'ಮೈಸೂರು ಗಾಂಧಿ'ಗೆ ಏಕಿಲ್ಲ ಸ್ಮಾರಕ ಭಾಗ್ಯ? - ಮೈಸೂರು ಸುದ್ದಿ

🎬 Watch Now: Feature Video

thumbnail

By

Published : Sep 22, 2019, 8:53 PM IST

ಮಹಾತ್ಮ ಗಾಂಧೀಜಿ ಜೊತೆ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ತನ್ನದೇ ಛಾಪು ಮೂಡಿಸಿದವರು'ಮೈಸೂರುಗಾಂಧಿ' ಎಂದೇ ಪ್ರಸಿದ್ಧಿ ಪಡೆದ ತಗಡೂರು ರಾಮಚಂದ್ರರಾವ್. ಇವರು ಖಾದಿ ಗ್ರಾಮೋದ್ಯೋಗ ಸ್ಥಾಪಿಸಿ, ಸ್ವದೇಶಿ ಮಂತ್ರ ಪಠಿಸಿದ್ದರು. ಸ್ವಾತಂತ್ರ್ಯ, ಸ್ವದೇಶಿ ಪರಿಕಲ್ಪನೆಯನ್ನೇ ಉಸಿರಾಡಿ ದೇಶಕ್ಕೆ ಜೀವ ಮುಡಿಪಿಟ್ಟ ಈ ಚೇತನ ಜನಿಸಿದ ಮನೆಯನ್ನು ಸ್ಮಾರಕ ಮಾಡಬೇಕೆಂದು ಹಲವು ವರ್ಷಗಳಿಂದ ಮನವಿ ಸಲ್ಲಿಸಲಾಗ್ತಿದೆ. ಆದರೆ, ಸ್ಮಾರಕ ಮಾತ್ರ ಮರೀಚಿಕೆಯಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.