ಕೋಲಾರದಲ್ಲಿ ವರುಣನ ಆರ್ಭಟ: ಕೈಗೆ ಬಂದ ಬೆಳೆ ಬಾಯಿಗೆ ಬರಲಿಲ್ಲ! - ಮಳೆ ಅನಾಹುತ
🎬 Watch Now: Feature Video

ಕೋಲಾರ ಜಿಲ್ಲೆಯಾದ್ಯಂತ ಸುರಿದ ಬಿರುಗಾಳಿ ಸಹಿತ ಮಳೆ, ಕೋಟ್ಯಂತರ ಮೌಲ್ಯದ ಬೆೆಳೆ ಧ್ವಂಸ ಮಾಡಿದೆ. ಬಾಳೆ,ಮಾವು,ಇನ್ನಿತರ ತರಕಾರಿಗಳು ಕೈಗೆ ಬಂದಿದ್ದು ಬಾಯಿಗೆ ಬಂದಿಲ್ಲ ಅನ್ನುವ ಹಾಗಾಗಿದೆ. ವರುಣನ ರೌದ್ರಾವತಾರ ರೈತನ ಬದುಕಿನ ಬವಣೆ ಹೆಚ್ಚಿಸಿದೆ.