ಮುಡಾ ಹಗರಣ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್ ಸಂಬಂಧ ಹೈಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಲಿದೆ. | Read More
Published : 5 hours ago
|Updated : 16 minutes ago
Karnataka News - Karnataka Today Live : ಕರ್ನಾಟಕ ವಾರ್ತೆ Tue Sep 24 2024 ಇತ್ತೀಚಿನ ಸುದ್ದಿ
ಹೈಕೋರ್ಟ್ನಲ್ಲಿಂದು ಸಿಎಂ ಸಿದ್ದರಾಮಯ್ಯ ಅರ್ಜಿಯ ತೀರ್ಪು: ರಾಜ್ಯಾದ್ಯಂತ ಖಾಕಿ ಕಟ್ಟೆಚ್ಚರ - CM Siddaramaiah Prosecution Verdict
ಚಾಮರಾಜನಗರ ದಸರಾ: ಶಿವ ರಾಜ್ಕುಮಾರ್ ಜಂಬೂಸವಾರಿ ಉದ್ಘಾಟಿಸುವ ಸಾಧ್ಯತೆ - Chamarajanagar Dasara
ಚಾಮರಾಜನಗರ ದಸರಾ ಜಂಬೂಸವಾರಿ ಉದ್ಘಾಟನೆ ವಿಚಾರವಾಗಿ ಜಿಲ್ಲಾಡಳಿತ ನಟ ಶಿವ ರಾಜ್ಕುಮಾರ್ ಅವರೊಂದಿಗೆ ಈಗಾಗಲೇ ಒಂದು ಬಾರಿ ಮಾತುಕತೆ ನಡೆಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. | Read More
ಬಿಟ್ ಕಾಯಿನ್ ಹಗರಣ: ಡಿವೈಎಸ್ಪಿ ಶ್ರೀಧರ್ ಪೂಜಾರ್ಗೆ ಜಾಮೀನು ನಿರಾಕರಣೆ - Bitcoin Scam
ಬಿಟ್ ಕಾಯಿನ್ ಹಗರಣ ಆರೋಪದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್ ಕೆ.ಪೂಜಾರ್ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. | Read More
ವಿಜಯಪುರದಲ್ಲಿ ಸತತ 5 ಗಂಟೆ ಧಾರಾಕಾರ ಮಳೆ: ಹಲವೆಡೆ ಮನೆಗಳಿಗೆ ನುಗ್ಗಿದ ನೀರು - Heavy Rain In Vijayapur
ವಿಜಯಪುರ ಜಿಲ್ಲೆಯಲ್ಲಿ ರಾತ್ರಿಯಿಡೀ ಮಳೆರಾಯ ಆರ್ಭಟಿಸಿದ್ದಾನೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. | Read More
ದಾವಣಗೆರೆ ಬಾರ್ನಲ್ಲಿ ವ್ಯಕ್ತಿ ಕೊಲೆ ಪ್ರಕರಣದ ಕಾರಣ ಬಯಲು - Davangere Murder Case Update
ಬಾರ್ನಲ್ಲಿ ಸ್ನೇಹಿತರೊಂದಿಗೆ ಮದ್ಯ ಸೇವಿಸುತ್ತಾ ಕುಳಿದ್ದ ಹನುಮಂತ ಅಲಿಯಾಸ್ ಕುಮಾರ್ನನ್ನು ಗೌತಮ್ ಪವಾರ್ ಎಂಬಾತ ಚೂರಿಯಿಂದ ಇರಿದು ಕೊಲೆ ಮಾಡಿದ್ದ. ಸಿಸಿಟಿವಿ ಕ್ಯಾಮರಾದಲ್ಲಿ ಘಟನೆಯ ದೃಶ್ಯ ಸೆರೆಯಾಗಿತ್ತು. | Read More
ಬುಲೆಟ್ ಬೈಕ್ ಇಲ್ಲದ ಹತಾಶೆ: ಪೆಟ್ರೋಲ್ ಕದ್ದು 3 ದ್ವಿಚಕ್ರವಾಹನಗಳಿಗೆ ಬೆಂಕಿ ಇಟ್ಟವ ಅರೆಸ್ಟ್ - Bengaluru Crime
ರಾಯಲ್ ಎನ್ಫೀಲ್ಡ್ ಸೇರಿ ಮೂರು ದ್ವಿಚಕ್ರವಾಹನಗಳಿಗೆ ಬೆಂಕಿ ಹಚ್ಚಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. | Read More
ಗಂಗಾವತಿಯಲ್ಲಿ ಚಾಕು ಇರಿತ: ನಾಲ್ವರಿಗೆ ಗಾಯ, ಓರ್ವ ಗಂಭೀರ - Knife Attack in Gangavathi
