ಹೊಸ ಟ್ರಾಫಿಕ್​​ ನಿಯಮದ ವಿರುದ್ಧ ಸಂಚಾರಿ ಪೇದೆಯಾಗಿ ಪ್ರತಿಭಟನೆಗಿಳಿದ ವಾಟಾಳ್​​​ ನಾಗರಾಜ್​​!

By

Published : Sep 8, 2019, 5:00 PM IST

Updated : Sep 8, 2019, 5:23 PM IST

thumbnail
ಮೈಸೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಸಂಚಾರಿ ನಿಯಮ ಉಲ್ಲಂಘನೆ ದಂಡದ ಆದೇಶದ ವಿರುದ್ಧ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ನಗರದ ರೈಲ್ವೆ ನಿಲ್ದಾಣ ಮುಂಭಾಗ ಸಂಚಾರಿ ಪೇದೆಯಾಗಿ ಕಾಣಿಸಿಕೊಂಡ ವಾಟಾಳ್​ ನಾಗರಾಜ್, ಸವಾರರನ್ನು ತಪಾಸಣೆ ನಡೆಸಿ ಕೇಂದ್ರ ಸರ್ಕಾರ ಬಡವರು ಹಾಗೂ ಮಧ್ಯಮ ವರ್ಗದವರಿಗೆ ತೊಂದರೆ ಕೊಡುತ್ತಿದೆ ಎಂದು ಕಿಡಿಕಾರಿದರು. ಮರಗಳನ್ನು ಹಾಕಿ ನದಿ ಉಳಿಸುವುದಕ್ಕಿಂತ ಮರ ಮಾಫಿಯಾ ನಿಲ್ಲಿಸಿದರೆ ಕಾವೇರಿ ನದಿ ಉಳಿಯುತ್ತದೆ ಎಂದರು.
Last Updated : Sep 8, 2019, 5:23 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.