thumbnail

By

Published : Oct 9, 2019, 12:10 PM IST

ETV Bharat / Videos

ಮಕ್ಕಳಾಗದವರಿಗೆ ಇಲ್ಲಿ ಸಿಗುತ್ತೆ ದಿವ್ಯ ಔಷಧ: ಶೇ. 70ರಷ್ಟು ಮಹಿಳೆಯರಿಗೆ ಸಂತಾನ ಭಾಗ್ಯ!

ಮಕ್ಕಳಾಗದವರಿಗೆ ಈ ಗ್ರಾಮದಲ್ಲಿ ಪ್ರತಿವರ್ಷ ವಿಜಯದಶಮಿ ದಿನದಂದು ಔಷಧ ನೀಡಲಾಗುತ್ತದೆ. ಈ ಔಷಧ ಸ್ವೀಕರಿಸಿದರೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಇಲ್ಲಿ ಮನೆ ಮಾಡಿದೆ. ಶಾಂತೇಶ ದೇವಸ್ಥಾನದ ಅರ್ಚಕರು ಈ ಔಷಧವನ್ನ ಶತಮಾನದಿಂದ ವಿತರಿಸುತ್ತಿದ್ದು ಈ ಔಷಧ ಸ್ವೀಕರಿಸಲು ರಾಜ್ಯದ ವಿವಿಧಡೆಯಿಂದ ಸಾವಿರಾರು ಮಹಿಳೆಯರು ಆಗಮಿಸಿರುತ್ತಾರೆ. ಸಂತಾನಭಾಗ್ಯ ಇಲ್ಲದ ಮಹಿಳೆಯರಿಗೆ ಮಕ್ಕಳನ್ನು ಕರುಣಿಸುವ ಈ ಔಷಧ ಎಲ್ಲಿ ನೀಡಲಾಗುತ್ತೆ ಎಂಬ ಕುತೂಹಲವೇ ಈ ವರದಿ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.