ನನ್ನ ಪ್ರಾಮಾಣಿಕ ಸೇವೆ ಬಗ್ಗೆ ನಂಬಿಕೆಯಿದ್ದರೆ ಮತ ನೀಡಿ ಎಂದ ಮುನಿರತ್ನ - RRNagara BJp candidate Munirtana chichat with Etv bharat
🎬 Watch Now: Feature Video

ಬೆಂಗಳೂರು: ಆರ್.ಆರ್. ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಳೆದ 15 ದಿನಗಳಿಂದ ಬಿಡುವಿಲ್ಲದೆ ಭರ್ಜರಿ ಪ್ರಚಾರ ನಡೆಸಿದ್ದಾರೆ. ಉಪಚುನಾವಣೆ ಕುರಿತು ಮುನಿರತ್ನ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ್ದು, ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.