ಗಣೇಶ ನಿಮಜ್ಜನ ವೇಳೆ ನಡೆದ ಗಲಾಟೆಯಲ್ಲಿ ಚೂರಿ ಇರಿತಕ್ಕೊಳಗಾಗಿ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡು, ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಗಂಗಾವತಿಯಲ್ಲಿ ನಡೆದಿದೆ. | Read More
ಗಂಗಾವಳಿಯಲ್ಲಿ ಮಣ್ಣು ಬಗೆದಷ್ಟು ಅವಶೇಷಗಳು ಪತ್ತೆ: ನಿವೃತ್ತ ಮೇಜರ್ ಇಂದ್ರ ಬಾಲನ್ ಪರಿಶೀಲನೆ - Shiruru Hill Collapse Operation
ಶಿರೂರು ಗುಡ್ಡ ಕುಸಿತದಲ್ಲಿ ಕಾಣೆಯಾದವರ ಪತ್ತೆಗಾಗಿ ಮತ್ತೆ ಆರಂಭಗೊಂಡಿರುವ ಕಾರ್ಯಾಚರಣೆ ಇದೀಗ 5ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿದಿನ ಒಂದಿಲ್ಲೊಂದು ವಸ್ತುಗಳು ಪತ್ತೆಯಾಗುತ್ತಿವೆ. | Read More
ಕೊಡಗಿನಲ್ಲಿ ಮರ ಕಡಿತ ನಿಯಂತ್ರಿಸುವಂತೆ ಅರ್ಜಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ - Kodagu Tree Cutting
ಕೊಡಗು ಜಿಲ್ಲೆಯಲ್ಲಿ ಮರ ಕಡಿಯುವುದನ್ನು ನಿಯಂತ್ರಿಸುವಂತೆ ಕೋರಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ. ಪಕ್ಕದ ವಯನಾಡ್ ರೀತಿ ಭೂ ಕುಸಿಯುವ ಆತಂಕ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲ. | Read More
ಮಕ್ಕಳೊಂದಿಗೆ ಕೆಸರು ಗದ್ದೆಯಲ್ಲಿ ಆಟವಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ - DC Mullai Muhilan
ಕೆಸರು ಗದ್ದೆಯಲ್ಲಿ ಮಕ್ಕಳೊಂದಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಆಟ ಆಡಿ ಗಮನ ಸೆಳೆದರು. | Read More
PSI ನೇರ ನೇಮಕಾತಿ ಆಯ್ಕೆ ಪಟ್ಟಿ ತಡೆಹಿಡಿಯಲು ಸಚಿವ ಪ್ರಿಯಾಂಕ್ ಖರ್ಗೆ ಪತ್ರ - PSI Recruitment
ಪಿಎಸ್ಐ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಆಯ್ಕೆ ಪಟ್ಟಿ ಹಾಗು ನೇಮಕಾತಿ ಆದೇಶಗಳನ್ನು ಸೆ.27ರವರೆಗೆ ತಡೆಹಿಡಿಯುವಂತೆ ಸಚಿವ ಪ್ರಿಯಾಂಕ್ ಖರ್ಗೆ ಒಳಾಡಳಿತ ಇಲಾಖೆಗೆ ಪತ್ರ ಬರೆದಿದ್ದಾರೆ. | Read More
ಧಾರವಾಡ ಕೃಷಿಮೇಳ: ಗಮನ ಸೆಳೆದ ಕೀಟಗಳಿಂದ ತಯಾರಿಸಿದ ಆಹಾರ ಪ್ರದರ್ಶನ - Dharwad Krishi Mela
ಧಾರವಾಡ ಕೃಷಿಮೇಳದಲ್ಲಿ ಮಿಡತೆ, ಜಿರಳೆ ಫ್ರೈ, ಕಪ್ಪು ಸೈನಿಕ ನೊಣ ಮಸಾಲಾ, ರೇಷ್ಮೆ ಕೋಶದ ಸೂಪ್, ಬರ್ಗರ್, ಪನ್ನೀರ್ ಟಿಕ್ಕಾ, ಕೆಂಪು ಇರುವೆಯ ಫ್ರೈ ಸೇರಿದಂತೆ ವಿವಿಧ ಕೀಟಗಳಿಂದ ತಯಾರಿಸಿದ ಆಹಾರ ಪದಾರ್ಥಗಳು ಜನರ ಕುತೂಹಲ ಕೆರಳಿಸಿದವು. | Read More