ಮೌಢ್ಯ ನಿಷೇಧ ಕಾಯ್ದೆ ಜಾರಿಯಾದ್ರೂ ಏನಿದು ಹೊನ್ನಾಳಿ ಶಾಸಕರೇ? - ಸಿಡಿ ಉತ್ಸವದಲ್ಲಿ ಭಾಗಿಯಾಗಿ ಅನಿಷ್ಟ ಪದ್ಧತಿಗೆ ಸಾಥ್​

🎬 Watch Now: Feature Video

thumbnail

By

Published : Jan 29, 2020, 7:24 AM IST

Updated : Jan 29, 2020, 2:13 PM IST

ಒಂದೆಡೆ ರಾಜ್ಯ ಬಿಜೆಪಿ ಸರ್ಕಾರ ಮೌಢ್ಯ ನಿಷೇಧ ಕಾನೂನು ಜಾರಿ ಮಾಡಿದೆ. ಇನ್ನೊಂದೆಡೆ ಅದೇ ಸರ್ಕಾರದ ಶಾಸಕರು ಮೌಢ್ಯವನ್ನು ಬಿಂಬಿಸುವ ಜಾತ್ರೆಯೊಂದರ ಸಿಡಿ ಉತ್ಸವದಲ್ಲಿ ಭಾಗಿಯಾಗಿದ್ದಾರೆ. ಅದೆಲ್ಲಿ ಅಂತೀರಾ? ಆ ಶಾಸಕರು ಯಾರು ಅಂತೀರಾ? ಈ ಸ್ಟೋರಿ  ನೋಡಿ..
Last Updated : Jan 29, 2020, 2:13 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.