thumbnail

By

Published : Oct 30, 2019, 6:11 PM IST

ETV Bharat / Videos

ಭೀಮಾತೀರದ ಹಂತಕನ ಸಮಾಧಿಗೆ ಅಭಿಮಾನಿಗಳಿಂದ ಪೂಜೆ

ಭೀಮಾತೀರದ ನಟೋರಿಯಸ್ ಹಂತಕ ಧರ್ಮರಾಜ ಚಡಚಣ ಸಮಾಧಿಗೆ ಅಭಿಮಾನಿಗಳ ದಂಡು ಹರಿದು ಬರುತ್ತಿದ್ದು ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಹಂತಕ ಧರ್ಮರಾಜ್ ಚಡಚಣ ಪಿಎಸ್‌ಐ ಗೋಪಾಲ್ ಹಳ್ಳೂರು ಮಾಡಿದ ನಕಲಿ ಎನ್ ಕೌಂಟರ್ ಗೆ ಬಲಿಯಾಗಿದ್ದು, ಇದೇ ಧರ್ಮರಾಜ ಸಹೋದರ ಗಂಗಾಧರನ ನಿಗೂಢ ಹತ್ಯೆ‌ ಯಾಗಿದ್ದನು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.