ಗಜಪಡೆ ಕ್ಯಾಪ್ಟನ್ ಅರ್ಜುನ ನೇತೃತ್ವದ ತಂಡವನ್ನು ಅಪ್ಪನೊಂದಿಗೆ ನೋಡಿದ ಆದ್ಯವೀರ್

By

Published : Aug 31, 2019, 11:52 PM IST

thumbnail

ಮೈಸೂರು: ರಾಜವಂಶಸ್ಥ ಯದುವೀರ್ ಒಡೆಯರ್ ಹಾಗೂ ಅವರ ಮಗ ಆದ್ಯವೀರ್ ಅರಮನೆಯ ಆವರಣದ ಕೋಡಿ ನರಸಿಂಹಸ್ವಾಮಿ ದೇವಾಲಯದ ಆನೆ ಕಟ್ಟುವ ಸ್ಥಳಕ್ಕೆ ಬಂದು ದಸರಾ ಗಜಪಡೆ ಮಾವುತ ಕಾವಾಡಿಗರ ಕುಶಲೋಪರಿ ವಿಚಾರಿಸಿದರು. ಈ ವೇಳೆ ಗಜಪಡೆ ಕ್ಯಾಪ್ಟನ್ ಅರ್ಜುನ ನೇತೃತ್ವದ ತಂಡವನ್ನು ಅಪ್ಪನೊಂದಿಗೆ ನೋಡಿದ ಆದ್ಯವೀರ್ ಖುಷಿ ಪಟ್ಟಿದ್ದಾನೆ. ದಸರಾ ಗಜಪಡೆಗೆ ರಾಜವಂಶಸ್ಥ ಯದುವೀರ್ ಒಡೆಯರ್ ಪುತ್ರ ಅದ್ಯವೀರ್‌ ಬೆಲ್ಲ, ಬಾಳೆ ಹಣ್ಣು ನೀಡಿ ಸಂಭ್ರಮಿಸಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.