ಧನೆ ಮಾಡುತ್ತೇವೆ ಎಂದು ಅವರು ತಿಳಿಸಿದರು. | Read More

ETV Bharat Live Updates - MYSURU CHAMUDESHWARI TEMPLE

04:57 PM, 18 Sep 2024 (IST)

ಚಾಮರಾಜನಗರ: ಸಿರಿವಂತರು, ಸರ್ಕಾರಿ ನೌಕರರ ಬಳಿಯೂ ಬಿಪಿಎಲ್ ಕಾರ್ಡ್, 18 ಸಾವಿರ ಕಾರ್ಡ್ ರದ್ದು - BPL cards cancelled

ವಾರ್ಷಿಕ ಆದಾಯ ಅಧಿಕ, ಸರ್ಕಾರಿ ನೌಕರಿ ಹೊಂದಿದ್ದವರ ಬಿಪಿಎಲ್​ ಕಾರ್ಡ್​ಗಳನ್ನು ಮಾತ್ರವಲ್ಲದೆ, ಆರು ತಿಂಗಳುಗಳಿಂದ ಪಡಿತರ ಪಡೆಯದವರ ಬಿಪಿಎಲ್​ ಕಾರ್ಡ್​ಗಳನ್ನು ಆಹಾರ ಇಲಾಖೆ ರದ್ದುಪಡಿಸಿ, ಎಪಿಎಲ್​ ಕಾರ್ಡ್​ಗಳಾಗಿ ಪರಿವರ್ತಿಸಿದೆ. | Read More

ETV Bharat Live Updates - CHAMARAJANAGAR

04:40 PM, 18 Sep 2024 (IST)

ಚೀನಾ ಉಕ್ಕಿನ ಮೇಲೆ ಆಮದು ಸುಂಕದ ಬಗ್ಗೆ ಹಣಕಾಸು ಸಚಿವರೊಂದಿಗೆ ಚರ್ಚಿಸಿ ನಿರ್ಧಾರ: ಹೆಚ್.ಡಿ‌.ಕುಮಾರಸ್ವಾಮಿ - Import Duty On Chinese Steel

ಮಿಶ್ರಲೋಹ ತಯಾರಕರ ಒಕ್ಕೂಟದ (IPAFA) ವತಿಯಿಂದ ದೇಶೀಯ ಮಿಶ್ರಲೋಹ ಉದ್ಯಮ ಸಮ್ಮೇಳನ ನವದೆಹಲಿಯಲ್ಲಿ ಬುಧವಾರ ನಡೆಯಿತು. 'ದೇಶಿ ಉಕ್ಕು ಕ್ಷೇತ್ರವು ಅಪಾಯಕ್ಕೆ ಸಿಲುಕಲು ಬಿಡುವುದಿಲ್ಲ' ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. | Read More

ETV Bharat Live Updates - H D KUMARASWAMY

04:32 PM, 18 Sep 2024 (IST)

ಹುಬ್ಬಳ್ಳಿ–ಪುಣೆ ವಂದೇ ಭಾರತ್‌ ರೈಲು ಸೇವೆ ಆರಂಭ: ಪ್ರಯಾಣಿಕರು ಹೇಳಿದ್ದೇನು?, ದರಪಟ್ಟಿ ವಿವರ ಇಲ್ಲಿದೆ - Hubbali Pune Vande Bharat train

ಹುಬ್ಬಳ್ಳಿ–ಪುಣೆ ನಡುವೆ ಸಂಚರಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಇಂದು ತನ್ನ ಮೊದಲ ಸಂಚಾರ ನಡೆಸಿತು. ಮೊದಲ ಪ್ರಯಾಣ ಮಾಡಿದ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದರು. ಈ ಕುರಿತ ವರದಿ ಇಲ್ಲಿದೆ. | Read More

ETV Bharat Live Updates - VANDE BHARAT EXPRESS TRAIN

04:18 PM, 18 Sep 2024 (IST)

ಡ್ರಗ್ ಜಾಲದ ಬೇರು ಕತ್ತರಿಸಲು ತೀರ್ಮಾನ, ಗೃಹ ಸಚಿವರ ನೇತೃತ್ವದಲ್ಲಿ ಕಾರ್ಯಪಡೆ: ಸಿಎಂ - Task Force To Control Drugs

ರಾಜ್ಯದಲ್ಲಿ ಮಾದಕ ವಸ್ತುಗಳ ಜಾಲದ ವಿರುದ್ಧ ಸಮರ ಮುಂದುರೆಸಿರುವ ಸರ್ಕಾರ, ಗೃಹ ಸಚಿವರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಳತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. | Read More

