ಸಿದ್ದೇಶ್ವರ ಜಾತ್ರೆ ಅಂಗವಾಗಿ ಚೌಡಕಿ ಪದ: ಜನರನ್ನು ರಂಜಿಸಿದ ಗಾಯಕರು..! - ಜನರನ್ನು ರಂಜಿಸಿದ ಗಾಯಕರು!

🎬 Watch Now: Feature Video

thumbnail

By

Published : Jan 19, 2020, 1:30 PM IST

ವಿಜಯಪುರ: ಸಿದ್ದೇಶ್ವರ ಜಾತ್ರಾ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಚೌಡಕಿ ಪದ ಜನರನ್ನು ರಂಜಿಸಿತು. ಜಿಲ್ಲೆಯ ದೇವರ ಹಿಬ್ಬರಗಿಯ ಯಲ್ಲವ್ವಾ, ಮಹಾದೇವಿ ಹಾಗೂ ಕಲಾ ತಂಡ ಚೌಡಕಿ ಪದ ಹಾಡಿದರು. ಚೌಡಕಿ ಪದಗಳನ್ನು ಕೇಳಲು ಸಾವಿರಾರು ಜನ ಆಗಮಿಸಿದ್ದು, ಗಮನ ಸೆಳೆಯಿತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.