ಬಸವನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆಗೆ ನಡೆಸಿರುವ ಪ್ರತ್ಯೇಕ ಸಭೆಯ ಕುರಿತು ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ. | Read More
Breaking News Karnataka Live: Sat Mon Sep 30 2024 ಕರ್ನಾಟಕ ಇತ್ತೀಚಿನ ವರದಿ
Published : 3 hours ago
|Updated : 2 minutes ago
ಬಿಜೆಪಿ ಅತೃಪ್ತರ ಸಭೆ: 'ಹೊಸದೇನಲ್ಲ, ಸವಾಲು ನೋಡಿ ಬೆಳೆದಿದ್ದೇನೆ'- ವಿಜಯೇಂದ್ರ - B Y Vijayendra
ಹಾವೇರಿಯಲ್ಲಿ ಸಾರಿಗೆ ವ್ಯವಸ್ಥೆಯ ಕೊರತೆ; ಸಾರ್ವಜನಿಕರ ಅಸಮಾಧಾನ - Haveri Lacks Public Transport
ಜಿಲ್ಲೆಯಾಗಿ ಅಭಿವೃದ್ಧಿಗೊಂಡಿರುವ ಹಾವೇರಿಯಲ್ಲಿ ಸಾರಿಗೆ ವ್ಯವಸ್ಥೆ ಕೊರತೆ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಕಚೇರಿಯಿಂದ ಹಿಡಿದು ಕಾಲೇಜು, ವಸತಿ ನಿಲಯಕ್ಕೂ ಖಾಸಗಿ ವಾಹನಗಳನ್ನು ಅವಲಂಬಿಸಬೇಕಾಗಿದೆ ಎಂದು ತಿಳಿಸಿದ್ದಾರೆ. | Read More
ವಿಧಾನಮಂಡಲದ ವಿವಿಧ ಸ್ಥಾಯಿ ಸಮಿತಿಗಳಿಗೆ ಹೊಸ ಸದಸ್ಯರ ನಾಮನಿರ್ದೇಶನ - Standing Committees
ವಿಧಾನಮಂಡಲದ ವಿವಿಧ ಸ್ಥಾಯಿ ಸಮಿತಿಗಳಿಗೆ ವಿಧಾನ ಪರಿಷತ್, ವಿಧಾನಸಭೆ ಸದಸ್ಯರನ್ನು ನಾಮನಿರ್ದೇಶನ ಮಾಡಿ ಸ್ಪೀಕರ್ ಯು.ಟಿ.ಖಾದರ್ ಆದೇಶ ಹೊರಡಿಸಿದ್ದಾರೆ. | Read More
ಚಿಕ್ಕೋಡಿ: ತಾಯಿ, ಎರಡು ಮಕ್ಕಳ ಮೃತದೇಹ ಬಾವಿಯಲ್ಲಿ ಪತ್ತೆ, ಕೊಲೆ ಶಂಕೆ - Chikkodi Mother And Children Death
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. | Read More
ಸರ್ಕಾರಿ ಉದ್ಯೋಗದ ಭರವಸೆ ನೀಡಿ ₹28 ಲಕ್ಷ ವಂಚನೆ; 6 ಜನರ ವಿರುದ್ಧ ಎಫ್ಐಆರ್ - Cheating In The Name Of Govt Job
ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಆರೋಪದ ಮೇರೆಗೆ ಆರು ಆರೋಪಿಗಳ ವಿರುದ್ದ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. | Read More
ಇಂದು ವಿಶ್ವ ಪಾಡ್ಕ್ಯಾಸ್ಟ್ ದಿನ: ಈ ಡಿಜಿಟಲ್ ಮಾಧ್ಯಮದ ಇತಿಹಾಸ, ಮಹತ್ವ ನಿಮಗೆ ಗೊತ್ತಾ? - World podcast Day
ವಿಶ್ವ ಪಾಡ್ಕಾಸ್ಟ್ ದಿನವನ್ನು ಸೆಪ್ಟೆಂಬರ್ 30 ರಂದು ಆಚರಿಸಲಾಗುತ್ತದೆ. ಮನರಂಜನೆಯ ಹೊರತಾಗಿ ಪಾಡ್ಕ್ಯಾಸ್ಟ್ಗಳು ಶಿಕ್ಷಣ, ಸಬಲೀಕರಣಕ್ಕೆ ನಿರ್ಣಾಯಕ ಸಾಧನವಾಗಿ ಹೊರಹೊಮ್ಮಿವೆ. ಈ ಕುರಿತು ವರದಿ ಇಲ್ಲಿದೆ. | Read More
ಮುಂಗಾರು ಮತ್ತೆ ಚುರುಕು: ರಾಜ್ಯದ ಹಲವು ಜಿಲ್ಲೆಗಳಿಗೆ ಆರೆಂಜ್, ಯೆಲ್ಲೋ ಅಲರ್ಟ್ - Karnataka Rain Forecast
