ಕರ್ನಾಟಕ

karnataka

By Karnataka Live News Desk

Published : 5 hours ago

Updated : 16 minutes ago

ETV Bharat / state

Karnataka News - Karnataka Today Live : ಕರ್ನಾಟಕ ವಾರ್ತೆ Tue Sep 24 2024 ಇತ್ತೀಚಿನ ಸುದ್ದಿ

Etv Bharat
Etv Bharat (Etv Bharat)

11:38 AM, 24 Sep 2024 (IST)

ಹೈಕೋರ್ಟ್​ನಲ್ಲಿಂದು ಸಿಎಂ ಸಿದ್ದರಾಮಯ್ಯ ಅರ್ಜಿಯ ತೀರ್ಪು: ರಾಜ್ಯಾದ್ಯಂತ ಖಾಕಿ ಕಟ್ಟೆಚ್ಚರ - CM Siddaramaiah Prosecution Verdict

ಮುಡಾ ಹಗರಣ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್ ಸಂಬಂಧ ಹೈಕೋರ್ಟ್‌ ಇಂದು ಮಹತ್ವದ ತೀರ್ಪು ಪ್ರಕಟಿಸಲಿದೆ. | Read More

ETV Bharat Live Updates - MUDA SCAM

11:07 AM, 24 Sep 2024 (IST)

ಚಾಮರಾಜನಗರ ದಸರಾ:‌ ಶಿವ ರಾಜ್‌ಕುಮಾರ್ ಜಂಬೂಸವಾರಿ ಉದ್ಘಾಟಿಸುವ ಸಾಧ್ಯತೆ - Chamarajanagar Dasara

ಚಾಮರಾಜನಗರ ದಸರಾ ಜಂಬೂಸವಾರಿ ಉದ್ಘಾಟನೆ ವಿಚಾರವಾಗಿ ಜಿಲ್ಲಾಡಳಿತ ನಟ ಶಿವ ರಾಜ್‌ಕುಮಾರ್ ಅವರೊಂದಿಗೆ ಈಗಾಗಲೇ ಒಂದು ಬಾರಿ ಮಾತುಕತೆ ನಡೆಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. | Read More

ETV Bharat Live Updates - CHAMARAJANAGAR

10:37 AM, 24 Sep 2024 (IST)

ಬಿಟ್ ಕಾಯಿನ್ ಹಗರಣ: ಡಿವೈಎಸ್​ಪಿ ಶ್ರೀಧರ್ ಪೂಜಾರ್​ಗೆ ಜಾಮೀನು ನಿರಾಕರಣೆ - Bitcoin Scam

ಬಿಟ್ ಕಾಯಿನ್ ಹಗರಣ ಆರೋಪದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಉಪ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಧರ್‌ ಕೆ.ಪೂಜಾರ್‌ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. | Read More

ETV Bharat Live Updates - BENGALURU

10:19 AM, 24 Sep 2024 (IST)

ವಿಜಯಪುರದಲ್ಲಿ ಸತತ 5 ಗಂಟೆ ಧಾರಾಕಾರ ಮಳೆ: ಹಲವೆಡೆ ಮನೆಗಳಿಗೆ ನುಗ್ಗಿದ ನೀರು - Heavy Rain In Vijayapur

ವಿಜಯಪುರ ಜಿಲ್ಲೆಯಲ್ಲಿ ರಾತ್ರಿಯಿಡೀ ಮಳೆರಾಯ ಆರ್ಭಟಿಸಿದ್ದಾನೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. | Read More

ETV Bharat Live Updates - VIJAYAPUR

09:54 AM, 24 Sep 2024 (IST)

ದಾವಣಗೆರೆ ಬಾರ್​ನಲ್ಲಿ ವ್ಯಕ್ತಿ ಕೊಲೆ ಪ್ರಕರಣದ ಕಾರಣ ಬಯಲು - Davangere Murder Case Update

ಬಾರ್​ನಲ್ಲಿ ಸ್ನೇಹಿತರೊಂದಿಗೆ ಮದ್ಯ ಸೇವಿಸುತ್ತಾ ಕುಳಿದ್ದ ಹನುಮಂತ ಅಲಿಯಾಸ್​ ಕುಮಾರ್​ನನ್ನು ಗೌತಮ್​ ಪವಾರ್​ ಎಂಬಾತ ಚೂರಿಯಿಂದ ಇರಿದು ಕೊಲೆ ಮಾಡಿದ್ದ. ಸಿಸಿಟಿವಿ ಕ್ಯಾಮರಾದಲ್ಲಿ ಘಟನೆಯ ದೃಶ್ಯ ಸೆರೆಯಾಗಿತ್ತು. | Read More

ETV Bharat Live Updates - DAVANGERE

09:45 AM, 24 Sep 2024 (IST)

ಬುಲೆಟ್ ಬೈಕ್ ಇಲ್ಲದ ಹತಾಶೆ: ಪೆಟ್ರೋಲ್ ಕದ್ದು 3 ದ್ವಿಚಕ್ರವಾಹನಗಳಿಗೆ ಬೆಂಕಿ ಇಟ್ಟವ ಅರೆಸ್ಟ್ - Bengaluru Crime

ರಾಯಲ್ ಎನ್​ಫೀಲ್ಡ್ ಸೇರಿ ಮೂರು ದ್ವಿಚಕ್ರವಾಹನಗಳಿಗೆ ಬೆಂಕಿ ಹಚ್ಚಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. | Read More

