ಹುಣಸೂರು ಪ್ರತ್ಯೇಕ ಜಿಲ್ಲೆ ಪ್ರಸ್ತಾಪ ರಾಜಕೀಯ ಪ್ರೇರಿತ: ಸಾ.ರಾ. ಮಹೇಶ್ - SRMahesh

🎬 Watch Now: Feature Video

thumbnail

By

Published : Oct 14, 2019, 2:34 PM IST

ಚುನಾವಣೆ ದಿನಾಂಕ ನಿಗದಿಯಾದ ಮೇಲೆ ಹುಣಸೂರು ಕ್ಷೇತ್ರವನ್ನು ಹೊಸ ಜಿಲ್ಲೆಯನ್ನಾಗಿ ಮಾಡಬೇಕೆಂಬ ಪ್ರಸ್ತಾಪ ರಾಜಕೀಯ ಪ್ರೇರಿತವಾದದ್ದು. ಈ ಪ್ರಸ್ತಾಪ ಮಾಡಿರುವ ಅನರ್ಹ ಶಾಸಕರಿಗೂ ಹುಣಸೂರು ಕ್ಷೇತ್ರಕ್ಕೂ ಸಂಬಂಧವಿಲ್ಲ. 14 ತಿಂಗಳು ಶಾಸಕರಾಗಿದ್ದಾಗ ಹೊಸ ಜಿಲ್ಲೆಯನ್ನು ಮಾಡಲು ಚರ್ಚೆ ಮಾಡಬಹುದಿತ್ತು. ರಾಜ್ಯದ ಮುಖ್ಯಮಂತ್ರಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ನಡೆಯುತ್ತಿದೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಅವರು ಹೆಚ್​ ವಿಶ್ವನಾಥ್​ ವಿರುದ್ಧ​ ಕಿಡಿಕಾರಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.