50 ವರ್ಷ ಕಳೆದರೂ ಹಸನಾಗದ ಆದಿವಾಸಿ ಹಸಲರ ಬದುಕು... ದೊಡ್ಡ ಗೌಡರ ತವರಲ್ಲಿ ಇದೆಂಥ ಅನ್ಯಾಯ!

By

Published : Feb 17, 2020, 1:59 PM IST

thumbnail

ಹಾಸನ ದೇಶದ ಪ್ರಧಾನಿ ಪಟ್ಟಕ್ಕೇರುವಂತೆ ಹೆಚ್‌ ಡಿ ದೇವೇಗೌಡರನ್ನ ಬೆಳೆಸಿದ ಜಿಲ್ಲೆ. ರಾಜಕೀಯ ಅವರ ಇಡೀ ಕುಟುಂಬ ಇಷ್ಟೊಂದು ಗಟ್ಟಿಗೊಳ್ಳಲು ಕಾರಣವಾಗಿದ್ರೂ ಕೂಡ ಈಗಲೂ ಅದೇ ಜಿಲ್ಲೆಯಲ್ಲಿ ನಾಗರಿಕತೆಯೇ ಕಾಣದಂತೆ ಬದುಕ್ತಿರುವ ಜನರಿದ್ದಾರೆ. ಅದು ಜಿಲ್ಲಾ ಕೇಂದ್ರದಿಂದ ಅಕ್ಕಪಕ್ಕವೇ ಅನ್ನೋದು ಗಮನಾರ್ಹ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.