ಕರ್ನಾಟಕ

karnataka

ETV Bharat / state

Karnataka Live News: ಕರ್ನಾಟಕ Mon Oct 07 2024 ಇತ್ತೀಚಿನ ವರದಿ

By Karnataka Live News Desk

Published : 4 hours ago

Updated : 6 minutes ago

Etv Bharat
Etv Bharat (Etv Bharat)

12:40 PM, 07 Oct 2024 (IST)

ಸಚಿವ ಬೈರತಿ ಸುರೇಶ್, ಹಿಂದಿನ ಲೋಕಾಯುಕ್ತ ಎಸ್​​ಪಿ ವಿರುದ್ಧ ಡಿಜಿ-ಐಜಿಪಿಗೆ ಸ್ನೇಹಮಯಿ ಕೃಷ್ಣ ದೂರು - Snehamayi Krishna Complaint

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹಾಗೂ ಮೈಸೂರು ಲೋಕಾಯುಕ್ತದ ಹಿಂದಿನ ಎಸ್​​ಪಿ ವಿರುದ್ಧ ಆರ್​ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. | Read More

ETV Bharat Live Updates - MINISTER BAIRATHI SURESH

12:35 PM, 07 Oct 2024 (IST)

ಉಡುಪಿಯಲ್ಲಿ ಮೇಘ ಸ್ಫೋಟ: ದಿಢೀರ್​ ಪ್ರವಾಹದಿಂದ ಮನೆಗಳಿಗೆ ಹಾನಿ, ವೃದ್ಧೆ ಸಾವು - Heavy Rain In Udupi

ಮೇಘ ಸ್ಫೋಟದಿಂದ ಭಾರಿ ವರ್ಷಧಾರೆ ಸುರಿದಿದ್ದು, ಪ್ರವಾಹ ಪರಿಸ್ಥಿತಿ ಉಂಟಾದ ಘಟನೆ ಉಡುಪಿಯ ಮುದ್ರಾಡಿ ಸಮೀಪದ ಬಲ್ಲಾಡಿ ಎಂಬಲ್ಲಿ ನಡೆದಿದೆ. | Read More

ETV Bharat Live Updates - HEAVY RAIN IN BALLADI

12:00 PM, 07 Oct 2024 (IST)

ಜಾತಿ ಗಣತಿ ಬಗ್ಗೆ ಎಲ್ಲ ರಾಜ್ಯಗಳ ಅಭಿಪ್ರಾಯ ಪಡೆದು ಮುಂದಿನ‌ ಕ್ರಮ: ಮಲ್ಲಿಕಾರ್ಜುನ ಖರ್ಗೆ - Mallikarjuna Kharge

ಕರ್ನಾಟಕದಲ್ಲಿ ಜಾತಿ ಜನಗಣತಿ ಜಾರಿ ವಿಚಾರದ ಬಗ್ಗೆ ರಾಜ್ಯದ ನಾಯಕರನ್ನೇ ಕೇಳಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದರು. | Read More

ETV Bharat Live Updates - CASTE CENSUS

11:54 AM, 07 Oct 2024 (IST)

ಉದ್ಯಮಿ ಮುಮ್ತಾಜ್ ಅಲಿ ನಾಪತ್ತೆ ಪ್ರಕರಣ: ಕೂಳೂರಿನಲ್ಲಿ ಮೃತದೇಹ ಪತ್ತೆ, ಆರು ಮಂದಿ ವಿರುದ್ಧ ಪ್ರಕರಣ - Mumtaz Ali Dead body found

ಭಾನುವಾರ ನಾಪತ್ತೆಯಾಗಿದ್ದ ಮಾಜಿ ಶಾಸಕ ಮೊಯ್ದಿನ್ ಬಾವ ಸಹೋದರ ಮುಮ್ತಾಜ್ ಅಲಿ ಮೃತದೇಹ ಫಲ್ಗುಣಿ ನದಿಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ. | Read More

ETV Bharat Live Updates - BUSINESSMAN MUMTAZ ALI

09:27 AM, 07 Oct 2024 (IST)

ಶ್ರೀರಂಗಪಟ್ಟಣ ದಸರಾದಲ್ಲಿ ಕುಸ್ತಿ: ಅಖಾಡಕ್ಕಿಳಿದು ಮಹಿಳಾ ಪೈಲ್ವಾನರ ಸೆಣಸಾಟ - Srirangapatna dasara

ಶ್ರೀರಂಗಪಟ್ಟಣದಲ್ಲಿ ನಾಲ್ಕನೇ ದಿನದ ದಸರಾ ನಡೆಯುತ್ತಿದ್ದು ಇಂದು ಸಂಜೆ ತೆರೆ ಬೀಳಲಿದೆ. ದಸರಾ ಅಂಗವಾಗಿ ನಿನ್ನೆ ಕುಸ್ತಿ ಸ್ಪರ್ಧೆ ಆಯೋಜಿಸಲಾಗಿತ್ತು. ಕುಸ್ತಿಯಲ್ಲಿ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರೇ ಅಖಾಡಕ್ಕೆ ಇಳಿದು ಎಲ್ಲರ ಗಮನ ಸೆಳೆದರು. | Read More

ETV Bharat Live Updates - WRESTLING IN DASARA

07:45 AM, 07 Oct 2024 (IST)

ಮೈಸೂರು ದಸರಾ: ಶ್ರೇಯಾ ಘೋಷಾಲ್​ ಹಾಡಿಗೆ ಯುವಪಡೆ ಫಿದಾ, ಬಾನಂಗಳದಲ್ಲಿ ಡ್ರೋನ್ ಚಿತ್ತಾರ - Yuva Dasara Drone Show

ಭಾನುವಾರ ಯುವ ದಸರಾಗೆ ಚಾಲನೆ ದೊರಕಿದ್ದು ಉತ್ತನಹಳ್ಳಿಯಲ್ಲಿ ಯುವಹಬ್ಬವೇ ನಡೆಯಿತು. ಖ್ಯಾತ ಗಾಯಕಿಯ ಗಾನಸುಧೆಗೆ ನೆರೆದಿದ್ದ ಜನತೆ ಹುಚ್ಚೆದ್ದು ಕುಣಿದರು. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆದ ಡ್ರೋನ್ ಪ್ರದರ್ಶನ ಜನಮನ ಸೆಳೆಯಿತು. | Read More

ETV Bharat Live Updates - SHREYA GHOSHAL
Last Updated : 6 minutes ago

ABOUT THE AUTHOR

...view details