ಮಾಜಿ ಶಾಸಕ ಮೊಯ್ದಿನ್ ಬಾವ ಅವರ ಸಹೋದರ ನಾಪತ್ತೆಯಾಗಿದ್ದಾರೆ. ಕೂಳೂರು ಸೇತುವೆಯಲ್ಲಿ ಅಪಘಾತವಾದ ಸ್ಥಿತಿಯಲ್ಲಿ ಅವರ ಕಾರು ಕಂಡುಬಂದಿದೆ. | Read More
Karnataka Live News: ಕರ್ನಾಟಕ Sun Oct 06 2024 ಇತ್ತೀಚಿನ ವರದಿ
Published : 3 hours ago
|Updated : 35 minutes ago
ಮಾಜಿ ಶಾಸಕ ಮೊಯ್ದಿನ್ ಬಾವ ಸಹೋದರ ನಾಪತ್ತೆ: ಕೂಳೂರು ಸೇತುವೆ ಮೇಲೆ ಕಾರು ಪತ್ತೆ - Moidin Bava Brother Missing
ಹಾವೇರಿಯಲ್ಲಿ ಎರಡು ದಿನ ಸೊಪ್ಪು ಮೇಳ: 120 ವೈವಿಧ್ಯಮಯ ಸೊಪ್ಪುಗಳ ಪ್ರದರ್ಶನ - LEAVES MELA
ಹಾವೇರಿಯ ಹೊಸಮಠದಲ್ಲಿ ಸಹಜ ಸಮೃದ್ಧಿ ಬಳಗ, ಸಾವಯವ ಕೃಷಿಕರ ಬಳಗ ಮತ್ತು ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಸೊಪ್ಪು ಮೇಳ ಆಯೋಜಿಸಲಾಗಿದೆ. | Read More
ಇಂದಿನಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಆಕರ್ಷಕ ಡ್ರೋನ್ ಶೋ - Mysuru Dasara Drone Show
ಮೈಸೂರು ದಸರಾ 4ನೇ ದಿನಕ್ಕೆ ಕಾಲಿಟ್ಟಿದೆ. ಟಾಂಗಾ ಸವಾರಿ, ಪಾರಂಪರಿಕ ನಡಿಗೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇದರ ನಡುವೆ ಇಂದಿನಿಂದ ಡ್ರೋನ್ ಶೋ ನಡೆಯಲಿದೆ. | Read More
ಬೆಂಗಳೂರಲ್ಲಿ ವರುಣಾರ್ಭಟ: ಕೆರೆಯಂತಾದ ರಸ್ತೆಗಳು, ವಾಹನ ಸವಾರರ ಪರದಾಟ - Bengaluru Rain
ರಾಜ್ಯಾದ್ಯಂತ ಹಿಂಗಾರು ಮಳೆ ಆವರಿಸಿದೆ. ಬೆಂಗಳೂರಲ್ಲಿ ಶನಿವಾರ ಸಂಜೆ ವರುಣ ಅಬ್ಬರಿಸಿದ್ದು, ಹಲವೆಡೆ ರಸ್ತೆಗಳು ಕೆರೆಯಂತಾಗಿವೆ. | Read More