ಮಾರುಕಟ್ಟೆಯಲ್ಲಿ ತರಕಾರಿ ಆಯಲು ಬಂದ ಬಾಲಕರಿಗೆ ತಿಳಿ ಹೇಳಿ ವಾಪಸ್​ ಕಳಿಸಿದ ಪೊಲೀಸರು - darwad lackdown news

🎬 Watch Now: Feature Video

thumbnail

By

Published : Apr 19, 2020, 2:28 PM IST

ಧಾರವಾಡ ನಗರದ ಮೃತ್ಯುಂಜಯ ‌ನಗರದಲ್ಲಿರುವ ಎಪಿಎಂಸಿಯಲ್ಲಿ ಬಿದ್ದಿದ್ದ ತರಕಾರಿಗಳನ್ನು ಆಯಲು ಬಂದ ಬಾಲಕರನ್ನು ಗಮನಿಸಿದ ಉಪನಗರ ಠಾಣೆ ಸಿಪಿಐ ಪ್ರಮೋದ್​ ಯಲಿಗಾರ ಮನೆ ಬಿಟ್ಟು ಹೊರಗೆ ಬಾರದಂತೆ ತಿಳಿ ಹೇಳಿ ವಾಪಸ್ ಕಳುಹಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.