ಬರದ ನಾಡಿಗೆ ಬಂತು 'ಹೋಪ್'.. ಮಳೆ ಕೊಯ್ಲಿನಿಂದ ಜಲವೃದ್ಧಿ! - ಕೋಲಾರ ಸುದ್ದಿ
🎬 Watch Now: Feature Video
ಅವರೆಲ್ಲಾ ರಾಜಧಾನಿ ಬೆಂಗಳೂರಿನಲ್ಲಿ ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿರುವ ಯುವಕರು. ಆದರೆ, ಅವರಿಗೆಲ್ಲಾ ಪ್ರಕೃತಿ, ಪ್ರಾಣಿ-ಪಕ್ಷಿಗಳ ಉಳಿಸುವ ತವಕ. ಅದಕ್ಕಾಗಿ ಸಿಲಿಕಾನ್ ಸಿಟಿಯ ಯುವಕರೆಲ್ಲ ಹಳ್ಳಿಯಲ್ಲಿ ಹೊಸದೊಂದು ಆಂದೋಲನ ಕೈಗೊಂಡಿದಾರೆ.