ವ್ಯಕ್ತಿಯ ಶಿರಚ್ಛೇದಿಸಿದ ಹಂತಕರನ್ನು 13 ಕಿ.ಮೀ ದೂರ ಬೆನ್ನಟ್ಟಿ ಹಿಡಿದ ಪೊಲೀಸರು- ವಿಡಿಯೋ​ ನೋಡಿ

By

Published : Jun 29, 2022, 5:42 PM IST

thumbnail
ಉದಯಪುರ(ರಾಜಸ್ಥಾನ): ರಾಜಸ್ಥಾನದಲ್ಲಿ ನಿನ್ನೆ ಹಿಂದೂ ವ್ಯಕ್ತಿಯ ಶಿರಚ್ಛೇದ ಮಾಡಿದ ಮತಾಂಧ ಹಂತಕರನ್ನು ಕೇವಲ 2 ಗಂಟೆಯೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ರಾಜ್​ಸಮಂದ್​ ಪ್ರದೇಶದ​ ಬಳಿ ದುಷ್ಕರ್ಮಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಹೇಡಿತನದ ಕೃತ್ಯವೆಸಗಿ ಬೈಕ್​​ನಲ್ಲಿ ಪರಾರಿಯಾಗುತ್ತಿದ್ದಾಗ ಇವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳನ್ನು ಪೊಲೀಸರು 13 ಕಿ.ಲೋ ಮೀಟರ್‌ ದೂರ ಬೆನ್ನಟ್ಟಿದ್ದರು ಎನ್ನುವುದು ಗಮನಾರ್ಹ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.