ETV Bharat Live Updates - CM SIDDARAMAIAH

03:42 PM, 18 Sep 2024 (IST)

ಸಂಗೊಳ್ಳಿ ರಾಯಣ್ಣನ ಹೆಸರು ಹೇಳಲೂ ಸಿದ್ದರಾಮಯ್ಯರಿಗೆ ನೈತಿಕತೆ ಇಲ್ಲ; ರವಿಕುಮಾರ್ - Ravikumar slams CM

ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಎಂಎಲ್​ಸಿ ಎನ್​ ರವಿಕುಮಾರ್​ ವಾಗ್ದಾಳಿ ನಡೆಸಿದರು. ಸಿಎಂ ಈ ರಾಜ್ಯದ ಜನರೆದುರು ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. | Read More

ETV Bharat Live Updates - BJP MLC N RAVIKUMAR

03:08 PM, 18 Sep 2024 (IST)

ಬೆಂಗಳೂರು: ಪಾರ್ಕ್​ನಲ್ಲಿ ಪ್ರಿಯತಮೆ ಜೊತೆ ಕುಳಿತಿದ್ದ ವ್ಯಕ್ತಿಗೆ ಯುವತಿಯ ಸ್ನೇಹಿತನಿಂದ ಚಾಕು ಇರಿತ - STABBED ON A MAN

ಚಾಕು ಇರಿತಕ್ಕೊಳಗಾದ ವ್ಯಕ್ತಿ ಯುವತಿ ಹಾಗೂ ಆಕೆಯ ಸ್ನೇಹಿತನ ವಿರುದ್ಧ ದೂರು ನೀಡಿದ್ದು, ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. | Read More

ETV Bharat Live Updates - BENGALURU

02:34 PM, 18 Sep 2024 (IST)

ದಂಡ ಸಹಿತ ಪಾನ್-ಆಧಾರ್ ಜೋಡಿಸಿದ ಬಡವರೂ ಆದಾಯ ತೆರಿಗೆ ಪಾವತಿದಾರರ ಪಟ್ಟಿಯಲ್ಲಿ! - Income Tax Payers List

ದಂಡ ಪಾವತಿ ಮಾಡಿ ಆಧಾರ್​ ಕಾರ್ಡ್​ ಪಾನ್​ ಕಾರ್ಡ್​ ಲಿಂಕ್​ ಮಾಡಿರುವ ಬಡವರು ತೆರಿಗೆ ಪಾವತಿದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು, ಇದರಲ್ಲಿ ಬಿಪಿಎಲ್ ಕಾರ್ಡ್​ ಹೊಂದಿರುವವರಿಗೆ ಸರ್ಕಾರದ ಸವಲತ್ತುಗಳಿಂದ ವಂಚಿತರಾಗುವ ಆತಂಕ ಎದುರಾಗಿದೆ.​ | Read More

ETV Bharat Live Updates - DAKSHINA KANNADA

02:05 PM, 18 Sep 2024 (IST)

ರಾಜ್ಯದಲ್ಲಿ ಡ್ರಗ್ಸ್ ದಂಧೆ ಹತೋಟಿಗೆ; ಪೇನ್ ಕಿಲ್ಲರ್ ಮಾತ್ರೆ ನಿಯಂತ್ರಣಕ್ಕೆ‌ ಕ್ರಮ: ಗೃಹ ಸಚಿವ ಪರಮೇಶ್ವರ್ - Drugs Trafficking Control

ರಾಜ್ಯದಲ್ಲಿ ಸುಲಭವಾಗಿ ಸಿಗುತ್ತಿರುವ ಪೇನ್ ಕಿಲ್ಲರ್ ಮಾತ್ರೆಗಳ ನಿಯಂತ್ರಣಕ್ಕೆ‌ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು. | Read More

ETV Bharat Live Updates - G PARAMESHWARA

01:52 PM, 18 Sep 2024 (IST)

ಶೀಘ್ರದಲ್ಲೇ ಕಾಣಿಸಲಿದೆ ಅಪರೂಪದ ಧೂಮಕೇತು ಅಟ್ಲಾಸ್‌: ಉಡುಪಿ ಖಗೋಳ ಶಾಸ್ತ್ರಜ್ಞ - Udupi Astronomer

