ಎಲ್ಲಾ ಇದ್ದು, ಏನೂ ಮಾಡದವರಿಗೆ ಇವರೇ ಸ್ಫೂರ್ತಿ.. - udupi tender udupi tender coconut seller jayanna news

🎬 Watch Now: Feature Video

thumbnail

By

Published : Nov 22, 2019, 5:26 PM IST

Updated : Nov 22, 2019, 11:59 PM IST

ಇವರದ್ದು ತೆಂಗಿನಕಾಯಿ ಕೀಳುವ ಕಾಯಕ. ಅದೊಂದು ದಿನ ಮರದಿಂದ ಬಿದ್ದ ಪರಿಣಾಮ ಬೆನ್ನು ಮೂಳೆ ಮುರಿದು ಸ್ವಾಧೀನ‌ಕಳೆದುಕೊಂಡರು. ಇನ್ನೇನು ಬದುಕೇ ಮುಗಿದು ಹೋಯಿತು ಅನ್ನುವಷ್ಟರಲ್ಲಿ ಸ್ವಾಭಿಮಾನದ ಪ್ರಶ್ನೆ ಅವರನ್ನ ಎಚ್ಚರಿಸಿತ್ತು. ಛಲ ಬೀಡದ ಆತ ಇದೀಗ ಕಾಯಕವೊಂದನ್ನು ಆರಿಸಿಕೊಂಡು ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ..
Last Updated : Nov 22, 2019, 11:59 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.