ಕೇದಾರನಾಥ ಯಾತ್ರೆ: ಏಕಕಾಲಕ್ಕೆ 25 ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳು ಲಗ್ಗೆ; ಫುಲ್ ಜಾಮ್​​

By

Published : May 25, 2022, 9:11 PM IST

thumbnail
ರುದ್ರಪ್ರಯಾಗ್(ಉತ್ತರಾಖಂಡ): ಕಳೆದ ಎರಡು ದಿನಗಳ ಕಾಲ ಕೇದಾರನಾಥ ಕಣಿವೆಯಲ್ಲಿ ಮಳೆ ಸುರಿದ ಕಾರಣ, ಇಂದು ಬಿಸಿಲು ಕಂಡು ಬಂದಿದೆ. ಹೀಗಾಗಿ, ಬರೋಬ್ಬರಿ 25 ಸಾವಿರಕ್ಕೂ ಅಧಿಕ ಯಾತ್ರಾರ್ಥಿಗಳನ್ನ ಏಕಕಾಲಕ್ಕೆ ಕೇದಾರದತ್ತ ಪ್ರಯಾಣ ಬೆಳೆಸಿರುವ ಕಾರಣ, ಮಾರ್ಗದಲ್ಲಿ ಫುಲ್ ಜಾಮ್​ ಆಗಿದೆ. ರುದ್ರಪ್ರಯಾಗ್​ನಲ್ಲಿ ಜನರು ಕಾಲಿಡಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಎಲ್ಲಿ ನೋಡಿದರೂ ಜನರ ತಲೆಗಳು ಮಾತ್ರ ಕಾಣಿಸುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.