ಗಣಿನಗರಿಯಲ್ಲಿ ಗಣೇಶನ ಅದ್ಧೂರಿ ನಿಮಜ್ಜನ: ಡಿಜೆ ಸೌಂಡ್​ಗೆ ಕುಣಿದು ಕುಪ್ಪಳಿಸಿದ ಚಿಣ್ಣರು - ಗಣೇಶನ ನಿಮಜ್ಜನ

🎬 Watch Now: Feature Video

thumbnail

By

Published : Sep 5, 2019, 5:09 AM IST

ಬಳ್ಳಾರಿ: ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಗಣೇಶ ಮೂರ್ತಿಗಳ ನಿಮಜ್ಜನ ಅದ್ಧೂರಿಯಾಗಿ ನಡೆಯಿತು. ಬುಧವಾರ ಸಂಜೆಹೊತ್ತಿಗೆ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಗಣೇಶ ಮೂರ್ತಿಗಳ ನಿಮಜ್ಜನ ವೇಳೆ ಡಿಜೆ ಸೌಂಡ್ ಸಿಸ್ಟಮ್​ಗೆ ಹತ್ತಾರು ಚಿಣ್ಣರು ಕುಣಿದು ಕುಪ್ಪಳಿಸಿದರು. ಕೆಲವೆಡೆ ಟ್ರ್ಯಾಕ್ಟರ್​ಗಳಲ್ಲಿ ಗಣೇಶ ಮೂರ್ತಿಗಳ ಮೆರವಣಿಗೆ ನಡೆದರೆ, ಉಳಿದೆಡೆ ಸರಕು ಸಾಗಣೆ ಆಟೋರಿಕ್ಷಾಗಳಲ್ಲಿ ಇಟ್ಟುಕೊಂಡು ಗಣೇಶಮೂರ್ತಿ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.