ಅಪರೂಪದ ಧೂಮಕೇತುವೊಂದು ಶೀಘ್ರದಲ್ಲೇ ಕಾಣಿಸಲಿದೆ. ಇದನ್ನು ಮೊದಲು ಶತಮಾನದ ಧೂಮಕೇತು ಎಂದು ಬಣ್ಣಿಸಲಾಗಿತ್ತು. ಆದ್ರೆ ಇದು ವರ್ಷದ ಧೂಮಕೇತು ಎಂದು ಅಂದಾಜಿಸಲಾಗಿದೆ ಎಂದು ಖಗೋಳ ಶಾಸ್ತ್ರಜ್ಞ ತಿಳಿಸಿದ್ದಾರೆ. | Read More

ETV Bharat Live Updates - RARE COMET ATLAS

01:53 PM, 18 Sep 2024 (IST)

ಗುಂಡ್ಲುಪೇಟೆ: ಟಿಪ್ಪರ್ ಅಡಿ ಬೈಕ್ ಸಿಲುಕಿದ್ದರೂ ಚಾಲನೆ, ಸಿಸಿಟಿವಿಯಲ್ಲಿ ಬೆಚ್ಚಿ ಬೀಳಿಸುವ ದೃಶ್ಯ ಸೆರೆ - Bike Tipper Accident

ಗುಂಡ್ಲುಪೇಟೆಯಲ್ಲಿ ಸಂಭವಿಸಿದ ಭೀಕರ ಅಪಘಾತದ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಟಿಪ್ಪರ್ ಅಡಿ ಬೈಕ್ ಸಿಲುಕಿದ್ದರೂ ಚಾಲನೆ ಮಾಡಿರುವ ದೃಶ್ಯಗಳು ಬೆಚ್ಚಿ ಬೀಳಿಸುವಂತಿದೆ. | Read More

ETV Bharat Live Updates - ACCIDENT CAPTURED IN CCTV

01:10 PM, 18 Sep 2024 (IST)

ಹಾವೇರಿ: ಗಣೇಶ ಮಂಟಪದಲ್ಲಿ ಮಹಿಳೆಯರ ಯಶೋಗಾಥೆ ಅನಾವರಣ, ವಂದೇ ಮಾತರಂ ಸಂಸ್ಥೆಯ ವಿಶಿಷ್ಟ ಪ್ರಯತ್ನ - Ganesha festival

ಪ್ರತಿವರ್ಷ ವಿಭಿನ್ನವಾಗಿ ಗಣೇಶ ಹಬ್ಬವನ್ನು ಆಚರಿಸುವ ಹಾವೇರಿಯ ವಂದೇ ಮಾತರಂ ಸಂಸ್ಥೆ ಈ ಬಾರಿ ನಮ್ಮ ದೇಶದ 37 ಸಾಧಕಿಯರ ಯಶೋಗಾಥೆಯನ್ನು ಗಣೇಶನನ್ನು ನೋಡಲು ಬರುವ ಭಕ್ತರಿಗೆ ಪರಿಚಯಿಸುವ ಕೆಲಸ ಮಾಡಿದೆ. | Read More

ETV Bharat Live Updates - SUCCESS STORY OF 37 WOMEN

01:02 PM, 18 Sep 2024 (IST)

ನಾಗಮಂಗಲ ಗಲಾಟೆ: 55 ಜನರ ಬಂಧನ, ಅಮಾಯಕರ ಮೇಲೆ ಕ್ರಮವಿಲ್ಲ- ಮಂಡ್ಯ ಎಸ್​ಪಿ - Nagamangala Riot Case

ನಾಗಮಂಗಲ ಗಲಾಟೆ ಪ್ರಕರಣ ಸಂಬಂಧ ಮಂಡ್ಯ ಎಸ್​​ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಪಟ್ಟಣದಲ್ಲಿ ಹೆಚ್ಚಿನ ಪೊಲೀಸ್​ ಬಂದೋಬಸ್ತ್ ಮಾಡಲಾಗಿದೆ. ಈದ್ ಮಿಲಾದ್ ಹಬ್ಬವೂ ಶಾಂತಿಯುತವಾಗಿ ನಡೆದಿದೆ. ನಗರದಲ್ಲಿ ಶಾಂತಿ ಕಾಪಾಡಲಾಗಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ. ಜನರು ಅಂಗಡಿ-ಮುಂಗಟ್ಟು ತೆರೆದು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು. | Read More

ETV Bharat Live Updates - NAGAMANGALA

12:51 PM, 18 Sep 2024 (IST)

ಉಡುಪಿ: ಕೆಎಂಸಿ ಮಣಿಪಾಲದ ಡಾ.ಶೆರ್ಲಿ ಲೂಯಿಸ್ ಸಾಲಿನ್ಸ್‌ಗೆ ವುಮೆನೋವೇಟ‌ರ್​ ಪ್ರಶಸ್ತಿ - WOMENOVATOR AWARD

ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಮಣಿಪಾಲ ಮೆಡಿಕಲ್​ ಕಾಲೇಜು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಶೆರ್ಲಿ ಸಾಲಿನ್ಸ್​​ ಗ್ಲೋಬಲ್ ಇನ್‌ಕ್ಯುಬೇಟರ್ ಫಾರ್ ವುಮೆನ್ (ವುಮೆನೋವೇಟ‌ರ್) ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. | Read More

ETV Bharat Live Updates - WOMENOVATOR AWARD

12:00 PM, 18 Sep 2024 (IST)

ಹುಬ್ಬಳ್ಳಿ: ಗಣೇಶೋತ್ಸವದ ಮೆರವಣಿಗೆಯಲ್ಲಿ ನಟ ದರ್ಶನ್ ಫೋಟೋ ಹಿಡಿದ ಅಭಿಮಾನಿ - Hubballi Ganesh Procession

ಹುಬ್ಬಳ್ಳಿಯಲ್ಲಿ ಮಂಗಳವಾರ ರಾತ್ರಿ ಅದ್ಧೂರಿಯಾಗಿ 105 ಗಣೇಶ ಮೂರ್ತಿಗಳ ಶೋಭಾಯಾತ್ರೆ ನಡೆಯಿತು. ಈ ವೇಳೆ ಅಭಿಮಾನಿಯೊಬ್ಬ ನಟ ದರ್ಶನ್​ ಫೋಟೋ ಹಿಡಿದು ಕುಣಿದ ದೃಶ್ಯ ಕಂಡುಬಂತು. | Read More

ETV Bharat Live Updates - HUBBALLI

11:25 AM, 18 Sep 2024 (IST)

ಡಿಸಿಇಟಿ-24: ಇಂದಿನಿಂದ ಕ್ಯಾಶುಯಲ್ ಸುತ್ತು ಆರಂಭ - DCET 24

ಡಿಸಿಇಟಿ-24 ಕ್ಯಾಶುಯಲ್ ಸುತ್ತು ಇಂದಿನಿಂದ ಆರಂಭವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. | Read More

ETV Bharat Live Updates - CASUAL ROUND STARTS

10:20 AM, 18 Sep 2024 (IST)

ಬಾಗಲಕೋಟೆ: ಅದ್ಧೂರಿಯಾಗಿ ನೆರವೇರಿದ ಕಿಚಡಿ ಜಾತ್ರೆ, ಜಟಾ ಪ್ರದರ್ಶನ ಜಾತ್ರೆ - Fair In bagalkote

5 ಕಿಲೋ ಮೀಟರ್​ ಅಂತರದಲ್ಲಿರುವ ಎರಡು ಊರುಗಳಾದ ಚಿಮ್ಮಡ ಪಟ್ಟಣ ಹಾಗೂ ಮಹಾಲಿಂಗಪುರ ಪಟ್ಟಣದಲ್ಲಿ ಅದ್ಧೂರಿಯಾಗಿ ಕಿಚಡಿ ಜಾತ್ರೆ ಹಾಗೂ ಜಟಾ ಪ್ರದರ್ಶನ ಜಾತ್ರೆ ನಡೆಯಿತು. | Read More

ETV Bharat Live Updates - BAGALKOTE

08:52 AM, 18 Sep 2024 (IST)

ಬೆಳಗಾವಿಯಲ್ಲಿ ಮೂವರಿಗೆ ಚಾಕು ಇರಿತ: ಪೊಲೀಸ್ ಆಯುಕ್ತರು ಹೇಳಿದ್ದೇನು? - Three Youths Stabbed

ಬೆಳಗಾವಿಯಲ್ಲಿ ಮೂವರು ಯುವಕರಿಗೆ ಚಾಕು ಇರಿಯಲಾಗಿದೆ. ಪೊಲೀಸ್ ಆಯುಕ್ತರು ಈ ಬಗ್ಗೆ ಪ್ರತಿಕ್ರಿಯಿಸಿ, ಸಂಪೂರ್ಣ ಮಾಹಿತಿ ನೀಡಿದ್ದಾರೆ. | Read More

ETV Bharat Live Updates - BELAGAVI POLICE COMMISSIONER

07:04 AM, 18 Sep 2024 (IST)

ಜಮೀನು ವಿಚಾರದಲ್ಲಿ ನಾಯಿ ಛೂ ಬಿಟ್ಟ ಪ್ರಕರಣ: ದಾಖಲೆ ಸಲ್ಲಿಸಲು ಹೈಕೋರ್ಟ್ ಸೂಚನೆ - High Court

