ನೆರೆ ಸಂತ್ರಸ್ತ ರೈತರಿಗೆ ಶಾಕ್ ಮೇಲೆ ಶಾಕ್: ಅನ್ನದಾತನಿಗೀಗ ಅಧಿಕಾರಿಗಳ ಕಾಟ
![ETV Thumbnail thumbnail](https://etvbharatimages.akamaized.net/etvbharat/prod-images/320-214-5717775-thumbnail-3x2-pk.jpg)
ಆ ಭಾಗದ ಜನರು ಈಗಾಗಲೇ ಪ್ರವಾಹಕ್ಕೆ ತತ್ತರಿಸಿದ್ದು, ಬದುಕು ಕಟ್ಟಿಕೊಳ್ಳೋಕೆ ಪರದಾಡ್ತಿದ್ರು. ಇದೇ ಸಮಯದಲ್ಲಿ ಬ್ಯಾಂಕ್ಗಳು ನೋಟಿಸ್ ನೀಡಿರೋದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಆ ಭಾಗದ ಜನರು ಈಗಾಗಲೇ ಪ್ರವಾಹಕ್ಕೆ ತತ್ತರಿಸಿದ್ದು, ಬದುಕು ಕಟ್ಟಿಕೊಳ್ಳೋಕೆ ಪರದಾಡ್ತಿದ್ರು. ಇದೇ ಸಮಯದಲ್ಲಿ ಬ್ಯಾಂಕ್ಗಳು ನೋಟಿಸ್ ನೀಡಿರೋದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.