ETV Bharat Live Updates - BENGALURU

08:51 AM, 24 Sep 2024 (IST)

ಗಂಗಾವತಿಯಲ್ಲಿ ಚಾಕು ಇರಿತ: ನಾಲ್ವರಿಗೆ ಗಾಯ, ಓರ್ವ ಗಂಭೀರ - Knife Attack in Gangavathi

ಗಣೇಶ ನಿಮಜ್ಜನ ವೇಳೆ ನಡೆದ ಗಲಾಟೆಯಲ್ಲಿ ಚೂರಿ ಇರಿತಕ್ಕೊಳಗಾಗಿ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡು, ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಗಂಗಾವತಿಯಲ್ಲಿ ನಡೆದಿದೆ. | Read More

ETV Bharat Live Updates - KOPPAL

08:19 AM, 24 Sep 2024 (IST)

ಗಂಗಾವಳಿಯಲ್ಲಿ ಮಣ್ಣು ಬಗೆದಷ್ಟು ಅವಶೇಷಗಳು ಪತ್ತೆ: ನಿವೃತ್ತ ಮೇಜರ್ ಇಂದ್ರ ಬಾಲನ್ ಪರಿಶೀಲನೆ - Shiruru Hill Collapse Operation

ಶಿರೂರು ಗುಡ್ಡ ಕುಸಿತದಲ್ಲಿ ಕಾಣೆಯಾದವರ ಪತ್ತೆಗಾಗಿ ಮತ್ತೆ ಆರಂಭಗೊಂಡಿರುವ ಕಾರ್ಯಾಚರಣೆ ಇದೀಗ 5ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿದಿನ ಒಂದಿಲ್ಲೊಂದು ವಸ್ತುಗಳು ಪತ್ತೆಯಾಗುತ್ತಿವೆ. | Read More

ETV Bharat Live Updates - UTTARA KANNADA

08:11 AM, 24 Sep 2024 (IST)

ಕೊಡಗಿನಲ್ಲಿ ಮರ ಕಡಿತ ನಿಯಂತ್ರಿಸುವಂತೆ ಅರ್ಜಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ - Kodagu Tree Cutting

ಕೊಡಗು ಜಿಲ್ಲೆಯಲ್ಲಿ ಮರ ಕಡಿಯುವುದನ್ನು ನಿಯಂತ್ರಿಸುವಂತೆ ಕೋರಿ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ. ಪಕ್ಕದ ವಯನಾಡ್ ರೀತಿ ಭೂ ಕುಸಿಯುವ ಆತಂಕ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲ. | Read More

ETV Bharat Live Updates - KODAGU

08:05 AM, 24 Sep 2024 (IST)

ಮಕ್ಕಳೊಂದಿಗೆ ಕೆಸರು ಗದ್ದೆಯಲ್ಲಿ ಆಟವಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ - DC Mullai Muhilan

ಕೆಸರು ಗದ್ದೆಯಲ್ಲಿ ಮಕ್ಕಳೊಂದಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಆಟ ಆಡಿ ಗಮನ ಸೆಳೆದರು. | Read More

ETV Bharat Live Updates - DAKSHINA KANNADA

07:10 AM, 24 Sep 2024 (IST)

PSI ನೇರ ನೇಮಕಾತಿ ಆಯ್ಕೆ ಪಟ್ಟಿ ತಡೆಹಿಡಿಯಲು ಸಚಿವ ಪ್ರಿಯಾಂಕ್ ಖರ್ಗೆ ಪತ್ರ - PSI Recruitment

ಪಿಎಸ್​ಐ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಆಯ್ಕೆ ಪಟ್ಟಿ ಹಾಗು ನೇಮಕಾತಿ ಆದೇಶಗಳನ್ನು ಸೆ.27ರವರೆಗೆ ತಡೆಹಿಡಿಯುವಂತೆ ಸಚಿವ ಪ್ರಿಯಾಂಕ್ ಖರ್ಗೆ ಒಳಾಡಳಿತ ಇಲಾಖೆಗೆ ಪತ್ರ ಬರೆದಿದ್ದಾರೆ. | Read More

ETV Bharat Live Updates - MINISTER PRIYANK KHARGE

07:03 AM, 24 Sep 2024 (IST)

ಧಾರವಾಡ ಕೃಷಿಮೇಳ: ಗಮನ ಸೆಳೆದ ಕೀಟಗಳಿಂದ ತಯಾರಿಸಿದ ಆಹಾರ ಪ್ರದರ್ಶನ - Dharwad Krishi Mela

ಧಾರವಾಡ ಕೃಷಿಮೇಳದಲ್ಲಿ ಮಿಡತೆ, ಜಿರಳೆ ಫ್ರೈ, ಕಪ್ಪು ಸೈನಿಕ ನೊಣ ಮಸಾಲಾ, ರೇಷ್ಮೆ ಕೋಶದ ಸೂಪ್, ಬರ್ಗರ್, ಪನ್ನೀರ್ ಟಿಕ್ಕಾ, ಕೆಂಪು ಇರುವೆಯ ಫ್ರೈ ಸೇರಿದಂತೆ ವಿವಿಧ ಕೀಟಗಳಿಂದ ತಯಾರಿಸಿದ ಆಹಾರ ಪದಾರ್ಥಗಳು ಜನರ ಕುತೂಹಲ ಕೆರಳಿಸಿದವು. | Read More

ETV Bharat Live Updates - DHARWAD
Last Updated : 16 minutes ago

ABOUT THE AUTHOR

...view details