ಸಾಗರದ ಗಣಪತಿ ಕೆರೆ ಸ್ವಚ್ಛತೆಗಿಳಿದ ಶಾಸಕ ಹರತಾಳು ಹಾಲಪ್ಪ..

By

Published : Jan 12, 2020, 11:10 AM IST

thumbnail
ಶಿವಮೊಗ್ಗ:ಸಾಗರ ಪಟ್ಟಣದ ಮಧ್ಯ ಭಾಗದಲ್ಲಿರುವ ಪ್ರಸಿದ್ದ ಗಣಪತಿ ಕೆರೆಯ ಸ್ವಚ್ಛತೆಗೆ ಶಾಸಕ ಹರತಾಳು ಹಾಲಪ್ಪ ಚಾಲನೆ ನೀಡಿದ್ದಾರೆ. ಪಟ್ಟಣದ ಮಧ್ಯ ಭಾಗದಲ್ಲಿರುವ ಕೆರೆಯಲ್ಲಿ‌ ಸಾಕಷ್ಟು ಕಳೆ ಬೆಳೆದಿತ್ತು. ಇದನ್ನು ತೆರವುಗದೊಳಿಸೋದಕ್ಕೆ ಶಾಸಕರೇ ಇವತ್ತು ಕೆರೆಗಿಳಿದು ಸ್ವಚ್ಛಗೊಳಿಸಿರೋದು ವಿಶೇಷ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.