thumbnail

ನಂಬಿ ಬಂದವರ ಇಷ್ಟಾರ್ಥ ಈಡೇರಿಸುವ ಕೋಟೆ ನಾಡಿನ ತಿಪ್ಪೆರುದ್ರಸ್ವಾಮಿ...!!

By

Published : May 15, 2019, 4:47 PM IST

ಅದೊಂದು  ಕುಗ್ರಾಮ..ಅಲ್ಲಿ ಬಹಳ ವರ್ಷಗಳ ಹಿಂದೆ ಧರ್ಮ ಪ್ರಚಾರಕ್ಕೆ ಆಗಮಿಸಿದ್ದ ಸ್ವಾಮಿಯೊಬ್ಬ ಅದೇ ಗ್ರಾಮದಲ್ಲಿ ನೆಲೆಸಿ ಸಾಕಷ್ಟು ಒಳಿತು ಮಾಡಿ ಗ್ರಾಮಸ್ಥರ ಮನ ಗೆದ್ದಿದ್ದರು. ಇದೀಗ ಅಲ್ಲಿ ಇಷ್ಟಾರ್ಥ ಸೇವೆಗಾಗಿ ಅವರನ್ನು ದೇವರನ್ನಾಗಿ ಪೂಜಿಸಲಾಗ್ತಿದೆ. ಹಾಗಿದ್ರೆ ಆ ದೇವಸ್ಥಾನ ಎಲ್ಲಿದೆ? ಅದರ ಪವಾಡವೇನು ಹ್ಯಾವ್​ ಅ ಲುಕ್​...!!

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.