ರಾಜ್ಯದಲ್ಲಿ ಮತ್ತೆ ವರುಣನ ಆರ್ಭಟ ಜೋರಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ ಮಾಡಿದೆ. | Read More
ಬಿಜೆಪಿ ಅತೃಪ್ತರ ಸಭೆ: 'ಹೊಸದೇನಲ್ಲ, ಸವಾಲು ನೋಡಿ ಬೆಳೆದಿದ್ದೇನೆ'- ವಿಜಯೇಂದ್ರ - B Y Vijayendra
ಬಸವನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆಗೆ ನಡೆಸಿರುವ ಪ್ರತ್ಯೇಕ ಸಭೆಯ ಕುರಿತು ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ. | Read More
ಹಾವೇರಿಯಲ್ಲಿ ಸಾರಿಗೆ ವ್ಯವಸ್ಥೆಯ ಕೊರತೆ; ಸಾರ್ವಜನಿಕರ ಅಸಮಾಧಾನ - Haveri Lacks Public Transport
ಜಿಲ್ಲೆಯಾಗಿ ಅಭಿವೃದ್ಧಿಗೊಂಡಿರುವ ಹಾವೇರಿಯಲ್ಲಿ ಸಾರಿಗೆ ವ್ಯವಸ್ಥೆ ಕೊರತೆ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಕಚೇರಿಯಿಂದ ಹಿಡಿದು ಕಾಲೇಜು, ವಸತಿ ನಿಲಯಕ್ಕೂ ಖಾಸಗಿ ವಾಹನಗಳನ್ನು ಅವಲಂಬಿಸಬೇಕಾಗಿದೆ ಎಂದು ತಿಳಿಸಿದ್ದಾರೆ. | Read More
ವಿಧಾನಮಂಡಲದ ವಿವಿಧ ಸ್ಥಾಯಿ ಸಮಿತಿಗಳಿಗೆ ಹೊಸ ಸದಸ್ಯರ ನಾಮನಿರ್ದೇಶನ - Standing Committees
ವಿಧಾನಮಂಡಲದ ವಿವಿಧ ಸ್ಥಾಯಿ ಸಮಿತಿಗಳಿಗೆ ವಿಧಾನ ಪರಿಷತ್, ವಿಧಾನಸಭೆ ಸದಸ್ಯರನ್ನು ನಾಮನಿರ್ದೇಶನ ಮಾಡಿ ಸ್ಪೀಕರ್ ಯು.ಟಿ.ಖಾದರ್ ಆದೇಶ ಹೊರಡಿಸಿದ್ದಾರೆ. | Read More
ಚಿಕ್ಕೋಡಿ: ತಾಯಿ, ಎರಡು ಮಕ್ಕಳ ಮೃತದೇಹ ಬಾವಿಯಲ್ಲಿ ಪತ್ತೆ, ಕೊಲೆ ಶಂಕೆ - Chikkodi Mother And Children Death
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. | Read More
ಸರ್ಕಾರಿ ಉದ್ಯೋಗದ ಭರವಸೆ ನೀಡಿ ₹28 ಲಕ್ಷ ವಂಚನೆ; 6 ಜನರ ವಿರುದ್ಧ ಎಫ್ಐಆರ್ - Cheating In The Name Of Govt Job
ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಆರೋಪದ ಮೇರೆಗೆ ಆರು ಆರೋಪಿಗಳ ವಿರುದ್ದ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. | Read More
ಇಂದು ವಿಶ್ವ ಪಾಡ್ಕ್ಯಾಸ್ಟ್ ದಿನ: ಈ ಡಿಜಿಟಲ್ ಮಾಧ್ಯಮದ ಇತಿಹಾಸ, ಮಹತ್ವ ನಿಮಗೆ ಗೊತ್ತಾ? - World podcast Day
ವಿಶ್ವ ಪಾಡ್ಕಾಸ್ಟ್ ದಿನವನ್ನು ಸೆಪ್ಟೆಂಬರ್ 30 ರಂದು ಆಚರಿಸಲಾಗುತ್ತದೆ. ಮನರಂಜನೆಯ ಹೊರತಾಗಿ ಪಾಡ್ಕ್ಯಾಸ್ಟ್ಗಳು ಶಿಕ್ಷಣ, ಸಬಲೀಕರಣಕ್ಕೆ ನಿರ್ಣಾಯಕ ಸಾಧನವಾಗಿ ಹೊರಹೊಮ್ಮಿವೆ. ಈ ಕುರಿತು ವರದಿ ಇಲ್ಲಿದೆ. | Read More
ಮುಂಗಾರು ಮತ್ತೆ ಚುರುಕು: ರಾಜ್ಯದ ಹಲವು ಜಿಲ್ಲೆಗಳಿಗೆ ಆರೆಂಜ್, ಯೆಲ್ಲೋ ಅಲರ್ಟ್ - Karnataka Rain Forecast
ರಾಜ್ಯದಲ್ಲಿ ಮತ್ತೆ ವರುಣನ ಆರ್ಭಟ ಜೋರಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ ಮಾಡಿದೆ. | Read More