ಈ ಪ್ರಕರಣದ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳ ಪ್ರಶ್ನೆಗಳು ಹಾಗೂ ಅರ್ಜಿದಾರರ ಪರ ವಕೀಲರ ಉತ್ತರಗಳು ನ್ಯಾಯಾಲಯದಲ್ಲಿ ಹಾಜರಿದ್ದವರನ್ನು ನಗೆಗಡಲಲ್ಲಿ ತೇಲಿಸಿತು. | Read More

ETV Bharat Live Updates - BENGALURU

06:52 AM, 18 Sep 2024 (IST)

ಸಿದ್ದರಾಮಯ್ಯ ಜೈಲಿಗೆ ಹೋದರೂ ರಾಜೀನಾಮೆ ಕೊಡಬಾರದು: ವಾಟಾಳ್ ನಾಗರಾಜ್ - Vatal Nagaraj Protest

ಸಿದ್ದರಾಮಯ್ಯನವರು ಜೈಲಿಗೆ ಹೋದರೂ ಸಹ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬಾರದು ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ. | Read More

ETV Bharat Live Updates - MUDA SCAM

06:39 AM, 18 Sep 2024 (IST)

ಮಾಜಿ ಶಾಸಕ ಲಿಂಗೇಶ್ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್​ ನಿರಾಕರಣೆ - Former MLA Lingesh Case

ಜೆಡಿಎಸ್ ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಸೇರಿ 9 ಮಂದಿಯ ವಿರುದ್ಧ ಎಫ್‌ಐಆರ್​ ದಾಖಲಿಸುವಂತೆ ಕೋಲಾರದ ರಾಜಣ್ಣ ಎಂಬವರು ದೂರು ನೀಡಿದ್ದರು. ಇದನ್ನು ಪರಿಗಣಿಸಿದ ವಿಚಾರಣಾಧೀನ ನ್ಯಾಯಾಲಯ ಆರೋಪಿಗಳ ವಿರುದ್ಧ ಎಫ್​ಐಆರ್‌ಗೆ​ ಆದೇಶಿಸಿತ್ತು. | Read More

ETV Bharat Live Updates - BENGALURU

05:33 AM, 18 Sep 2024 (IST)

ಮಂಗಳೂರು: ಬಿದಿರಿನಲ್ಲಿ ಸುಂದರ ಮನೆ ಕಟ್ಟಿಸಿದ ವೈದ್ಯೆ, ಆಕರ್ಷಿಸುತ್ತಿದೆ ಪರಿಸರಸ್ನೇಹಿ ನಿವಾಸ - World Bamboo Day

ಮಂಗಳೂರಿನ ವೈದ್ಯರೊಬ್ಬರು ಪರಿಸರ ಸ್ನೇಹಿ ಬಿದಿರಿನಲ್ಲಿ ಮನೆ ಕಟ್ಟಿದ್ದಾರೆ. 8 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಮನೆ ಇಂದಿಗೂ ತನ್ನ ಆಕರ್ಷಣೆಯನ್ನ ಕಳೆದುಕೊಂಡಿಲ್ಲ. | Read More

ETV Bharat Live Updates - MANGALURU

06:30 AM, 18 Sep 2024 (IST)

ಐತಿಹಾಸಿಕ ಬೆಳಗಾವಿ ಗಣೇಶೋತ್ಸವ ಮೆರವಣಿಗೆಗೆ ಅದ್ಧೂರಿ ಚಾಲನೆ: ವೈಭವದ ನಿಮಜ್ಜನೋತ್ಸವ - BELAGAVI GANESHOTSAVA PROCESSION

ಸಾರ್ವಜನಿಕ ಗಣೇಶ ಮೂರ್ತಿಗಳ ಮೆರವಣಿಗೆ ಆರಂಭವಾಗಿದ್ದು, ಜನರು ಪಟಾಕಿ, ಸಿಡಿಮದ್ದುಗಳನ್ನು ದೊಡ್ಡ ಪ್ರಮಾಣದಲ್ಲಿ ಸಿಡಿಸಿ ಸಂಭ್ರಮಿಸುತ್ತಿದ್ದು, ಮಕ್ಕಳು, ಯುವಕ–ಯುವತಿಯರು ಕುಣಿದು ಕುಪ್ಪಳಿಸುತ್ತಿದ್ದಾರೆ. ಬುಧವಾರ ಸಾಯಂಕಾಲದವರೆಗೂ ಮೆರವಣಿಗೆ ನಡೆಯಲಿದೆ. | Read More

ETV Bharat Live Updates - GRAND DRIVE HISTORIC GANESHOTSAVA
Last Updated : Sep 18, 2024, 11:03 PM IST

ABOUT THE AUTHOR

...view details