thumbnail

By

Published : Sep 5, 2019, 3:15 AM IST

ETV Bharat / Videos

2 ಲಕ್ಷ ಖರ್ಚು ಮಾಡಿ ಗುರುಕುಲ ಮಾದರಿಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ

ಬಳ್ಳಾರಿಯ ಗ್ರಾಮಾಂತರ ಪ್ರದೇಶದ ಕೌಲ್ ಬಜಾರ್​ನ ಶ್ರೀ ಮಾರವಾಡಿ ವಿನಾಯಕ ಮಿತ್ರ ಮಂಡಳಿಯ 30 ಸದಸ್ಯರಿಂದ 2 ಲಕ್ಷ ರೂಪಾಯಿ ಖರ್ಚು ಮಾಡಿ ಗುರುಕುಲ ಮಾದರಿಯಲ್ಲಿ ಮತ್ತು ಪರಿಸರ ಜಾಗೃತಿ ಮೂಡಿಸುವ ಮಾದರಿಯಲ್ಲಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಣೆ ಮಾಡಿದ್ದಾರೆ. ಪ್ರತಿವರ್ಷವು ಜನರಿಗೆ ಜಾಗೃತಿ ಮೂಡಿಸುವ ಗಣೇಶನ ಮೂರ್ತಿಗಳನ್ನು ಇಲ್ಲಿ ಪ್ರತಿಷ್ಠಾಪನೆ ಮಾಡುತ್ತಾ ಬರಲಾಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.